ದಿಲ್ಲಿಗೆ ಬಂದ ಉಕ್ರೇನ್‌ ಬಿಲ್ಲಿ: ಖಾರ್ಕಿವ್‌ಗೆ ಬಾಯ್‌ ಬಾಯ್‌ ಹೇಳಿದ ಮಾರ್ಜಾಲ..!

ದಿಲ್ಲಿಗೆ ಬಂದ ಉಕ್ರೇನ್‌ ಬಿಲ್ಲಿ: ಖಾರ್ಕಿವ್‌ಗೆ ಬಾಯ್‌ ಬಾಯ್‌ ಹೇಳಿದ ಮಾರ್ಜಾಲ..!

Suvarna News   | Asianet News
Published : Mar 05, 2022, 12:19 PM ISTUpdated : Mar 05, 2022, 03:21 PM IST

*  ಉಕ್ರೇನ್‌ನಿಂದ ತನ್ನೊಡನೆ ಬೆಕ್ಕನ್ನೂ ಕರೆತಂದ ಒಡತಿ
*  ವಿದ್ಯಾರ್ಥಿನಿ ಶರಣ್ಯಾ ಜೊತೆ ಬಂದ ಕ್ರಿಸ್ಟಲ್‌ ಬೆಕ್ಕು 
*  ರಷ್ಯಾ ಅಟ್ಯಾಕ್‌ನಿಂದ ಸಂಕಷ್ಟಕ್ಕೆ ಸಿಲುಕಿದ ಪ್ರಾಣಿಗಳು 

ಮೈಸೂರು(ಮಾ.05): ಯುದ್ಧ ಭೀತಿಯಲ್ಲೂ ಬೆಕ್ಕಿನ ಮೇಲಿನ ಪ್ರೀತಿ ಮಾತ್ರ ಕಡಿಮೆಯಾಗಿಲ್ಲ. ಹೌದು, ಉಕ್ರೇನ್‌ನಿಂದ ತನ್ನೊಡನೆ ಬೆಕ್ಕನ್ನೂ ಕರೆತಂದಿದ್ದಾಳೆ ಒಡತಿ. ಈ ಮಾರ್ಜಾಲ ಖಾರ್ಕಿವ್‌ಗೆ ಬಾಯ್‌ ಬಾಯ್‌ ಹೇಳಿ ದೆಹಲಿಗೆ ಬಂದಿದೆ.  ಮೈಸೂರಿನ ಶರಣ್ಯ ಉಕ್ರೇನ್‌ನಲ್ಲಿ ಎಂಬಿಬಿಎಸ್‌ ವ್ಯಾಸಂಗ ಮಾಡುತ್ತಿದ್ದಾರೆ. ಆದರೆ, ಸದ್ಯ ಉಕ್ರೇನ್‌ನಲ್ಲಿ ಯುದ್ಧ ನಡೆಯುತ್ತಿದೆ. ಹೀಗಾಗಿ ಶರಣ್ಯ ಉಕ್ರೇನ್‌ ಬಿಟ್ಟು ತಾಯ್ನಾಡಿಗೆ ವಾಪಸ್‌ ಬಂದಿದ್ದಾರೆ. ಉಕ್ರೇನ್‌ನಲ್ಲಿ ಸಾಕಿದ್ದ ಬೆಕ್ಕಿನ ಜೊತೆ ಶರಣ್ಯ ಭಾರತಕ್ಕೆ ಬಂದಿದ್ದಾರೆ. ಪ್ರತಿ ದಿನ 18 ಗಂಟೆ ನಿದ್ದೆ ಮಾಡುತ್ತಂತೆ ಈ ಬೆಕ್ಕು.

Mangaluru : ಸಿಂಧೂರ ಕಾಯಿ ಬಳಸಿ ಮನೆಯಲ್ಲೇ ತಯಾರಿಸಿ ಚಂದದ ಬಣ್ಣ..! 

50:30ನೀಟ್ ಪೇಪರ್ ಲೀಕ್ ವಿರೋಧಿಸಿ ಮೋದಿ ಸರ್ಕಾರದ ವಿರುದ್ದ ಕಾಕ್ರೋಚ್ ದಂಗೆ, ರಣಾಂಗಣವಾದ ದೆಹಲಿ
50:01ಜುಲೈ 20ಕ್ಕೆ ಡೆಡ್‌ಲೈನ್ ಕೊಟ್ಟ ಸೋನಮ್ ವಾಂಗ್ಚುಕ್, ಮಧ್ಯ ಪ್ರವೇಶಿಸಿದ ದೆಹಲಿ ಹೈಕೋರ್ಟ್
46:41ರಾಮನ ಹುಂಡಿ ಕನ್ನ: ಬಯಲಾಗ್ತಿದೆ ಅವಿನಾಶ್ ಶುಕ್ಲಾ ಲೂಟಿ ಕಥೆ, ಗೆಳತಿಗೆ ಐಫೋನ್, ಸೋದರರಿಗೆ ಲಕ್ಷ ಲಕ್ಷ ಉಡುಗೊರೆ!
21:58ಪ್ರಳಯ ಸೂಚನೆ ಕೊಟ್ಟನಾ ಬಾಬಾ ಬರ್ಫಾನಿ? ಕರಗುತ್ತಿದೆ ಹಿಮಾಲಯದ ಜೀವನಾಡಿ, ದರ್ಶನವೇ ಸಿಗದ ಭಕ್ತರು ಮಾಯವಾದ ಶಿವಲಿಂಗ!
23:45ಮನೆಯಲ್ಲಿರುವ ಬಂಗಾರಕ್ಕೆ ಬಡ್ಡಿ ಸಿಗುತ್ತಾ? ನಿಮ್ಮ ಬಂಗಾರ, ದೇಶಕ್ಕೆ ಬಂಡವಾಳ! ಮನೆಯಲ್ಲಿಟ್ಟಿರುವ ಬಂಗಾರದ ಮೇಲೆ ಮೋದಿ ಕಣ್ಣು..!
46:14ವಿಜಯ್ ಸರ್ಕಾರ ಕೆಡವಲು ನಡೆದಿತ್ತಾ ಷಡ್ಯಂತ್ರ? ಅಧಿಕಾರಕ್ಕೆ ಬಂದ 2 ತಿಂಗಳಲ್ಲೇ ಸಂಚು?
23:56ಹಾರ್ಮುಜ್ ಬಿಕ್ಕಟ್ಟಿನ ನಂತರ ಭಾರತದ ಭವಿಷ್ಯವೇನು? ಬಂಗಾರ ₹50,000 ಕುಸಿತ..! ಅಗ್ಗವಾಗುತ್ತಾ ಪೆಟ್ರೋಲ್ ದರ? ಮೋದಿ ಹೊಸ ಲೆಕ್ಕಾಚಾರ!
39:28ಅಯೋಧ್ಯೆ ರಾಮಮಂದಿರ: ಪ್ರಾಜೆಕ್ಟ್ ಚೀಫ್ ನೃಪೇಂದ್ರ ಮಿಶ್ರಾ ಜೊತೆ ಎಕ್ಸ್‌ಕ್ಲೂಸಿವ್ ಸಂದರ್ಶನ
22:49ವಿಧಾನಸಭೆಯಲ್ಲೂ ಸಿಎಂ ವಿಜಯ್ ಪಂಚಿಂಗ್ ಡೈಲಾಗ್, ದ್ರಾವಿಡ ನಾಡಿನಲ್ಲಿ ರಾಜಕೀಯ ರಂಗು ಬದಲು
21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?
Read more