ಎದುರಾಳಿಯ ದಿಗ್ಬಂಧನಕ್ಕೆ  ಮೋದಿ-ಶಾ ಹೆಣೆದ ವ್ಯೂಹವೇನು? ಯಾರಿಗೆ ಯಾವ ಕ್ಷೇತ್ರ..? ಯಾರಿಗೆ ಏನು ಟೆನ್ಷನ್..?

ಎದುರಾಳಿಯ ದಿಗ್ಬಂಧನಕ್ಕೆ ಮೋದಿ-ಶಾ ಹೆಣೆದ ವ್ಯೂಹವೇನು? ಯಾರಿಗೆ ಯಾವ ಕ್ಷೇತ್ರ..? ಯಾರಿಗೆ ಏನು ಟೆನ್ಷನ್..?

Published : Feb 26, 2024, 05:33 PM ISTUpdated : Feb 26, 2024, 05:34 PM IST

ಟಾರ್ಗೆಟ್ 400ಕ್ಕೆ ನಿಗೂಢ ಸೇನಾನಿಗಳ ರಹಸ್ಯ ಸೇನೆ?
ಪಂಚರಾಜ್ಯಗಳಲ್ಲಿ ಸಿದ್ಧವಾಗುತ್ತಿದೆ ಪಂಚರಣತಂತ್ರ!
ಯಾವ ಮುಹೂರ್ತಕ್ಕಾಗಿ ಕಾಯುತ್ತಿದೆ ಕೇಸರಿ ಪಡೆ..?
ಫಿಕ್ಸ್ ಆಗಿದೆಯಂತೆ  ಮಹಾನಾಯಕರ ಸಮರಾಂಗಣ!

ಲೋಕಸಮರದ ಶಂಖನಾದ ಮೊಳಗಿಸಲು ಸನ್ನದ್ಧವಾಗಿದೆ ಕೇಸರಿ ಪಡೆ. ಲೋಕಸಮರಕ್ಕೆ ಉಳಿದಿರೋದು ಅಮ್ಮಮ್ಮಾ ಅಂದ್ರೆ 100 ದಿನ. ರಾಷ್ಟ್ರ ರಾಜಕಾರಣದ ಭವಿಷ್ಯ ನಿರ್ಧರಿಸೋ, ಲೋಕಸಭಾ ಚುನಾವಣಾ(Loksabha Election) ಸಮರಕ್ಕೆ ದಿನಗಣನೆ ಶುರುವಾಗಿದೆ. ಈಗಿನಿಂದ ಲೆಕ್ಕ ಹಾಕಿದರೆ ಅಮ್ಮಮ್ಮ ಅಂದ್ರೆ 100 ದಿನ, ಬರೀ ನೂರು ದಿನ ಅಷ್ಟೇ ಬಾಕಿ. ಅಷ್ಟ್ರೊಳಗೆ, ಗೆಲುವು ದಕ್ಕಿಸಿಕೊಳ್ಳೋಕೆ ಏನು ಮಾಡಬೇಕು ಅನ್ನೋ ತಂತ್ರಗಾರಿಕೆ, ರಾಜಕೀಯ ಪಕ್ಷಗಳಲ್ಲಿ ಬಿರುಸಾಗಿ ಸಾಗ್ತಾ ಇದೆ. ಈ ಇಬ್ಬರೂ ಲೋಕಸಮರ ಗೆಲ್ಲೋದಕ್ಕೆ ತಂತ್ರಗಾರಿಕೆ ಹೆಣೀತಿದ್ದಾರೆ. ಶತಾಯಗತಾಯ ಚತುರ್ಶತಕ ಸಿಡಿಸಬೇಕು ಅಂತ, ಬಿಜೆಪಿ(BJP) ಹಾಗೂ  ಮಿತ್ರಪಕ್ಷಗಳು ತಮಗೆ ತಾವೇ ಟಾರ್ಗೆಟ್ ಕೊಟ್ಟಿಕೊಂಡಿದ್ದಾವೆ. ಆದ್ರೆ, ಕೇಸರಿ ಪಡೆಗೆ ಮೂರನೇ ಗೆಲುವಿಗೆ, ತೊಡರುಗಾಲು ಹಾಕೋಕೆ, ಹಸ್ತಪಡೆ(Congress) ಸಿದ್ಧತೆ ನಡೆಸ್ತಾ ಇದೆ. ಇದೇ ಕಾರಣಕ್ಕಾಗಿಯೇ ಇವತ್ತು, ಲೋಕಸಂಗ್ರಾಮದ ರೋಚಕತೆ ಹೆಚ್ಚಾಗಿರೋದು. ಈಗಾಗ್ಲೇ ಇಂಡಿ ಮೈತ್ರಿಕೂಟದಲ್ಲಿ ದಿನಕ್ಕೊಂದು ಸಂಚಲನಾತ್ಮಕ ಘಟನೆಗಳು ನಡೀತಿದ್ದಾವೆ. ಅದೆಲ್ಲಿ ಮೈತ್ರಿ ಗಟ್ಟಿಯಾಗಿ ಉಳಿದಿದೆಯೋ, ಮತ್ತೆಲ್ಲಿ ಮೈತ್ರಿಗೆ ಗ್ರಹಚಾರ ವಕ್ಕರಿಸಿದೆಯೋ ಹೇಳೋದೇ ಕಷ್ಟವಾಗಿದೆ. ಅದರಲ್ಲೂ ಮುಖ್ಯವಾಗಿ, ನಿತೀಶ್ ಕುಮಾರ್ ಮೈತ್ರಿಯ ಕೈ ಬಿಟ್ಟು ಬಿಜೆಪಿ ಜೊತೆ ಕೈ ಜೋಡಿಸಿದ್ದಾಗಿದೆ.

ಇದನ್ನೂ ವೀಕ್ಷಿಸಿ:  ಶರಿಯಾದಲ್ಲಿ ನಂಬಿಕೆ ಇದ್ದರೆ, ಮುಸ್ಲಿಮರು ನಮ್ಮ ಡಾಕ್ಟರ್ ಬಳಿ ಬರಬಾರದು: ಅನಂತಕುಮಾರ್‌ ಹೆಗಡೆ

24:25ಭಾರತದ ಬಳಿಯೂ ಇದೆ ಮಲಕ್ಕಾ ಜಲಸಂಧಿ ಮುಚ್ಚಿದ್ರೆ ಕೆಲ ದೇಶದ ಕತೆ ಗೋವಿಂದ
22:26ಬಂಗಾಳ ಬೆಂಕಿಯಲ್ಲಿ ಕಮಲ ಕಸರತ್ತು..ಕೇರಳ ಕಿರೀಟ.. ಸರಳ ಬಹುಮತ.. ಸಮೀಕ್ಷೆ ಸೀಕ್ರೆಟ್!
23:34ಕೇರಳ ಎಲೆಕ್ಷನ್ ಗ್ರೌಂಡ್ ರಿಪೋರ್ಟ್: ಕನ್ನಡಿಗರೇ ಹೆಚ್ಚಿರುವ ಮಂಜೇಶ್ವರದ ಜನ ಹೇಳೋದೇನು?
20:04Suvarna Focus: ಕೆಂಪು ರಕ್ಕಸ ಕೋಟೆ ಧೂಳಿಪಟ, ಭಾರತ ಈಗ ನಕ್ಸಲ್ ಮುಕ್ತ! 59 ವರ್ಷಗಳ ರಕ್ಕಸನಿಗೆ ಶಾಶ್ವತ ಅಂತ್ಯಕ್ರಿಯೆ
53:2759 ವರ್ಷಗಳ ನಕ್ಸಲ್ ಯುಗಾಂತ್ಯ? ಅಮಿತ್ ಶಾ ಮಹತ್ವದ ಘೋಷಣೆ! 59 ವರ್ಷದ ಬಳಿಕ ಭಾರತ ನಿರಾಳ!
16:00ನೆತನ್ಯಾಹು ಹೆಣೆದ 'ಹೆಕ್ಸಾಗನ್' ವ್ಯೂಹಕ್ಕೆ ಮೋದಿ ಸಾರಥಿ: ಇಸ್ರೇಲ್ ಭೇಟಿಯಿಂದ ಜಾಗತಿಕ ರಾಜಕಾರಣದಲ್ಲಿ ಹೊಸ ಸಂಚಲನ!
18:19ಸರ್ಕಾರಿ ನೌಕರರ ಮೇಲೆ ಯೋಗಿ ಕಟ್ಟು ನಿಟ್ಟಿನ ಆಕ್ಷನ್​: ವೇತನ ಬೇಕಿದ್ದವರು ನಿಯಮ ಪಾಲಿಸಿ.. ಏನಿದು ರೂಲ್ಸ್..?
18:27ಒಂದೇ ಒಂದು ಫೋನ್ ಕಾಲ್. ಬದಲಾಯ್ತು ಭಾರತ-ಅಮೆರಿಕ ನಂಟು! ಚೀನಾಕ್ಕೆ ಶಾಕ್, ಭಾರತಕ್ಕೆ ಲಕ್!
18:32ಸ್ವಾಮೀಜಿಯನ್ನ ಕಾಲನೇಮಿ ರಾಕ್ಷಸನಿಗೆ ಹೋಲಿಸಿದ್ರಾ ಯೋಗಿ? ಸಂತ Vs ಸನ್ಯಾಸಿ.. ತೆರೆಯ ಹಿಂದಿನ ರೋಚಕ ರಹಸ್ಯ!
03:59ಚಾಮುಂಡಿ ದೈವಕ್ಕೆ ಅವಹೇಳನ ವಿವಾದ: ದೀಪಿಕಾ ಪತಿ ರಣ್ವೀರ್ ಸಿಂಗ್ ವಿರುದ್ಧ ಎಫ್‌ಐಆರ್
Read more