ಬೆಟ್ಟಕ್ಕೆ ಕರೆದೊಯ್ದು ಏನೇನು ಮಾಡಿದಳು, A To Z ಕತೆ ಬಿಚ್ಚಿಟ್ಟು ಬದುಕು ಅಂತ್ಯಗೊಳಿಸಿದ ಯುವಕ

ಬೆಟ್ಟಕ್ಕೆ ಕರೆದೊಯ್ದು ಏನೇನು ಮಾಡಿದಳು, A To Z ಕತೆ ಬಿಚ್ಚಿಟ್ಟು ಬದುಕು ಅಂತ್ಯಗೊಳಿಸಿದ ಯುವಕ

Published : Jan 12, 2025, 01:04 PM ISTUpdated : Jan 12, 2025, 01:05 PM IST

ನನ್ನ ಹೃದಯಕ್ಕೆ ಕಾಲು ಇಟ್ಟಳು, ನೀನೆ ಬೇಕು ಎಂದು ಹಠ ಹಿಡಿದಳು, ಜೀವನ ಬರ್ಬಾದ್ ಮಾಡಿ ನನಗೆ ನರಕ ಕೊಟ್ಟಳು.  ಹುಡುಗಿಯರು ಏನೇ ಮಾಡಿದರೂ ಪೊಲೀಸರಿಗೆ ಲೆಕ್ಕಕ್ಕೆ ಬರಲ್ಲ. ಆದರೆ ಎಲ್ಲಾ ಕೇಸ್ ನನ್ನ ಮೇಲೆ, ಪುರುಷರು ಕೆಟ್ಟವರು, ಸಾಕಾಯ್ತು ಬದುಕು ಎಂದು ಯುವಕ ಬದುಕು ಅಂತ್ಯಗೊಳಿಸಿದ ಘಟನೆ ಹಾಸನದಲ್ಲಿ ನಡೆದಿದೆ. 

ಹಾಸನ(ಜ.12) ಹಾಸನದ ಈ ಘಟನೆ ಯಾವ ಸಿನಿಮಾ ಕತೆಗೂ ಕಡಿಮೆ ಇಲ್ಲ. 2021ರಲ್ಲಿ ಕವನ್ ಹಾಗೂ ಅಂಜಲಿ ನಡುವೆ ಪ್ರೀತಿ ಶುರುವಾಗಿದೆ. ಮಾಡರ್ನ್ ಪ್ರೀತಿ ಕಾರಣ ಇವರಿಬ್ರ ನಡುವೆ ಸೀಕ್ರೆಟ್ ಏನು ಉಳಿದಿರಲಿಲ್ಲ, A To Z ಮುಗಿದಿತ್ತು. ಆದರೆ ಆಕೆಯಿಂದ ದೂರ ನಡೆದ ಕವನ್ ಹಾಗೂ ಅಂಜಲಿ ನಡುವೆ ಜಗಳ, ಗುದ್ದಾಟ, ಪೊಲೀಸ್ ಕೇಸ್ ಒಂದರ ಮೇಲೊಂದರಂತೆ ಬಿದ್ದಿತ್ತು. ಆದರೆ ಪೊಲೀಸರು ಅಂಜಲಿ ಪರ ನಿಂತಿದ್ದರು. ಕಾರಣ ನಾನು ಗಂಡು, ಅವಳು ಹೆಣ್ಣು ಅನ್ನೋದು ಕವನ್ ಆರೋಪ.ಇತೀಚೆಗೆ ಚಾಮುಂಡಿ ಬೆಟ್ಟಕ್ಕೆ ಕೆರದೊಯ್ದು ಕುಡಿಸಿ ಬಿಟ್ಟಿದ್ದಾಳೆ. ಇಲ್ಲಿಂದ ಎಲ್ಲಾ ಉಲ್ಟಾ ಆಗಿದೆ. ನನ್ನ ಈ ಸ್ಥಿತಿಗೆ ಅಂಜಲಿ ಕಾರಣ ಎಂದು 30ರ ಹರೆಯದ ಕವನ್ ಬದುಕು ಅಂತ್ಯಗೊಳಿಸಿದ್ದಾನೆ.

03:55ಕೆರೆಗೆ ಕಾರು ಹಾರಿಸಿ ಭೂಪ; ಪ್ರೇಯಸಿ ಶ್ವೇತಾಳಿಗೆ ಚಟ್ಟ ಕಟ್ಟಿದ ಪ್ರಿಯಕರ ರವಿ!
20:21ತಂದೆ ಸಾವಿನ ಬಳಿಕ ಮಗನ ಕೊಲೆ ರಹಸ್ಯ ಬಯಲು; ‘ದೃಶ್ಯ’ ಚಿತ್ರ ನೆನಪಿಸುವ ತಂದೆಯ ಮರ್ಡರ್ ಮಿಸ್ಟರಿ
22:12ಜನುಮದ ಜೋಡಿ: ಗೌಡರ ದಾಂಪತ್ಯಕ್ಕೆ 71 ವರ್ಷ, ಇದು 7 ದಶಕದ ಬಂಧನ
03:29ಬೆಟ್ಟಕ್ಕೆ ಕರೆದೊಯ್ದು ಏನೇನು ಮಾಡಿದಳು, A To Z ಕತೆ ಬಿಚ್ಚಿಟ್ಟು ಬದುಕು ಅಂತ್ಯಗೊಳಿಸಿದ ಯುವಕ
28:48ತಮ್ಮನ ಹೆಂಡತಿಯನ್ನೇ ಪಟಾಯಿಸಿಬಿಟ್ಟ ಕಿರಾತಕ! ಕೊಲೆ ಕೇಸ್​​ಗೆ ಟ್ವಿಸ್ಟ್​​ ಕೊಟ್ಟಿತ್ತು ಆ ಒಂದು ಫೋನ್​​ ಕಾಲ್!
19:59ಬಾವನ ಜತೆ ಲವ್ವಿ ಡವ್ವಿ, ಗಂಡನ ಹತ್ಯೆಗೆ ಪತ್ನಿ ಸ್ಕೆಚ್​​: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದಕ್ಕೆ ಬಿತ್ತು ಹೆಣ!
01:31Hassan: ಮೈದುನನ ಜೊತೆ ಸೇರಿ ಗಂಡನನ್ನೇ ಕೊಂದ್ಬಿಟ್ಲು, ಪೆಟ್ರೋಲ್‌ ತರ್ತೀನಿ ಅಂತಾ ಹೋದವನು ಫೋಟೋ ಆಗ್ಬಿಟ್ಟ!
14:02ಉಪ ತಹಶೀಲ್ದಾರನ ಮೀಟರ್‌ ಬಡ್ಡಿ ದರ್ಬಾರ್‌, ಆಡಿಯೋ ವೈರಲ್‌ ಆದ್ರೂ ಸುಮ್ಮನೆ ಇದ್ಯಲ್ಲ ಸರ್ಕಾರ
01:58ಕುಮಾರಸ್ವಾಮಿ ಮಿಲಿಟರಿ ಕರ್ಕೊಂಡು ಬಂದಿದ್ದಾರಾ..? ಡಿಕೆಶಿ ಹೇಳಿಕೆಗೆ ಹೆಚ್‌ಡಿಕೆ ಟಾಂಗ್
Read more