ಅಂಕಲ್​​ ಕೊಲೆಗೆ ಹೊಂಚು ಹಾಕಿತ್ತು ಕುಟುಂಬ! ವೈರಲ್​ ಫೋಟೋದಿಂದ ಅವನ ಸುಳಿವು ಸಿಕ್ಕಿತ್ತು!

ಅಂಕಲ್​​ ಕೊಲೆಗೆ ಹೊಂಚು ಹಾಕಿತ್ತು ಕುಟುಂಬ! ವೈರಲ್​ ಫೋಟೋದಿಂದ ಅವನ ಸುಳಿವು ಸಿಕ್ಕಿತ್ತು!

Published : Dec 05, 2024, 04:49 PM IST

ಸಂತೆಬೆನ್ನೂರಿಗೆ ಕೆಲಸದ ಮೇಲೆ ಹೋದವನು ನೆಲ್ಲೂರಿನಲ್ಲಿ ಹೆಣವಾಗಿ ಸಿಕ್ಕಿದ್ದ ಸಿದ್ದಲಿಂಗಪ್ಪ. ತನಿಖೆ ನಡೆಸುತ್ತಿದ್ದ ಪೊಲೀಶರಿಗೆ ಸತ್ತವನ ಕುಟುಂಬ ಹೆಳಿದ್ದು ದೊಡ್ಡಪ್ಪನೇ ಕೊಲೆಗಾರ ಅಂತ. ಹಾಗಾದ್ರೆ ಅಣ್ಣನೇ ತಮ್ಮನನ್ನ ಕೊಂದು ಮುಗಿಸಿದ್ನಾ? ಯಾಕಾಗಿ ಕೊಲೆ ಮಾಡಿದ? ಆವತ್ತು ಬೋರ್​ವೆಲ್​ ಪಾಯಿಂಟ್​​ ಗುರುತಿಸಲು ಹೋದ ನಂತರ ಏನೇನಾಯ್ತು? 

ಸಂತೆಬೆನ್ನೂರು: ಆತ ಬೋರ್​ವೆಲ್​ ಪಾಯಿಂಟ್​​ ಗುರುತಿಸೋನು. ಆತ ಒಂದು ಪಾಯಿಂಟ್ ಗುರುತು​​​ ಮಾಡಿದ್ರೆ ನೀರು ಸಿಗೋದು ಪಕ್ಕಾ. ಹೀಗಾಗಿ ಸುತ್ತಮುತ್ತಲಿನ ಜಿಲ್ಲೆಗಳಿಂದಲೂ ಆತನನ್ನ ಕರೆಸಿ ಬೋರ್​ವೆಲ್​​ ಪಾಯಿಂಟ್​​​ ಪತ್ತೆ ಮಾಡಿಸುತ್ತಿದ್ರು. ಆದ್ರೆ ಆವತ್ತೊಂದು ದಿನ ಇದೇ ಕೆಲಸಕ್ಕೆ ಅಂತ ದೂರದ ಊರಿಗೆ ಹೋಗಿದ್ದ. ಆದ್ರೆ ಎಷ್ಟೇ ಹೊತ್ತಾದ್ರೂ ಮನೆಗೆ ವಾಪಸ್​​ ಆಗಲಿಲ್ಲ. 

ಫೋನ್​ ಮಾಡಿದ್ರೆ ಸ್ವಿಚ್​​ ಆಫ್​. ನಾಳೆ ಬರಬಹುದು ಅಂತ ಕುಟುಂಬದವರು ಸುಮ್ಮನ್ನಾಗಿದ್ದಾರೆ. ಆದ್ರೆ ಮರು ದಿನ ಸಿಕ್ಕಿದ್ದು ಅವನ ಡೆಡ್​​ಬಾಡಿ. ಆತನ ಮೃತದೆಹ ಭದ್ರ ಉಪಕಾಲುವೆಯಲ್ಲಿ ತೇಲಾಡುತ್ತಿತ್ತು. ಇನ್ನೂ ಇದೇ ಕೇಸ್​ನ ತನಿಖೆ ನಡೆಸಿದ ಪೊಲೀಸರು ಕೆಲವೇ ಗಂಟೆಗಳಲ್ಲಿ ಹಂತಕರನ್ನ ಪತ್ತೆ ಮಾಡಿದ್ರು. ಅಷ್ಟಕ್ಕೂ ಬೋರ್​ವೆಲ್​ ಪಾಯಿಂಟ್​​ ಮಾಡಲು ಹೋದವನು ಹೆಣವಾಗಿದ್ದೇಗೆ? ಅವನನ್ನ ಕೊಂದಿದ್ಯಾರು ಅನ್ನೋದೇ ಇವತ್ತಿನ ಎಫ್‌ ಐ ಆರ್‌ನಲ್ಲಿ ನೋಡಿ
 

01:19ದಾವಣಗೆರೆ ದುರ್ಗಾಂಬಿಕಾ ಜಾತ್ರೆಯಲ್ಲಿ ದೇವಿಗೆ ಬಲಿ ಕೊಟ್ಟ ಪ್ರಾಣಿಯ ಕಾಲುಗಳಿಂದ ಭಕ್ತರ ಮೇಲೆ ಹಲ್ಲೆ!
25:04ಪೊಲೀಸ್​​​ ಆಗಬೇಕಿದ್ದವನು ಬೆಟ್ಟಿಂಗ್​ ಆಡಿ ಸತ್ತ! ಸೋತಿದ್ದು 18 ಲಕ್ಷ, ಗೆದ್ದಿದ್ದು 19 ಕೋಟಿ!
24:26ಗಂಡನ ಮೊಬೈಲ್‌ನಲ್ಲಿತ್ತು ಅತ್ತೆ ಜೊತೆಗಿನ ಸರಸದ ಸಾಕ್ಷಿ! ಮದುವೆಯಾಗಿ 15 ದಿನಕ್ಕೆ ಗಂಡನ ಅಸಲಿಯತ್ತು ಬಯಲು!
22:33ಇದು ದಾವಣಗೆರೆ ಬಂಗಾರದ ಕಥೆ! ಬ್ಯಾಂಕ್​ ರಾಬರಿ ರೋಚಕ ಇನ್ವೆಸ್ಟಿಗೇಷನ್! 6 ತಿಂಗಳ ನಂತರ ಖದೀಮರು ಅಂದರ್!
02:46ಸುಗ್ರೀವಾಜ್ಞೆಗಿಲ್ಲ ಕಿಂಚಿತ್ತೂ ಬೆಲೆ, ಕಂತು ಕಟ್ಟಕ್ಕೆ ತಡವಾಗಿದ್ದಕ್ಕೆ ಮೈಕ್ರೋಫೈನಾನ್ಸ್‌ ಸಿಬ್ಬಂದಿಯಿಂದ ಹಲ್ಲೆ!
01:53ದಾವಣಗೆರೆ: ಸಿಲಿಂಡರ್ ಸ್ಫೋಟಕ್ಕೆ ಹೊತ್ತಿ ಉರಿದ ಮನೆ, ಇಡೀ ಗ್ರಾಮದಲ್ಲಿ ಆವರಿಸಿದ ದಟ್ಟ ಹೊಗೆ!
01:29ಪೋಷಕರೇ ಎಚ್ಚರ: ಆಟವಾಡುತ್ತಾ ನೀರಿನ ಮೋಟರ್ ಹಿಡಿದ ಮಗು ಕರೆಂಟ್‌ ಶಾಕ್‌ನಿಂದ ಸಾವು!
03:41ಕುರ್‌ಕುರೇಗಾಗಿ 2 ಕುಟುಂಬಗಳ ನಡುವೆ ಮಾರಾಮಾರಿ, 10 ಮಂದಿ ಆಸ್ಪತ್ರೆಗೆ, ಊರು ಬಿಟ್ಟ 25 ಜನ!
03:33ರಾಜ್ಯ ಸರ್ಕಾರದಲ್ಲಿ ಮತ್ತೆ ಶಾಸಕ vs ಸಚಿವರ ಸಂಘರ್ಷ!
02:21ಬಸ್ ಮತ್ತು ಬಸ್ ಡಿಪೋಗಾಗಿ ವಿದ್ಯಾರ್ಥಿಗಳಿಂದ ಜಗಳೂರು To ದಾವಣಗೆರೆ ಪಾದಯಾತ್ರೆ!
Read more