'ಬುರುಡೆ ಕೇಸ್' ನಲ್ಲಿ ರೋಚಕ ತಿರುವು: ಮಾಸ್ಕ್ ಮ್ಯಾನ್ ಸ್ಪೋಟಕ ಹೇಳಿಕೆ ಏನು?

'ಬುರುಡೆ ಕೇಸ್' ನಲ್ಲಿ ರೋಚಕ ತಿರುವು: ಮಾಸ್ಕ್ ಮ್ಯಾನ್ ಸ್ಪೋಟಕ ಹೇಳಿಕೆ ಏನು?

Published : Aug 04, 2025, 11:02 AM ISTUpdated : Aug 04, 2025, 11:14 AM IST
ನೇತ್ರಾವತಿ ನದಿ ತಟದಲ್ಲಿ ನಡೆದ ಆಪರೇಷನ್ ಅಸ್ಥಿಪಂಜರದಲ್ಲಿ ಒಂದು ಸಕ್ಸಸ್, ಒಂಬತ್ತು ಫೇಲ್. ಮುಂದಿನ ಮೂರು ಪಾಯಿಂಟ್'ಗಳ ಕಥೆಯೇನು? ಕಲ್ಲೇರಿ ರಹಸ್ಯದ ಹಿಂದಿನ ಮಿಸ್ಟರಿ ಏನು?

ಐದು ದಿನ.. 10 ಪಾಯಿಂಟ್.. ನೇತ್ರಾವತಿ ನದಿ ತಟದಲ್ಲಿ ಆಪರೇಷನ್ ಅಸ್ಥಿಪಂಜರ..! 10 ಕಂಪ್ಲೀಟ್.. ಒಂದು ಸಕ್ಸಸ್.. 9 ಫೇಲ್..!  ದಟ್ಟ ಕಾಡಿನಲ್ಲಿ ಭೂಮಿ ಬಗೆದ ಎಸ್ಐಟಿ ಅಧಿಕಾರಿಗಳಿಗೆ ಸಿಕ್ಕಿದ್ದೇನು..? ಮುಂದಿನ ಮೂರು ಪಾಯಿಂಟ್'ಗಳ ಕಥೆಯೇನು..? ಇಲ್ಲೇ ಹೆಣಗಳನ್ನು ಹೂತಿದ್ದೆ.. ಎಲ್ಲಿಗೆ ಬಂತು ಅನಾಮಧೇಯ ಮುಸುಕುಧಾರಿ ತೋರಿಸಿದ ಸಾಕ್ಷಿಯ ಕಥೆ..? ಏನದು ಅನಾಮಿಕ ಹೇಳಿದ ಕಲ್ಲೇರಿ ರಹಸ್ಯ..? ಇದೇ ಇವತ್ತಿನ ಸುವರ್ಣ ಫೋಕಸ್, 10 ಪಾಯಿಂಟ್ 100 ಮಿಸ್ಟರಿ. 

04:36ಮಂಗಳೂರು Justice for Abhishek ಕೇಸಿನ ಹನಿಟ್ರ್ಯಾಪ್ ಆರೋಪಿ ನಿರೀಕ್ಷಾ ಬಂಧನ! ರೂಮೇಟ್ ನಗ್ನ ವಿಡಿಯೋ ರೆಕಾರ್ಡ್!
24:46ಗಂಡ ಕೆಲಸಕ್ಕೆ ಹೋದಾಗ ಗೆಳೆಯ ಮನೆಗೆ ಬರ್ತಿದ್ದ: ರೊಚ್ಚಿಗೆದ್ದ ಗಂಡ ಇಬ್ಬರನ್ನೂ ಮುಗಿಸೋ ಪ್ಲಾನ್​ ಮಾಡಿದ್ದ!
44:37ಸುಜಾತಾ ಭಟ್ ಕಣ್ಣೀರು ನೋಡಿ ವಿಡಿಯೋ ಮಾಡ್ದೆ, ಸುಳ್ಳಾದ್ರೆ ನಾನೇನು ಮಾಡ್ಲಿ, ಸಮೀರ್ ಹೊಸ ರಾಗ
22:09ಕೇರಳ ಸಂಸದನ ಅಖಾಡದಲ್ಲಿ ಬುರುಡೆಯಾಟ: ಕಮ್ಯುನಿಸ್ಟ್ ಸಂಸದ, ಸೂತ್ರಧಾರಿನಾ? ಪಾತ್ರಧಾರಿನಾ?
42:45ಎರಡು ವರ್ಷ... ಎರಡು ಗ್ಯಾಂಗ್.. ಒಂದೇ ತಲೆಬುರುಡೆ: ಬುರುಡೆ ಗ್ಯಾಂಗ್ ಷಡ್ಯಂತ್ರ ಸರ್ಕಾರಕ್ಕೆ ಮೊದಲೇ ಗೊತ್ತಿತ್ತಾ?
25:15ತಿಮರೋಡಿ ಮನೆಯಲ್ಲಿ ಬುರುಡೆ ಬ್ಲೂಪ್ರಿಂಟ್? ಅರೆಸ್ಟ್ ಆಗುತ್ತಾ ಧರ್ಮಸ್ಥಳ ವಿರೋಧಿ ಗ್ಯಾಂಗ್?
48:09ಚಿನ್ನಯ್ಯ ಅರೆಸ್ಟ್ ಆದ್ರೆ, ತಿರುಗಿಬಿದ್ರೆ, ಪಾರಾರಿಯಾದ್ರೆ; ತಿಮರೋಡಿ ಮನೆಯಲ್ಲಿನ ಸೀಕ್ರೆಟ್ ಸಂಚು ಬಯಲು
20:49ಕಳೇಬರ ಸಿಕ್ಕಾಗ ಪಾರ್ಟಿ, ಸಿಗದಿದ್ದಾಗ ಚಾಟಿ, ಚಿನ್ನಯ್ಯಗೆ ಬುರುಡೆ ಗ್ಯಾಂಗ್ ಕೊಟ್ಟ ಟಾರ್ಚರ್ ಬಹಿರಂಗ
24:31ತಿರುಗುಬಾಣವಾಯ್ತಾ ಹೋರಾಟ? ಈಗೇನ್ಮಾಡ್ತಾರೆ ಸುಜಾತಾ ಭಟ್?
23:09ಆತನ ಬಾಯಿಗೆ ನಡುಗಿತು ಬ್ರಹ್ಮಾವರ ಸ್ಟೇಷನ್..​! ಧರ್ಮಸ್ಥಳ ವಿರೋಧಿ ಗ್ಯಾಂಗ್​​ನ ಮುಂದಿನ ನಡೆ ಏನು?
Read more