ನೇಪಾಳದಿಂದ ಬೆಂಗಳೂರಿಗೆ ಬಂದಿದ್ದ ಜೋಡಿಹಕ್ಕಿ; ಹೊಸ ಪ್ರಿಯಕರನ ಜೊತೆಗೆ ಪರಾರಿಯಾದ ಯುವತಿ

ನೇಪಾಳದಿಂದ ಬೆಂಗಳೂರಿಗೆ ಬಂದಿದ್ದ ಜೋಡಿಹಕ್ಕಿ; ಹೊಸ ಪ್ರಿಯಕರನ ಜೊತೆಗೆ ಪರಾರಿಯಾದ ಯುವತಿ

Published : Jan 28, 2025, 11:58 AM IST

ಲೋಕೇಶ್ ಹಾಗೂ ಸಂಧ್ಯಾ ಹಲವು ವರ್ಷಗಳಿಂದ ಪ್ರೀತಿ ಮಾಡ್ತಿದ್ರು. ಆದ್ರೆ ಈ ಜೋಡಿ ಮಧ್ಯೆ ಎಂಟ್ರಿಯಾಗಿದ್ದು ಮತ್ತೊಬ್ಬ ನೇಪಾಳಿ ಯುವಕ ಬಿಕಾಸ್ ಕುಮಾರ್. ಸಂಧ್ಯಾಳಿಗೆ ಬಿಕಾಸ್​ ಕುಮಾರ್​ ಅದ್ಯಾವ ಮಂಕು ಬೂದಿ ಎರಚಿದನೋ ಗೊತ್ತಿಲ್ಲ. ಸಂಧ್ಯಾ, ಮೊದಲ ಪ್ರಿಯಕರ ಲೋಕೇಶ್ ಕೊಡಿಸಿದ್ದ ಮೊಬೈಲ್ ,ಗಾಡಿ ಹಾಗೂ ಮನೆಯಲ್ಲಿದ್ದ ಚಿನ್ನಾಭರಣ ತೆಗೆದುಕೊಂಡು ಹೊಸ ಪ್ರೇಮಿ ಬಿಕಾಸ್ ಕುಮಾರ್ ಹಿಂದೆ ಹೋಗಿದ್ದಾಳೆ. 

ಬೆಂಗಳೂರು(ಜ.28):  ಈ ಫೊಟೋದಲ್ಲಿರೋ ಜೋಡಿ ಹೆಸರು ಲೋಕೇಶ್ ಹಾಗೂ ಸಂಧ್ಯಾ. ಇಬ್ಬರೂ ಮೂಲತಃ ನೇಪಾಳದವರು. ನಾಲ್ಕು ವರ್ಷಗಳ ಹಿಂದೆ ಬಿಟಿಎಂ ಲೇಔಟ್​ನಲ್ಲಿ ಬಂದು ನೆಲೆಸಿದ್ದ ಲೋಕೇಶ್​, ಆಕೆಗಾಗಿ ಮನೆಯನ್ನು ಮಾಡಿ ಅವರ ಪೋಷಕರನ್ನು ಕರೆಸಿದ್ದ. ಅವಳಿಗಾಗಿ ಒಂದು ಗಾಡಿಯನ್ನು ಖರೀದಿ ಮಾಡಿಕೊಟ್ಟಿದ್ದ. ಹೀಗೆ ತನ್ನೆಲ್ಲ ಪ್ರೀತಿಯನ್ನ ಧಾರೆ ಎರೆದವನಿಗೆ ಪ್ರತಿಯಾಗಿ ಈ ಚಾಲಾಕಿಯಿಂದ ಸಿಕ್ಕಿದ್ದು ದ್ರೋಹ. 

ಲೋಕೇಶ್ ಹಾಗೂ ಸಂಧ್ಯಾ ಹಲವು ವರ್ಷಗಳಿಂದ ಪ್ರೀತಿ ಮಾಡ್ತಿದ್ರು. ಆದ್ರೆ ಈ ಜೋಡಿ ಮಧ್ಯೆ ಎಂಟ್ರಿಯಾಗಿದ್ದು ಮತ್ತೊಬ್ಬ ನೇಪಾಳಿ ಯುವಕ ಬಿಕಾಸ್ ಕುಮಾರ್. ಸಂಧ್ಯಾಳಿಗೆ ಬಿಕಾಸ್​ ಕುಮಾರ್​ ಅದ್ಯಾವ ಮಂಕು ಬೂದಿ ಎರಚಿದನೋ ಗೊತ್ತಿಲ್ಲ. ಸಂಧ್ಯಾ, ಮೊದಲ ಪ್ರಿಯಕರ ಲೋಕೇಶ್ ಕೊಡಿಸಿದ್ದ ಮೊಬೈಲ್ ,ಗಾಡಿ ಹಾಗೂ ಮನೆಯಲ್ಲಿದ್ದ ಚಿನ್ನಾಭರಣ ತೆಗೆದುಕೊಂಡು ಹೊಸ ಪ್ರೇಮಿ ಬಿಕಾಸ್ ಕುಮಾರ್ ಹಿಂದೆ ಹೋಗಿದ್ದಾಳೆ. ನನ್ನ ವಸ್ತುಗಳನ್ನು ವಾಪಸ್​​ ಕೋಡು ಎಂದು ಲೋಕೇಶ್​ ಕೇಳಿದ್ದಕ್ಕೆ, 14ನೇ ತಾರೀಕು ಜಕ್ಕೂರು ಬಳಿ ಬಾ ಅಂತಾ ಸಂಧ್ಯಾ ಕರೆಸಿಕೊಂಡಿದ್ದಾಳೆ. ಈ ವೇಳೆ ಬಿಕಾಸ್​ ಕುಮಾರ್​ ಹಾಗೂ ಆತನ ಸಹಚರರು ಚಾಕು, ಸ್ಕ್ರೂಡ್ರೈವರ್​‌ನಿಂದ ಲೋಕೇಶ್​ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದರು. 

ಸದ್ಯ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡ ಪೊಲೀಸರು ಆರೋಪಿ ಬಿಕಾಸ್ ಕುಮಾರ್ ಮತ್ತು ಆತನ ಸ್ನೇಹಿತ ನನ್ನ ಅರೆಸ್ಟ್ ಮಾಡಿ ಜೈಲಿಗೆ ಕಳುಹಿಸಿದ್ದಾರೆ.

24:56ಯುಪಿಎಸ್‌ಸಿ ಟ್ರೈನಿಂಗ್ ಆದ ಮಗನ ಕಣ್ಣಿಗೆ ಬಿತ್ತು ಕೆಲಸದವನ ಜತೆ ಅಮ್ಮನ ಬೆಡ್‌ ಶೇರ್, 6ತಿಂಗಳ ಕೊಲೆ​​ ಕೇಸ್ ಈಗ ಬಯಲಿಗೆ!
23:12ಬೀದಿಗೆ ಬಂತು ಕನ್ನಡದ ಮತ್ತೊಬ್ಬ ಸೀರಿಯಲ್ ನಟಿಯ ಕುಟುಂಬ; ಮದುವೆಗೂ ಮುನ್ನವೇ ಬಳಸಿಕೊಂಡಿದ್ದ ಸುರೇಶ!
23:47ಮೈಸೂರು ಮಲ್ಲಿಗೆ! ಕಂಡವರ ಹೆಂಡತಿ ಜೊತೆ ಪೊಲೀಸಪ್ಪನ ಲವ್ವಿಡವ್ವಿ! ಅವಳ ರೀಲ್ಸ್​​ ನೋಡಿ ದಂಗಾದ ಆಂಟಿ ಗಂಡ!
24:29ಪ್ರೇಮಿಗಳ ನೆರವಿಗೆ ಹೋಗಿ ಹೆಣವಾದ ಸ್ನೇಹಿತರು; ಹುಡುಗರು ಡಬಲ್ ಮರ್ಡರ್‌ಗೆ ನೆಪವಾದ ಲವ್ ಸ್ಟೋರಿ!
23:25ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?
23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
30:35ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?
25:58ಸಾವಿನ ‘ಸಾನಿಧ್ಯ’, ಒಂದೇ ಮನೆಯಲ್ಲಿ ಐವರು ಸೂಸೈಡ್, ಒಂದೇ ರಾತ್ರಿ ನೇಣಿಗೆ ಬಿದ್ದಿದ್ಯಾಕೆ?
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
Read more