ಮದ್ಯಕ್ಕೆ ಪರ್ಮಿಟ್ ನೀಡಲು ಫ್ಯಾಕ್ಟರಿ ಸಿಬ್ಬಂದಿಯಿಂದ ಲಂಚ ಪಡೆದ ಅಧಿಕಾರಿಗಳು,  ಕ್ಯಾಮೆರಾದಲ್ಲಿ ಸೆರೆ!

ಮದ್ಯಕ್ಕೆ ಪರ್ಮಿಟ್ ನೀಡಲು ಫ್ಯಾಕ್ಟರಿ ಸಿಬ್ಬಂದಿಯಿಂದ ಲಂಚ ಪಡೆದ ಅಧಿಕಾರಿಗಳು, ಕ್ಯಾಮೆರಾದಲ್ಲಿ ಸೆರೆ!

Published : Jun 23, 2022, 01:23 PM ISTUpdated : Jun 23, 2022, 01:27 PM IST

ಸರ್ಕಾರಿ ಇಲಾಖೆಗಳಲ್ಲಿನ ಭ್ರಷ್ಟಾಚಾರದ ಬಗ್ಗೆ ಪದೇ ಪದೇ ವರದಿಗಳಾಗುತ್ತಲೇ ಇರುತ್ತವೆ. ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರದ ಕಾರುಬಾರು ಜೋರಾಗಿದೆ. ಪರ್ಮಿಟ್‌ಗಾಗಿ ಕಂತೆ ಕಂತೆ ಕಾಸು ಕೇಳ್ತಾರೆ ಅಧಿಕಾರಿಗಳು. ಸುವರ್ಣ ನ್ಯುಸ್ ಕ್ಯಾಮೆರಾದಲ್ಲಿ ಲಂಚ ಕೇಳುವ ದೃಶ್ಯಗಳು ಸೆರೆಯಾಗಿವೆ. 
 

ಬೆಂಗಳೂರು (ಜೂ. 23): ಸರ್ಕಾರಿ ಇಲಾಖೆಗಳಲ್ಲಿನ ಭ್ರಷ್ಟಾಚಾರದ ಬಗ್ಗೆ ಪದೇ ಪದೇ ವರದಿಗಳಾಗುತ್ತಲೇ ಇರುತ್ತವೆ. ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರದ ಕಾರುಬಾರು ಜೋರಾಗಿದೆ. ಪರ್ಮಿಟ್‌ಗಾಗಿ ಕಂತೆ ಕಂತೆ ಕಾಸು ಕೇಳ್ತಾರೆ ಅಧಿಕಾರಿಗಳು. ಸುವರ್ಣ ನ್ಯುಸ್ ಕ್ಯಾಮೆರಾದಲ್ಲಿ ಲಂಚ ಕೇಳುವ ದೃಶ್ಯಗಳು ಸೆರೆಯಾಗಿವೆ. 

ಫ್ಯಾಕ್ಟರಿಯಿಂದ ಮದ್ಯ ಸಾಗಿಸಲು ಅಬಕಾರಿ ಇಲಾಖೆಯ ಪರ್ಮಿಟ್ ಕಡ್ಡಾಯ. ಚೆನ್ನೈ ಮದ್ಯ ಕಂಪನಿಯಿಂದ ಹೊಸಕೋಟೆ ವೇರ್‌ಹೌಸ್‌ಗೆ ಮದ್ಯ ಸರಬರಾಜು ಮಾಡಲು ಪರ್ಮಿಟ್ ಕೊಡಲು ಬೆಂಗಳೂರು ಗ್ರಾಮಾಂತರ ಅಬಕಾರಿ ಉಪ ಆಯುಕ್ತ ನಾಗರಾಜಪ್ಪ, ಹೊಸಕೋಟೆ ಅಬಕಾರಿ ನಿರೀಕ್ಷಕ ರಾಜಶೇಖರ್ ರಿಂದ ಅಧಿಕಾರಿಗಳು ಲಂಚ ಪಡೆದಿರುವ ದೃಶ್ಯಗಳು ಸೆರೆಯಾಗಿವೆ. 
 

24:56ಯುಪಿಎಸ್‌ಸಿ ಟ್ರೈನಿಂಗ್ ಆದ ಮಗನ ಕಣ್ಣಿಗೆ ಬಿತ್ತು ಕೆಲಸದವನ ಜತೆ ಅಮ್ಮನ ಬೆಡ್‌ ಶೇರ್, 6ತಿಂಗಳ ಕೊಲೆ​​ ಕೇಸ್ ಈಗ ಬಯಲಿಗೆ!
23:12ಬೀದಿಗೆ ಬಂತು ಕನ್ನಡದ ಮತ್ತೊಬ್ಬ ಸೀರಿಯಲ್ ನಟಿಯ ಕುಟುಂಬ; ಮದುವೆಗೂ ಮುನ್ನವೇ ಬಳಸಿಕೊಂಡಿದ್ದ ಸುರೇಶ!
23:47ಮೈಸೂರು ಮಲ್ಲಿಗೆ! ಕಂಡವರ ಹೆಂಡತಿ ಜೊತೆ ಪೊಲೀಸಪ್ಪನ ಲವ್ವಿಡವ್ವಿ! ಅವಳ ರೀಲ್ಸ್​​ ನೋಡಿ ದಂಗಾದ ಆಂಟಿ ಗಂಡ!
24:29ಪ್ರೇಮಿಗಳ ನೆರವಿಗೆ ಹೋಗಿ ಹೆಣವಾದ ಸ್ನೇಹಿತರು; ಹುಡುಗರು ಡಬಲ್ ಮರ್ಡರ್‌ಗೆ ನೆಪವಾದ ಲವ್ ಸ್ಟೋರಿ!
23:25ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?
23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
30:35ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?
25:58ಸಾವಿನ ‘ಸಾನಿಧ್ಯ’, ಒಂದೇ ಮನೆಯಲ್ಲಿ ಐವರು ಸೂಸೈಡ್, ಒಂದೇ ರಾತ್ರಿ ನೇಣಿಗೆ ಬಿದ್ದಿದ್ಯಾಕೆ?
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
Read more