ಬಟ್ಟೆ ಅಂಗಡಿಯಲ್ಲಿ ಕಳ್ಳತನ, ಸಾಧು ವೇಷದಲ್ಲಿ ಬಂದ ಖದೀಮರಿಗೆ ಬಿತ್ತು ಗೂಸಾ!

ಬಟ್ಟೆ ಅಂಗಡಿಯಲ್ಲಿ ಕಳ್ಳತನ, ಸಾಧು ವೇಷದಲ್ಲಿ ಬಂದ ಖದೀಮರಿಗೆ ಬಿತ್ತು ಗೂಸಾ!

Published : Aug 14, 2024, 12:24 PM IST

ಇವತ್ತಿನ ಸೂಪರ್ ಸ್ಪೆಷಲ್ ನ್ಯೂಸ್ನಲ್ಲಿ ನಾವ್ ನಿಮ್ಗೆ ಡೇರಿಂಗ್ ಅಂಡ್ ಇಂಟ್ರೆಸ್ಟಿಂಗ್ ಸುದ್ದಿಗಳನ್ನ ಕೊಡ್ತೀವಿ.

ಇವತ್ತಿನ ಸೂಪರ್ ಸ್ಪೆಷಲ್ ನ್ಯೂಸ್ನಲ್ಲಿ ನಾವ್ ನಿಮ್ಗೆ ಡೇರಿಂಗ್ ಅಂಡ್ ಇಂಟ್ರೆಸ್ಟಿಂಗ್ ಸುದ್ದಿಗಳನ್ನ ಕೊಡ್ತೀವಿ. ಅದ್ರಲ್ಲೂ ಈ ಸ್ಟೋರಿಯನ್ನ ನೋಡಿದ್ರೆ ನಿಜಕ್ಕೂ ದಂಗಾಗೋದು ಪಕ್ಕಾ ಈ ಖದೀಮರು ಸಾಧು ವೇಷದಲ್ಲಿ ಬಂದಿದ್ರು.. ಅಂಗಡಿಗಳಿಗೆ ನುಗ್ಗಿ ಬುರುಡೆ ಬಿಟ್ಟು ಪ್ರಸಾದ ಕೊಡ್ತಿದ್ರು.. ಈವೇಳೆ ಪ್ರಸಾದ ತಿಂದವರು ಪ್ರಜ್ಞೆ ತಪ್ಪಿ ಬೀಳ್ತಿದ್ದಂತೆ ಹಣ ದೋಚಿ ಪರಾರಿಯಾಗ್ತಿದ್ರು.. ಆದ್ರೆ ಹೀಗೆ ಕದಿಯೋದಕ್ಕೆ ಬಂದವರ ನಸೀಬು ಚೆನ್ನಾಗಿರ್ಲಿಲ್ಲ.. ಸಾರ್ವಜನಿಕರ ಕೈಗೆ ಸಿಕ್ಕು ಹಣ್ಣುಗಾಯಿ ನೀರುಗಾಯಿ ಆಗಿದ್ರು..

24:56ಯುಪಿಎಸ್‌ಸಿ ಟ್ರೈನಿಂಗ್ ಆದ ಮಗನ ಕಣ್ಣಿಗೆ ಬಿತ್ತು ಕೆಲಸದವನ ಜತೆ ಅಮ್ಮನ ಬೆಡ್‌ ಶೇರ್, 6ತಿಂಗಳ ಕೊಲೆ​​ ಕೇಸ್ ಈಗ ಬಯಲಿಗೆ!
23:12ಬೀದಿಗೆ ಬಂತು ಕನ್ನಡದ ಮತ್ತೊಬ್ಬ ಸೀರಿಯಲ್ ನಟಿಯ ಕುಟುಂಬ; ಮದುವೆಗೂ ಮುನ್ನವೇ ಬಳಸಿಕೊಂಡಿದ್ದ ಸುರೇಶ!
23:47ಮೈಸೂರು ಮಲ್ಲಿಗೆ! ಕಂಡವರ ಹೆಂಡತಿ ಜೊತೆ ಪೊಲೀಸಪ್ಪನ ಲವ್ವಿಡವ್ವಿ! ಅವಳ ರೀಲ್ಸ್​​ ನೋಡಿ ದಂಗಾದ ಆಂಟಿ ಗಂಡ!
24:29ಪ್ರೇಮಿಗಳ ನೆರವಿಗೆ ಹೋಗಿ ಹೆಣವಾದ ಸ್ನೇಹಿತರು; ಹುಡುಗರು ಡಬಲ್ ಮರ್ಡರ್‌ಗೆ ನೆಪವಾದ ಲವ್ ಸ್ಟೋರಿ!
23:25ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?
23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
30:35ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?
25:58ಸಾವಿನ ‘ಸಾನಿಧ್ಯ’, ಒಂದೇ ಮನೆಯಲ್ಲಿ ಐವರು ಸೂಸೈಡ್, ಒಂದೇ ರಾತ್ರಿ ನೇಣಿಗೆ ಬಿದ್ದಿದ್ಯಾಕೆ?
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!