ಬಟ್ಟೆ ಅಂಗಡಿಯಲ್ಲಿ ಕಳ್ಳತನ, ಸಾಧು ವೇಷದಲ್ಲಿ ಬಂದ ಖದೀಮರಿಗೆ ಬಿತ್ತು ಗೂಸಾ!

ಬಟ್ಟೆ ಅಂಗಡಿಯಲ್ಲಿ ಕಳ್ಳತನ, ಸಾಧು ವೇಷದಲ್ಲಿ ಬಂದ ಖದೀಮರಿಗೆ ಬಿತ್ತು ಗೂಸಾ!

Published : Aug 14, 2024, 12:24 PM IST

ಇವತ್ತಿನ ಸೂಪರ್ ಸ್ಪೆಷಲ್ ನ್ಯೂಸ್ನಲ್ಲಿ ನಾವ್ ನಿಮ್ಗೆ ಡೇರಿಂಗ್ ಅಂಡ್ ಇಂಟ್ರೆಸ್ಟಿಂಗ್ ಸುದ್ದಿಗಳನ್ನ ಕೊಡ್ತೀವಿ.

ಇವತ್ತಿನ ಸೂಪರ್ ಸ್ಪೆಷಲ್ ನ್ಯೂಸ್ನಲ್ಲಿ ನಾವ್ ನಿಮ್ಗೆ ಡೇರಿಂಗ್ ಅಂಡ್ ಇಂಟ್ರೆಸ್ಟಿಂಗ್ ಸುದ್ದಿಗಳನ್ನ ಕೊಡ್ತೀವಿ. ಅದ್ರಲ್ಲೂ ಈ ಸ್ಟೋರಿಯನ್ನ ನೋಡಿದ್ರೆ ನಿಜಕ್ಕೂ ದಂಗಾಗೋದು ಪಕ್ಕಾ ಈ ಖದೀಮರು ಸಾಧು ವೇಷದಲ್ಲಿ ಬಂದಿದ್ರು.. ಅಂಗಡಿಗಳಿಗೆ ನುಗ್ಗಿ ಬುರುಡೆ ಬಿಟ್ಟು ಪ್ರಸಾದ ಕೊಡ್ತಿದ್ರು.. ಈವೇಳೆ ಪ್ರಸಾದ ತಿಂದವರು ಪ್ರಜ್ಞೆ ತಪ್ಪಿ ಬೀಳ್ತಿದ್ದಂತೆ ಹಣ ದೋಚಿ ಪರಾರಿಯಾಗ್ತಿದ್ರು.. ಆದ್ರೆ ಹೀಗೆ ಕದಿಯೋದಕ್ಕೆ ಬಂದವರ ನಸೀಬು ಚೆನ್ನಾಗಿರ್ಲಿಲ್ಲ.. ಸಾರ್ವಜನಿಕರ ಕೈಗೆ ಸಿಕ್ಕು ಹಣ್ಣುಗಾಯಿ ನೀರುಗಾಯಿ ಆಗಿದ್ರು..

24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
29:39ಸುಖ ಸಂಸಾರದಲ್ಲಿ ಗಂಡನಿಗೆ ಕಾಡಿದ ಅನುಮಾನದ ಪಿಶಾಚಿ; ಸುತ್ತಿಗೆ ಏಟಿಗೆ ಹೆಂಡತಿ, 7 ತಿಂಗಳ ಮಗು ತಲೆ ಪೀಸ್, ಪೀಸ್!
23:34ಸೊಸೆಯ ಸ್ಕೆಚ್: ಪ್ರಿಯಕರನ ಜೊತೆ ಸೇರಿ ಮನೆಗೇ ಕನ್ನ ಹಾಕಿದಳು ಐನಾತಿ, ತನಿಖೆಯಲ್ಲಿ ಬಯಲಾಗಿದ್ದೇನು?
23:12ಥೇಟ್​​ ಮಿಂಚಿನ ಓಟ ಸಿನಿಮಾ ಸ್ಟೈಲ್​ನಲ್ಲಿ ಗ್ರೇಟ್​​ ಎಸ್ಕೇಪ್: ಅನುಮಾನ ಮೂಡಿಸುತ್ತಿದೆ ಪ್ರಿಸನ್​ ಬ್ರೇಕ್ ಪ್ರಕರಣ!
25:29ಸಂಸಾರ ನೌಕೆಯಲ್ಲೇ ಮುಳುಗಿದ ಮೂವರ ಬದುಕು: ಮದುವೆಯಾದ 3 ತಿಂಗಳಲ್ಲಿ ಮೂವರು ಯುವತಿಯರು 'ದಿ ಎಂಡ್'!
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?