ಎಸಿಬಿ ಬಲೆಗೆ ಬಿದ್ರು ಬಿಬಿಎಂಪಿ ಭ್ರಷ್ಟ ಅಧಿಕಾರಿ, ಮಾಡಿದ ಆಸ್ತಿ ಬರೋಬ್ಬರಿ..!

Jan 23, 2021, 3:21 PM IST

ಬೆಂಗಳೂರು (ಜ. 23): ದಾವಣಗೆರೆಯಲ್ಲಿ ಎಸಿಬಿ ಬಲೆಗೆ ಬಿಬಿಎಂಪಿ ಭ್ರಷ್ಟ ಅಧಿಕಾರಿಯೊಬ್ಬರು ಬಿದ್ದಿದ್ದಾರೆ. 96 ಕೋಟಿ ಆಸ್ತಿ ಮಾಡಿದ್ದಾರೆ ಬಿಬಿಎಂಪಿ ಎಂಜೀನಿಯರ್ ಆಂಜನಪ್ಪ. ದಾಳಿ ವೇಳೆ ಆಂಜನಪ್ಪ ಮನೆಯಲ್ಲಿ 9.7 ಲಕ್ಷ ನಗದು ಸಿಕ್ಕಿದೆ. 4 ಕಾರು, ಬೆಂಗಳೂರು, ದಾವಣಗೆರೆಯಲ್ಲಿ ಐಷಾರಾಮಿ ಮನೆಗಳು, 22 ಎಕರೆ ಅಡಿಕೆ ತೋಟ ಪತ್ತೆಯಾಗಿದೆ. 

ಬಾರ್, ಪೆಟ್ರೋಲ್ ಬಂಕ್ ಕ್ಯಾಶಿಯರ್‌ಗಳೇ ಇವರ ಟಾರ್ಗೆಟ್, ಫೀಲ್ಡಿಗಿಳಿದ್ರೆ ಮಿಸ್ಸೇ ಇಲ್ಲ..!