ಅಭಿಮಾನಿಗಳ ಪ್ರೀತಿ, ಚಪ್ಪಾಳೆ ಗಳಿಸಿದ್ರು, ಈಗ ಭಕ್ತಿನೂ ಸಂಪಾದನೆ ಮಾಡಿದ್ರು- ಅಪ್ಪು ಬಗ್ಗೆ ವಸಿಷ್ಠ ಮಾತು

ಅಭಿಮಾನಿಗಳ ಪ್ರೀತಿ, ಚಪ್ಪಾಳೆ ಗಳಿಸಿದ್ರು, ಈಗ ಭಕ್ತಿನೂ ಸಂಪಾದನೆ ಮಾಡಿದ್ರು- ಅಪ್ಪು ಬಗ್ಗೆ ವಸಿಷ್ಠ ಮಾತು

Published : Apr 05, 2022, 05:29 PM IST

ವಸಿಷ್ಠ ಇದೀಗ ತನ್ನದೆ ಆದ ಆಡಿಯೋ ಲೇಬಲ್ ಲಾಂಚ್ ಮಾಡಿದ್ದಾರೆ. ಆಡಿಯೋ ಲೇಬಲ್ ಲಾಂಚ್ ಮಾಡುವ ಮೊದಲು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಗೌರವ ಸಲ್ಲಿಸಲಾಯಿತು. ಬಳಿಕ ಮಾತನಾಡಿದ ವಸಿಷ್ಠ, ಅಪ್ಪು ಸರ್ ಜನರ ಪ್ರೀತಿ, ಚಪ್ಪಾಳೆ ಗಳಿಸಿದ್ರು, ಕಾಲವಾದ ಬಳಿಕ ಭಕ್ತಿನೂ ಸಂಪಾದನೆ ಮಾಡಿದ್ರು ಎಂದು ಹೇಳಿದ್ದಾರೆ.

 

ನಟ ವಸಿಷ್ಠ ಸಿಂಹ ಚಿತ್ರರಂಗದಲ್ಲಿ ಮತ್ತೊಂದು ಹೆಜ್ಜೆ ಇಟ್ಟಿದ್ದಾರೆ. ನಟನಾಗಿ, ಗಾಯಕನಾಗಿ ಖ್ಯಾತಿಗಳಿಸಿದ್ದ ವಸಿಷ್ಠ ಇದೀಗ ತನ್ನದೆ ಆದ ಆಡಿಯೋ ಲೇಬಲ್ ಲಾಂಚ್ ಮಾಡಿದ್ದಾರೆ. ಆಡಿಯೋ ಲೇಬಲ್ ಲಾಂಚ್ ಮಾಡುವ ಮೊದಲು ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರಿಗೆ ಗೌರವ ಸಲ್ಲಿಸಲಾಯಿತು. ಈ ಬಗ್ಗೆ ಮಾತನಾಡಿದ ವಸಿಷ್ಠ ಅಪ್ಪು ಸರ್ ಜನರ ಪ್ರೀತಿ, ಚಪ್ಪಾಳೆ ಗಳಿಸಿದ್ರು, ಕಾಲವಾದ ಬಳಿಕ ಭಕ್ತಿನೂ ಸಂಪಾದನೆ ಮಾಡಿದ್ರು. ಯಾವುದೇ ಪೂಜೆಯಲ್ಲಿ ಮೊದಲು ಗಣೇಶನಿಗೆ ಪೂಜೆ ಮಾಡ್ತಾರೆ ಹಾಗೆ ಸಿನಿಮಾ ಕಾರ್ಯಕ್ರಮದಲ್ಲಿ ಮೊದಲು ಅಪ್ಪು ಸರ್ ನೆನಪಿಸಿಕೊಳ್ಳಬೇಕು, ಅಂತ ಪರಮಾತ್ಮ ಆಗಿದ್ದಾರೆ. ಅಪ್ಪು ಸರ್ ಇಲ್ಲ ಎನ್ನುವುದಕ್ಕಿಂತ ಅವರ ಪ್ರಸೆನ್ಸ್ ಈಗ ಹೆಚ್ಚು ಫೀಲ್ ಆಗ್ತಿದೆ. ರಕ್ತ ದಾನ ಮತ್ತು ಕಣ್ಣುದಾನ ಮಾಡುವವರ ಸಂಖ್ಯೆ ಹೆಚ್ಚಾಗಿದೆ. ಇದ್ರೆ ಅಪ್ಪು ಸರ್ ಹಾಗೆ ಕೊಟ್ಟು ಹೋಗಬೇಕು ಎನ್ನುವ ಪಾಠ ಕಲಿಸಿಕೊಟ್ಟ ಶ್ರೇಷ್ಠ ಜೀವ. ಎಲ್ಲಿದ್ರು ನಮ್ಮನ್ನು ನೋಡ್ತಾ ಇರುತ್ತಾರೆ. ಎಲ್ಲರ ಮನೆ ಮಗ ಅವರು. ಬದುಕಿದ್ರೆ ಅವರ ಹಾಗೆ ಬದುಕಬೇಕು ಎಂದು ವಸಿಷ್ಠ ಹೇಳಿದ್ದಾರೆ.

 

02:16ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!
04:08ಸದ್ಗುರು 'ಲಿಂಗ ಭೈರವಿ' ದೇವಿ ಸನ್ನಿಧಿಯಲ್ಲಿಯೇ ಯಾಕೆ ಸಮಂತಾ ಮದುವೆ ಆಗಿದ್ದು? ಇಲ್ಲಿದೆ ಸೀಕ್ರೆಟ್.. !
05:43ರಾಜಮೌಳಿಗೆ ಕಿಚ್ಚನ ಮೇಲೆ ಕಣ್ಣು: ಸುದೀಪ್​​ಗೆ ಜಕ್ಕಣ ಮತ್ತೆ ಗಾಳ, ಏನಿದು ಹೊಸ ಮೆಗಾ ಪ್ಲ್ಯಾನ್?
04:29ಅಂದರ್ ಆಗಿರೋ ದರ್ಶನ್ ಮೂಲಕ ಖೈದಿಗಳ ಕಳ್ಳಾಟಗಳೆಲ್ಲಾ ಬಾಹರ್! ನಟನ ಸ್ನೇಹಿತನಿಂದ ಜೈಲ್ ವಿಡಿಯೋ ವೈರಲ್?
06:03ತಮಿಳು ನಟರಿಗೆ ಭಾರೀ ಶಾಕ್! ರಜನಿಕಾಂತ್ ಸೇರಿದಂತೆ ಎಲ್ಲರಿಗೂ 100 ಕೋಟಿ ಸಂಭಾವನೆಗೆ ಬ್ರೇಕ್?
02:42ಕ್ರಿಸ್‌ಮಸ್‌ಗೆ ನಂದಕಿಶೋರ್- ಮೋಹನ್ ಲಾಲ್ ಜೋಡಿಯ ವೃಷಭ ರಿಲೀಸ್: ರಾಗಿಣಿ ಪಾತ್ರವೇನು?
05:18ದಾಸನ ಪತ್ನಿಗೆ ಬರ್ತ್​ ಡೇ... ಆ ಸಂಭ್ರಮವೇ ದರ್ಶನ್ ಬಾಳಲ್ಲಿ ಬಿರುಗಾಳಿ ಎಬ್ಬಿಸಿತೇ?
04:48ಮಾಜಿ ಬಾಯ್‌ಫ್ರೆಂಡ್ ಗರ್ವಿಷ್ಟ, ಟಾಕ್ಸಿಕ್ ಮ್ಯಾನ್; 'ಇದು ನಂದೇ ಕಥೆ' ಅಂದ್ರಾ -ಗರ್ಲ್‌ಫ್ರೆಂಡ್- ರಶ್ಮಿಕಾ ಮಂದಣ್ಣ?
04:07ಮಾರ್ಕ್ ಮೇನಿಯಾ ಶುರು: ಕಿಚ್ಚನ 'ಮಾರ್ಕ್' ಕ್ರಿಸ್​ಮಸ್ ಟೈಂಗೆ ಬರೋದು ಫಿಕ್ಸ್ !
02:38ಕತ್ರಿನಾ ಕೈಫ್-ವಿಕ್ಕಿ ಜೋಡಿಯ ;ಸಂತಾನ ಭಾಗ್ಯ'ಕ್ಕೆ ಕರ್ನಾಟಕದ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಮಣ್ಯದ ನಂಟು!