ರಜನಿಕಾಂತ್‌ಗೆ ಅಂದು ಹೇಗೆಲ್ಲಾ ಅವಮಾನ ಆಗಿತ್ತು ಗೊತ್ತಾ? ಅವರೇ ಹೇಳ್ತಾರೆ

ರಜನಿಕಾಂತ್‌ಗೆ ಅಂದು ಹೇಗೆಲ್ಲಾ ಅವಮಾನ ಆಗಿತ್ತು ಗೊತ್ತಾ? ಅವರೇ ಹೇಳ್ತಾರೆ

Published : Jul 20, 2022, 04:51 PM ISTUpdated : Jul 20, 2022, 05:43 PM IST

ರಜನಿಕಾಂತ್. ಕಾಲಿವುಡ್ ಸೂಪರ್ ಸ್ಟಾರ್,  ತಲೈವ ರಜಿನಿ ಈ ಸೂಪರ್ ಸ್ಟಾರ್ ಪಟ್ಟಕ್ಕೆ ಏರಲು ಎಷ್ಟೆಲ್ಲಾ ಅವಮಾನ ಅನುಭವಿಸಿದ್ದಾರೆ ಗೊತ್ತಾ..? ಆ ಅವಮಾನದ ಕಥೆಯನ್ನ ರಜನಿಕಾಂತ್ ಹೇಳಿದ್ದಾರೆ ಕೇಳಿ..

ರಜನಿಕಾಂತ್. ಕಾಲಿವುಡ್ ಸೂಪರ್ ಸ್ಟಾರ್,  ತಲೈವ ರಜಿನಿ ಈ ಸೂಪರ್ ಸ್ಟಾರ್ ಪಟ್ಟಕ್ಕೆ ಏರಲು ಎಷ್ಟೆಲ್ಲಾ ಅವಮಾನ ಅನುಭವಿಸಿದ್ದಾರೆ ಗೊತ್ತಾ..? ಆ ಅವಮಾನದ ಕಥೆಯನ್ನ ರಜನಿಕಾಂತ್ ಹೇಳಿದ್ದಾರೆ ಕೇಳಿ.

ನೀನು ನಾಳೆ ಶೂಟಿಂಗ್ಗೆ ಬಾ.. ನೀನು ಮೇಕಪ್ ಹಾಕೋ ಮೊದಲೇ ನಾನು 500 ರೂಪಾಯಿ ಕೊಡ್ತೇನೆ ಅಂತ ಹೇಳಿದ್ರು. ಮರುದಿನ 9 ಗಂಟೆಗೆ ಶೂಟಿಂಗ್.. ಕಾರು ಬಂತು ಎವಿಎಂ ಸ್ಟುಡಿಯೋದಲ್ಲಿ ಶೂಟಿಂಗ್.. ಶೂಟಿಂಗ್ ಹೋದೆ. ಹೀರೋ ಎಲ್ಲಾ ಬಂದಾಯ್ತು. ರೆಡಿಯಾಗು ಅಂದ್ರು. ಆಗ 500 ರೂಪಾಯಿ ಕೊಡಿ ಅಂದೆ. ಅಲ್ಲಪ್ಪ ಮೊದಲು ಮೇಕಪ್ ಹಾಕು 500 ಕೊಡುತ್ತೇನೆ ಹೀರೋ ಎಲ್ಲಾ ಬಂದಾಯ್ತು ಅಂದ್ರು. ಇಲ್ಲ 500 ರೂಪಾಯಿ ಕೊಟ್ರೆ ಮೇಕಪ್ ಹಾಕ್ತೀನಿ ಅಂದೆ. ಬಿಳಿ ಬಣ್ಣದ ಅಂಬಾಸೀಡರ್ ಕಾರು ಫಾಸ್ಟ್ ಆಗಿ ಬಂತು ನಿಲ್ತು. ಬಾಗಿಲಿ ತೆರೆದು ನಿರ್ಮಾಪಕರು ಇಳಿದು ಏನೂ ನೀನು ದೊಡ್ಡ ಆರ್ಟಿಸ್ಟಾ ದೊಡ್ಡ ಹೀರೋನಾ.? ಏನ್ ದುಡ್ಡು ಕೊಟ್ಟಿಲ್ಲ ಅಂದ್ರೆ ಬಣ್ಣ ಹಚ್ಚೋದೆ ಇಲ್ವಾ..? ನಿಮ್ಮಂಥವರನ್ನ ಎಷ್ಟೋ ಜನರನ್ನ ನೋಡಿದ್ದೇನೆ. ನೀವೆಲ್ಲಾ ರಸ್ತೆಯಲ್ಲಿ ಅಲೆಯುತ್ತೀರಾ.. ಪಾತ್ರನೂ ಕೋಡಲ್ಲ ಏನು ಕೊಡಲ್ಲ ಹೋಗು ಅಂದ್ರು. 

ಇದೇ ರಸ್ತೆಯಲ್ಲಿ ಫಾರಿನ್ ಕಾರು ತಗೋಂಡು ಕಾರಲ್ಲಿ ಕಾಲ್ ಮೇಲೆ ಕಾಲ್ ಹಾಕಿ ಕೂತುಕೊಂಡು ಇದೇ  ಎ.ವಿ.ಎಂ ಸ್ಟುಡಿಯೋಗೆ ಬರದಿದ್ದರೆ ನನ್ನ ಹೆಸರು ರಜನಿಕಾಂತ್ ಅಲ್ಲ ಅಂತ ನಿರ್ಧಾರ ಮಾಡಿದೆ. ಕೊನೆಗೆ ಎರಡು ವರ್ಷದ ನಂತರ ಇಟಾಲಿಯನ್ ಫಿಯೆಟ್ನ ನಾಲ್ಕು ಕಾಲ್ ಲಕ್ಷದ ಕಾರು ತೆಗೆದುಕೊಂಡು ಬಂದೆ. ಫಾರಿನ್ ಕಾರಿಗೆ ಫಾರಿನ್ ಡ್ರೈವರ್ ಅಂತ ರಾಬಿನ್ ಸನ್ ಅನ್ನೋ ಆಂಗ್ಲೋ ಇಂಡಿಯನ್ ಡ್ರೈವರ್ನ ಕರೆಸಿಕೊಂಡೆ. ಕಾರಿನಲ್ಲಿ ಕೂತು ಬಿಡಾ ಬಂಡಿನಾ ಎ.ವಿ.ಎಂ ಸ್ಟುಡಿಯೋಗೆ ಅಂದೆ' ಅಂತಾರೆ!

 

05:53ನೋರಾ ಫತೇಹಿ ಆಫರ್​ ತಮನ್ನಾ ಪಾಲಾಗಿದ್ದೇಕೆ..? ಬಿಳಿ ಬ್ಯೂಟಿ ನೋಡಿದ್ರೆ ಇನ್ಮುಂದೆ ಭಯ ಪಡ್ತೀರಾ ನೀವು!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
02:58Thalapathy Vijay Jana Nayagan: ಅಂತೂ ಇಂತೂ ಸೆನ್ಸಾರ್ ಆಯ್ತು ಜನನಾಯಗನ್; ಇದೇ ತಿಂಗಳಲ್ಲಿ ತೆರೆಗೆ ಬರುತ್ತಾ?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
04:39ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
05:23ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!
Read more