ಅನ್ನಪೂರ್ಣ ಸ್ಟುಡಿಯೋದಲ್ಲಿ ಚೈತನ್ಯ-ಶೋಭಿತಾ ಕಲ್ಯಾಣ; 8.15ಕ್ಕೆ ಮುಹೂರ್ತ ಫಿಕ್ಸ್‌ ಆಗಲು ಕಾರಣವೇನು?

ಅನ್ನಪೂರ್ಣ ಸ್ಟುಡಿಯೋದಲ್ಲಿ ಚೈತನ್ಯ-ಶೋಭಿತಾ ಕಲ್ಯಾಣ; 8.15ಕ್ಕೆ ಮುಹೂರ್ತ ಫಿಕ್ಸ್‌ ಆಗಲು ಕಾರಣವೇನು?

Published : Dec 04, 2024, 06:26 PM IST

ಕೊಲೆ ಕೇಸ್​​ನಲ್ಲಿ ನರ್ಗೀಸ್ ಫಕ್ರಿ ಸೋದರಿ ಅರೆಸ್ಟ್. ಆಲಿಯಾಗೆ ಜೀವಾವಧಿ ಶಿಕ್ಷೆ ಆಗುವ ಸಾಧ್ಯತೆ..! ಬಿಗ್ ಬಾಸ್​​ ಮನೆಯಿಂದ ಕೋರ್ಟ್​​ಗೆ ಬಂದ ಚೈತ್ರಾ.ಅನ್ನಪೂರ್ಣ ಸ್ಟುಡಿಯೋದಲ್ಲಿ ಚೈತನ್ಯ-ಶೋಭಿತಾ ಕಲ್ಯಾಣ ತಾರಾಜೋಡಿಯ ವಿವಾಹದಲ್ಲಿ ಸ್ಟಾರ್ಸ್ ದಂಡು.
 

ಬಾಲಿವುಡ್ ನಟಿ ನರ್ಗೀಸ್ ಫಕ್ರಿ ಸಹೋದರಿ ಅಲಿಯಾ ಫಕ್ರಿಯನ್ನ ಅಮೇರಿಕ ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ. ತನ್ನ ಮಾಜಿ ಬಾಯ್​​ಫ್ರೆಂಡ್ ಮತ್ತವನ ಗೆಳತಿಯನ್ನ ಬೆಂಕಿ ಹಚ್ಚಿ ಕೊಲೆ ಮಾಡಿದ ಆರೋಪ ಆಲಿಯಾ ಮೇಲಿದೆ. ಈ ಆರೋಪ ಸಾಬೀತಾದ್ರೆ ಆಲಿಯಾ ಫಕ್ರಿಗೆ ಅಮೇರಿಕ ಕಾನೂನಿನ ಪ್ರಕಾರ ಜೀವಾವಧಿ ಶಿಕ್ಷೆಯಾಗೋದು ಫಿಕ್ಸ್. ಕಳೆದ ಸಾರಿ ಬಿಗ್ ಬಾಸ್ ಮನೆಯಲ್ಲಿದ್ದಾಗಲೇ ವರ್ತೂರು ಸಂತೋಷ್ ಅರೆಸ್ಟ್ ಆಗಿದ್ರು. ಈ ಸಾರಿ ಅಂಥದ್ದೇ ಘಟನೆ  ನಡೆಯೋದನ್ನ ತಪ್ಪಿಸೋಕೆ ಬಿಗ್ ಬಾಸೇ ಚೈತ್ರಾ ಕುಂದಾಪುರನ ಮನೆಯಿಂದ ಆಚೆ ಕಳಿಸಿದ್ದಾರೆ. ಉದ್ಯಮಿ ಗೋವಿಂದರಾಜುಗೆ ವಂಚಿಸಿದ ಕೇಸ್​​ನಲ್ಲಿ ಚೈತ್ರಾ ಮೇಲೆ ಅರೆಸ್ಟ್ ವಾರೆಂಟ್ ಇಶ್ಯೂ ಆಗಿತ್ತು. ಸೋ ಬಿಗ್ ಬಾಸ್​ ಮನೆಯಿಂದ ಹೊರಬಂದು ಕೋರ್ಟ್ ಅಟೆಂಡ್ ಮಾಡಿದ್ದಾರೆ ಚೈತ್ರಾ. ಆಂಧ್ರದ ಅನ್ನಪೂರ್ಣ ಸ್ಟುಡಿಯೋದಲ್ಲಿ ನಾಗಚೈತನ್ಯ - ಶೋಭಿತಾ ಮದುವೆ ಶಾಸ್ತ್ರಗಳು ಅದ್ದೂರಿಯಾಗಿ ನಡೀತಾ ಇವೆ. ನಾಳೆ ಈ ತಾರಾಜೋಡಿಯ ಕಲ್ಯಾಣ ನಡೆಯಲಿದ್ದು ಟಾಲಿವುಡ್​ನ ಬಿಗ್ ಸ್ಟಾರ್​ಗಳೆಲ್ಲಾ ಭಾಗಿಯಾಗೋ ಸಾಧ್ಯತೆ ಇದೆ. ಕಳೆದ ಎರಡು ದಿನಗಳಿಂದಲೂ ನಾನಾ ಶಾಸ್ತ್ರಗಳು ನೆರವೇರಿದ್ದು ಫೋಟೋಗಳು ಎಲ್ಲರ ಮನಸು ಗೆಲ್ತಾ ಇವೆ.
 

02:16ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!
04:08ಸದ್ಗುರು 'ಲಿಂಗ ಭೈರವಿ' ದೇವಿ ಸನ್ನಿಧಿಯಲ್ಲಿಯೇ ಯಾಕೆ ಸಮಂತಾ ಮದುವೆ ಆಗಿದ್ದು? ಇಲ್ಲಿದೆ ಸೀಕ್ರೆಟ್.. !
05:43ರಾಜಮೌಳಿಗೆ ಕಿಚ್ಚನ ಮೇಲೆ ಕಣ್ಣು: ಸುದೀಪ್​​ಗೆ ಜಕ್ಕಣ ಮತ್ತೆ ಗಾಳ, ಏನಿದು ಹೊಸ ಮೆಗಾ ಪ್ಲ್ಯಾನ್?
04:29ಅಂದರ್ ಆಗಿರೋ ದರ್ಶನ್ ಮೂಲಕ ಖೈದಿಗಳ ಕಳ್ಳಾಟಗಳೆಲ್ಲಾ ಬಾಹರ್! ನಟನ ಸ್ನೇಹಿತನಿಂದ ಜೈಲ್ ವಿಡಿಯೋ ವೈರಲ್?
06:03ತಮಿಳು ನಟರಿಗೆ ಭಾರೀ ಶಾಕ್! ರಜನಿಕಾಂತ್ ಸೇರಿದಂತೆ ಎಲ್ಲರಿಗೂ 100 ಕೋಟಿ ಸಂಭಾವನೆಗೆ ಬ್ರೇಕ್?
02:42ಕ್ರಿಸ್‌ಮಸ್‌ಗೆ ನಂದಕಿಶೋರ್- ಮೋಹನ್ ಲಾಲ್ ಜೋಡಿಯ ವೃಷಭ ರಿಲೀಸ್: ರಾಗಿಣಿ ಪಾತ್ರವೇನು?
05:18ದಾಸನ ಪತ್ನಿಗೆ ಬರ್ತ್​ ಡೇ... ಆ ಸಂಭ್ರಮವೇ ದರ್ಶನ್ ಬಾಳಲ್ಲಿ ಬಿರುಗಾಳಿ ಎಬ್ಬಿಸಿತೇ?
04:48ಮಾಜಿ ಬಾಯ್‌ಫ್ರೆಂಡ್ ಗರ್ವಿಷ್ಟ, ಟಾಕ್ಸಿಕ್ ಮ್ಯಾನ್; 'ಇದು ನಂದೇ ಕಥೆ' ಅಂದ್ರಾ -ಗರ್ಲ್‌ಫ್ರೆಂಡ್- ರಶ್ಮಿಕಾ ಮಂದಣ್ಣ?
04:07ಮಾರ್ಕ್ ಮೇನಿಯಾ ಶುರು: ಕಿಚ್ಚನ 'ಮಾರ್ಕ್' ಕ್ರಿಸ್​ಮಸ್ ಟೈಂಗೆ ಬರೋದು ಫಿಕ್ಸ್ !
02:38ಕತ್ರಿನಾ ಕೈಫ್-ವಿಕ್ಕಿ ಜೋಡಿಯ ;ಸಂತಾನ ಭಾಗ್ಯ'ಕ್ಕೆ ಕರ್ನಾಟಕದ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಮಣ್ಯದ ನಂಟು!
Read more