ಜಾಮೀನು ಸಿಕ್ಕಿದೆ ಕಣ್ರೋ.. ಆರೋಪ ಬಾಕಿ ಇದೆ.. ತಡ್ಕಳ್ರೋ: ದರ್ಶನ್ ಗ್ಯಾಂಗ್ ನಗು ತಾತ್ಕಾಲಿಕ!

ಜಾಮೀನು ಸಿಕ್ಕಿದೆ ಕಣ್ರೋ.. ಆರೋಪ ಬಾಕಿ ಇದೆ.. ತಡ್ಕಳ್ರೋ: ದರ್ಶನ್ ಗ್ಯಾಂಗ್ ನಗು ತಾತ್ಕಾಲಿಕ!

Published : Dec 15, 2024, 12:47 PM IST

ದರ್ಶನ್​​​ಗೆ ಹೈಕೋರ್ಟ್ ರೆಗ್ಯೂಲರ್ ಬೇಲ್ ಮಂಜೂರು ಮಾಡಿದೆ. ಇಷ್ಟು ದಿನ ಮೆಡಿಕಲ್ ಗ್ರೌಂಡ್ಸ್ ಮೇಲೆ ಮಧ್ಯಂತರ ಬೇಲ್ ಮೇಲೆ ಇದ್ದುದರಿಂದ ದರ್ಶನ್ ಆಸ್ಪತ್ರೆ ಬಿಟ್ಟು ಆಚೆ ಬಂದಿರಲಿಲ್ಲ. ಆದ್ರೆ ಈಗ ರೆಗ್ಯೂಲರ್ ಬೇಲ್ ಸಿಕ್ಕಿದ್ದು, ದರ್ಶನ್​ಗೆ ರಿಲ್ಯಾಕ್ಸ್ ಸಿಕ್ಕಿದೆ. 

ದರ್ಶನ್​​​ಗೆ ಹೈಕೋರ್ಟ್ ರೆಗ್ಯೂಲರ್ ಬೇಲ್ ಮಂಜೂರು ಮಾಡಿದೆ. ಇಷ್ಟು ದಿನ ಮೆಡಿಕಲ್ ಗ್ರೌಂಡ್ಸ್ ಮೇಲೆ ಮಧ್ಯಂತರ ಬೇಲ್ ಮೇಲೆ ಇದ್ದುದರಿಂದ ದರ್ಶನ್ ಆಸ್ಪತ್ರೆ ಬಿಟ್ಟು ಆಚೆ ಬಂದಿರಲಿಲ್ಲ. ಆದ್ರೆ ಈಗ ರೆಗ್ಯೂಲರ್ ಬೇಲ್ ಸಿಕ್ಕಿದ್ದು, ದರ್ಶನ್​ಗೆ ರಿಲ್ಯಾಕ್ಸ್ ಸಿಕ್ಕಿದೆ. ಆದ್ರೆ   ಜಾಮೀನು ಸಿಕ್ಕಿರೋದು ಕಂಡು ದಾಸನ ಅಭಿಮಾನಿ ಬಳಗ ದರ್ಶನ್ ಆರೋಪಮುಕ್ತ ಆಗಿಬಿಟ್ಟ ಅನ್ನುವಂತೆ ಸಂಭ್ರಮಿಸ್ತಾ ಇದೆ. ದರ್ಶನ್ ಮಹಾಸಾಧನೆ ಮಾಡಿಬಂದಂತೆ ಸಿನಿರಂಗದವರು ಸೆಲೆಬ್ರೇಟ್ ಮಾಡ್ತಾ ಇದ್ದಾರೆ. ಆದ್ರೆ ಇವರಿಗೆಲ್ಲಾ ಅರ್ಥವಾಗಬೇಕಾದ ಸಂಗತಿ ಏನು..? ಆ ಕುರಿತ ಸ್ಟೋರಿ ಇಲ್ಲಿದೆ ನೋಡಿ. ಯೆಸ್ ದರ್ಶನ್​ಗೆ ಬೇಲ್ ಸಿಕ್ತಾನೇ ಅವನ ಕೇಡಿ ಅಭಿಮಾನಿಗಳ ಆಟಾಟೋಪ ಮರು ಪ್ರಾರಂಭ ಆಗಿದೆ. ನಿನ್ನೆ ಆಸ್ಪತ್ರೆ ಬಳಿ ಅನೇಕ ಅಭಿಮಾನಿಗಳು ನೆರೆದು ದಾಸನಿಗೆ ಜೈಕಾರ ಹಾಕಿದ್ದಾರೆ. 

ದರ್ಶನ್ ಮನೆಗೆ ಬರಬಹುದು ಅಂತ ಒಂದಿಷ್ಟು ಫ್ಯಾನ್ಸ್ RR ನಗರದ ಮನೆ ಬಳಿ ಬಂದು ಕುಣಿದಾಡಿದ್ದಾರೆ. ಈ ನಡುವೆ ಪಟಾಕಿ ಹೊಡೆದು ಗದ್ದಲ ಎಬ್ಬಿಸ್ತಾ ಇದ್ದ ಒಂದಿಷ್ಟು ಅಭಿಮಾನಿಗಳನ್ನ ಎಳೆದುಕೊಂಡು ಹೋಗಿ ಪೊಲೀಸರು ಪೂಜೆ ಮಾಡಿ ಕಳುಹಿಸಿಕೊಟ್ಟಿದ್ದಾರೆ.  ಇವರ ಸಂಭ್ರಮ ನೋಡ್ತಾ ಇದ್ರೆ ದರ್ಶನ್ ಈ ಕೇಸ್​ನಲ್ಲಿ ಆರೋಪ ಮುಕ್ತ ಆಗಿ, ಕ್ಲೀನ್ ಚಿಟ್ ಪಡೆದುಕೊಂಡಬಿಟ್ಟ ಅನ್ನುವಂತೆ ಇದೆ. ಅದ್ರೆ ನೆನಪಿರಲಿ ಸದ್ಯ ಸಿಕ್ಕಿರೋದು ಜಾಮೀನು ಅಷ್ಟೇ. ಕೇಸ್​ನ ವಿಚಾರಣೆ ಮುಂದೂವರೆಯಲಿದೆ. ಕೋರ್ಟ್ ವಾದ-ಪ್ರತಿವಾದ ಆಲಿಸಲಿದೆ. ಪೊಲೀಸರು ಸಂಗ್ರಹಿಸಿದ ಸಾಕ್ಷಿಯನ್ನ ಪರೀಶೀಲನೆ ಮಾಡಲಿದೆ. ಎಫ್.ಎಸ್.ಎಲ್ ಸೇರಿದಂತೆ ಲ್ಯಾಬ್ ಗಳು ನೀಡಿರೋ ವರದಿಗಳನ್ನ ಪರಿಶೀಲನೆ ಮಾಡಿಲಿದೆ. ಅದೆಲ್ಲದರ ಆಧಾರದ ಮೇಲೆ ಅಂತೀಮ ತೀರ್ಪು ಬರಲಿದೆ.

02:58Thalapathy Vijay Jana Nayagan: ಅಂತೂ ಇಂತೂ ಸೆನ್ಸಾರ್ ಆಯ್ತು ಜನನಾಯಗನ್; ಇದೇ ತಿಂಗಳಲ್ಲಿ ತೆರೆಗೆ ಬರುತ್ತಾ?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
04:39ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
05:23ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!
02:24Dhurandhar​ ಮೇಲಿಲ್ಲದ ಪ್ರೀತಿ ಆಲಿಯಾ ಭಟ್ ಮೇಲೆ ಯಾಕೆ..? ಶಾರುಖ್ ಖಾನ್ ನಡೆಗೆ ನೆಟ್ಟಿಗರು ಕಿಡಿ!
23:34ಮೂಕಾಂಬಿಕೆ ದರ್ಶನಕ್ಕೆ ದಳಪತಿ ವಿಜಯ್: ಎಂಜಿಆರ್‌ ಸಂಪ್ರದಾಯ ಮುಂದುವರಿಸಿದ ತಮಿಳು ನಾಯಕ
03:52ರಾಕಿ ಸಾಮ್ರಾಜ್ಯಕ್ಕೆ 'ಲೇಡಿ ಬಾಸ್': ನಿರ್ದೇಶಕಿಗೆ ಬಿಗ್ ಬಜೆಟ್ ಟಾಕ್ಸಿಕ್ ಸಿನಿಮಾದ ಬರ್ತ್‌ಡೇ ಗಿಫ್ಟ್!