ಅಪ್ಪಟ ಕನ್ನಡಿಗ, ನಮ್ಮ ಹೆಮ್ಮೆಯ ರಜನಿಕಾಂತ್‌: ತಲೈವಾ ಬಾಳಿನ ರೋಚಕ ಅಧ್ಯಾಯ!

ಅಪ್ಪಟ ಕನ್ನಡಿಗ, ನಮ್ಮ ಹೆಮ್ಮೆಯ ರಜನಿಕಾಂತ್‌: ತಲೈವಾ ಬಾಳಿನ ರೋಚಕ ಅಧ್ಯಾಯ!

Published : Jan 21, 2025, 09:22 AM IST

ರಜನಿಕಾಂತ್ ಅಂದ್ರೆ ಸಿನಿಮಾ ಹೇಗೆ ನೆನಪಾಗುತ್ತೋ, ಅದೇ ಥರ ಅವರು ಪಟ್ಟಕಷ್ಟವೂ ನೆನಪಾಗ್ಬೇಕು,. ಅದ್ಯಾಕೆ ಅಂತ ಗೊತ್ತಾಗ್ಬೇಕು ಅಂದ್ರೆ, ನೀವು ರಜನಿಯ ಬೆಂಗಳೂರು ಡೇಸ್ ಕತೆ ಕೇಳ್ಬೇಕು.

ಬೆಂಗಳೂರು(ಜ.21): ತಲೈವಾ ರಜನಿಕಾಂತ್.. ಯಾರಿಗ್ ಗೊತ್ತಿಲ್ಲ ಹೇಳಿ ಈ ಹೆಸರು.. ರಜನಿಕಾಂತ್ ಅನ್ನೋ ಪದ ಕಿವಿಗೆ ಬಿದ್ರೆ ಸಾಕು, ಎಂಥವರಲ್ಲೂ ಎನರ್ಜಿ ಬಂದುಬಿಡುತ್ತೆ.. ಅವರು ತಮಿಳು ಸಿನಿಮಾ ಹೀರೋ, ಹಾಗಾಗಿ ಅಲ್ಲಿನ ಜನ ಇಷ್ಟ ಪಡ್ತಾರೆ.. ಆದ್ರೆ, ಕನ್ನಡಿಗರಿಗೂ ರಜನಿ ಅಂದ್ರೆ ಪಂಚಪ್ರಾಣ.. ಅದಕ್ಕೇನು ಕಾರಣ? ಏನದರ ಪರಿಣಾಮ.. ಅದುನ್ನ ನಾವಿವತ್ತು ತೋರಿಸ್ತೀವಿ ನೋಡಿ.

ರಜನಿಕಾಂತ್ ಅಂದ್ರೆ ಸಿನಿಮಾ ಹೇಗೆ ನೆನಪಾಗುತ್ತೋ, ಅದೇ ಥರ ಅವರು ಪಟ್ಟಕಷ್ಟವೂ ನೆನಪಾಗ್ಬೇಕು,. ಅದ್ಯಾಕೆ ಅಂತ ಗೊತ್ತಾಗ್ಬೇಕು ಅಂದ್ರೆ, ನೀವು ರಜನಿಯ ಬೆಂಗಳೂರು ಡೇಸ್ ಕತೆ ಕೇಳ್ಬೇಕು.

ಕನ್ನಡ ಮಾಧ್ಯಮದಲ್ಲಿ ಫಸ್ಟ್‌, ಇಂಗ್ಲಿಷ್‌ನಲ್ಲಿ ನಾನು ಲಾಸ್ಟ್‌: ನಟ ರಜನೀಕಾಂತ್‌

ನಾವೆಲ್ಲಾ ಏನೇ ಮರೆತರೂ ಓದಿದ ಶಾಲೆನಾ, ಶಾಲೇಲಿ ಆಡಿದ ಆಟ ತುಂಟಾಟನಾ ಮರೆಯೋಕೆ ಸಾಧ್ಯವೇ ಇಲ್ಲ.. ರಜನಿ ಅವರದ್ದೂ ಇಂಥದ್ದೇ ಸ್ವಭಾವ.. ಇನ್ ಫ್ಯಾಕ್ಟ್, ನಮ್ಮೆಲ್ಲಿರಿಗಿಂತಾ ಹೆಚ್ಚಿನ ಉತ್ಸಾಹ, ಆಸಕ್ತಿ ಅವರಲ್ಲಿದ್ದ ಹಾಗೇ ಕಾಣುತ್ತೆ.. ಅವರ ಆ ಬಾಲ್ಯ ಹೇಗಿತ್ತು?.

ಇದನ್ನೆಲ್ಲಾ ಕೇಳ್ತಾ ಇದ್ರೆನೇ ರಜನಿ ಅವರ ಮೇಲಿದ್ದ ಅಭಿಮಾನ, ಗೌರವ ದುಪ್ಪಟ್ಟಾಗುತ್ತೆ.. ಇಂಥಾ ಇನ್ನಷ್ಟು ಸಂಗತಿಗಳನ್ನ ನಿಮ್ಮ ಜೊತೆ ಹಂಚಿಕೊಳ್ಳೋದು ಬಾಕಿ ಇದೆ. ರಜನಿಕಾಂತ್ ಅವರ ಬದುಕು ಎಂಥವರಿಗೂ ಪ್ರೇರಣೆ.. ಅಂಥಾ ಮಹಾನ್ ಕಲಾವಿದನ ಬಗ್ಗೆ ನೀವರಿಯದ ಸಂಗತಿಗಳ ಪರಿಚಯ ಇಲ್ಲಿದೆ. 

02:16ಬೇರೆಯದೇ ಸಂದೇಶ ಕೊಡುತ್ತಿರೋ 'ದಿ ಡೆವಿಲ್’ ಟ್ರೈಲರ್; ದರ್ಶನ್ ಫ್ಯಾನ್ಸ್‌ ಮುಖದಲ್ಲಿ ಮೂಡ್ತಿದೆ ಮಂದಹಾಸ!
04:08ಸದ್ಗುರು 'ಲಿಂಗ ಭೈರವಿ' ದೇವಿ ಸನ್ನಿಧಿಯಲ್ಲಿಯೇ ಯಾಕೆ ಸಮಂತಾ ಮದುವೆ ಆಗಿದ್ದು? ಇಲ್ಲಿದೆ ಸೀಕ್ರೆಟ್.. !
05:43ರಾಜಮೌಳಿಗೆ ಕಿಚ್ಚನ ಮೇಲೆ ಕಣ್ಣು: ಸುದೀಪ್​​ಗೆ ಜಕ್ಕಣ ಮತ್ತೆ ಗಾಳ, ಏನಿದು ಹೊಸ ಮೆಗಾ ಪ್ಲ್ಯಾನ್?
04:29ಅಂದರ್ ಆಗಿರೋ ದರ್ಶನ್ ಮೂಲಕ ಖೈದಿಗಳ ಕಳ್ಳಾಟಗಳೆಲ್ಲಾ ಬಾಹರ್! ನಟನ ಸ್ನೇಹಿತನಿಂದ ಜೈಲ್ ವಿಡಿಯೋ ವೈರಲ್?
06:03ತಮಿಳು ನಟರಿಗೆ ಭಾರೀ ಶಾಕ್! ರಜನಿಕಾಂತ್ ಸೇರಿದಂತೆ ಎಲ್ಲರಿಗೂ 100 ಕೋಟಿ ಸಂಭಾವನೆಗೆ ಬ್ರೇಕ್?
02:42ಕ್ರಿಸ್‌ಮಸ್‌ಗೆ ನಂದಕಿಶೋರ್- ಮೋಹನ್ ಲಾಲ್ ಜೋಡಿಯ ವೃಷಭ ರಿಲೀಸ್: ರಾಗಿಣಿ ಪಾತ್ರವೇನು?
05:18ದಾಸನ ಪತ್ನಿಗೆ ಬರ್ತ್​ ಡೇ... ಆ ಸಂಭ್ರಮವೇ ದರ್ಶನ್ ಬಾಳಲ್ಲಿ ಬಿರುಗಾಳಿ ಎಬ್ಬಿಸಿತೇ?
04:48ಮಾಜಿ ಬಾಯ್‌ಫ್ರೆಂಡ್ ಗರ್ವಿಷ್ಟ, ಟಾಕ್ಸಿಕ್ ಮ್ಯಾನ್; 'ಇದು ನಂದೇ ಕಥೆ' ಅಂದ್ರಾ -ಗರ್ಲ್‌ಫ್ರೆಂಡ್- ರಶ್ಮಿಕಾ ಮಂದಣ್ಣ?
04:07ಮಾರ್ಕ್ ಮೇನಿಯಾ ಶುರು: ಕಿಚ್ಚನ 'ಮಾರ್ಕ್' ಕ್ರಿಸ್​ಮಸ್ ಟೈಂಗೆ ಬರೋದು ಫಿಕ್ಸ್ !
02:38ಕತ್ರಿನಾ ಕೈಫ್-ವಿಕ್ಕಿ ಜೋಡಿಯ ;ಸಂತಾನ ಭಾಗ್ಯ'ಕ್ಕೆ ಕರ್ನಾಟಕದ ಶ್ರೀ ಕ್ಷೇತ್ರ ಕುಕ್ಕೆ ಸುಬ್ರಮಣ್ಯದ ನಂಟು!
Read more