ನಾ ಭೂಮಿಪುತ್ರ’ ಎಂದ ದರ್ಶನ್ಗೆ ಮಣ್ಣೇ ಕಂಟಕವಾಗಿದ್ದೇಗೆ?

ನಾ ಭೂಮಿಪುತ್ರ’ ಎಂದ ದರ್ಶನ್ಗೆ ಮಣ್ಣೇ ಕಂಟಕವಾಗಿದ್ದೇಗೆ?

Published : Sep 08, 2024, 12:56 PM IST

ಈಗ ದರ್ಶನ್ ಕೊಲೆ ಆರೋಪಿಯಾಗಿ ಕಂಬಿ ಹಿಂದೆ ಕೂತಿದ್ದಾನೆ. ಜಸ್ಟ್ ಒಂದು ವರ್ಷದ ಹಿಂದೆ ದರ್ಶನ್ ಅದೊಂದು ದುರಹಂಕಾರದ ಮಾತಾಡಿದ್ದ. ಆ ಮಾತೇ ಈಗ  ಸತ್ಯವಾಗಿದೆ. ಹಾಗಿದ್ರೆ, ಅಂದು ದರ್ಶನ್ ಹೇಳಿದ್ದೇನು..?  ಇಲ್ಲಿದೆ ಡಿಟೇಲ್

ರಕ್ತಸಾಕ್ಷಿಯ ನಂತರ ಕಾಟೇರನಿಗೆ ಶುರುವಾಗಿದೆ ಭೂಮಿ ಸಾಕ್ಷಿಯ ಕಂಟಕ. ರೇಣುಕಾಸ್ವಾಮಿ ಕೊಲೆಗೆ ಕಾರಣವಾಗಿದ್ದು ಹೆಣ್ಣು.. ಬಚಾವ್ ಆಗೋ ಬರದಲ್ಲಿ ದಾಸ ಬಳಸಿಕೊಂಡಿದ್ದು ಹೊನ್ನು. ಈಗ ದರ್ಶನ್ ವಿರುದ್ಧ ಸಾಕ್ಷಿಯಾಗ್ತಿರೋದು ಮಣ್ಣು. ಹೆಜ್ಜೆ ಇಟ್ಟಲ್ಲೆಲ್ಲಾ ದಾಸನ ವಿರುದ್ಧ ಸಾಲು ಸಾಲು ಸಾಕ್ಷಿಗಳು.. ಆ ಸಾಕ್ಷಿಗಳೇ ಈಗ ದರ್ಶನ್ ಕೊರಳಿಗೆ ಉರುಳು. ರೇಣುಕಾಸ್ವಾಮಿ ಕೊಲೆ ಕೇಸನ್ನು ಹಳ್ಳ ಹಿಡಿಸಲು ಹೋದವನಿಗೆ ಮಣ್ಣೇ ಮುಳುವಾಗಿದ್ದು ಹೇಗೆ ಅನ್ನೋ ಇಂಟ್ರಸ್ಟಿಂಗ್ ಸ್ಟೋರಿಯೇ ಇವತ್ತಿನ ಸುವರ್ಣ ಸ್ಪೆಷಲ್, ಭೂಪತಿಗೆ ಭೂಮಿ ಸಾಕ್ಷಿಯ ಕಂಟಕ.

01:58ಕಚೇರಿಯಲ್ಲಿ ತಾಯಿಯಂತೆ ಪ್ರೀತಿ ಕೊಡ್ತಿದ್ದ ಲಲಿತಮ್ಮಗೆ ಸುವರ್ಣ ನ್ಯೂಸ್ ಸಿಬ್ಬಂದಿಯಿಂದ ಗೌರವ ವಂದನೆ
23:25ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?
26:12ಫ್ಲೇವರ್​.. ಚಿನ್ನು.. ಬಂಗಾರಿ ಕೊನೆಗೂ ಬಂದುಬಿಟ್ಟಳು: ಮತ್ತೆ ಮಂಜನ ಮಡಿಲು ಸೇರಿದ್ಲು ಲೀಲಾ!
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
23:02FIR: ಡಾ. ಮಹೇಂದ್ರ: ಸ್ಪೆಷಲಿಸ್ಟ್ ಇನ್ ಲವ್ & ಮರ್ಡರ್!
03:4528 ಪುಟ ನೋಟ್ ಬರೆದಿಟ್ಟು ಓಲಾ ಎಂಜಿನೀಯರ್ ಆತ್ಮ*ತ್ಯೆ, CEO ಭವಿಷ್ ಅಗರ್ವಾಲ್ ವಿರುದ್ಧ ದೂರು
24:12ಅವಳು ಚೆಂದುಳ್ಳಿ ಚೆಲುವೆ, ಇವನು ಪುಡಿ ರೌಡಿ! ಅವಳನ್ನ ಕೊಲ್ಲಲು ವಾಟ್ಸಪ್​ ಗ್ರೂಪನ್ನೇ ಕ್ರಿಯೇಟ್​​ ಮಾಡಿದ್ದ!
16:20ನವೆಂಬರ್​ ಕ್ರಾಂತಿ ಮಧ್ಯೆ ಸಿಎಂ, ಡಿಸಿಎಂ ಹಾಸನಾಂಬೆ ದರ್ಶನ ವಿಶೇಷ ಪೂಜೆ: ಏನಿರಬಹುದು ಜೋಡೆತ್ತು ಪ್ರಾರ್ಥನೆ