ಪೊಲೀಸರಿಂದ ತಪ್ಪಿಸಿಕೊಳ್ಳಲು ಬೆಂಗಳೂರು ಗಲಭೆಕೋರರ ನವರಂಗಿ ಆಟ!

Aug 16, 2020, 9:05 PM IST

ಬೆಂಗಳೂರು(ಆ.16): ಪೊಲೀಸರಿಂದ ಬಂಧನಕ್ಕೊಳಗಾಗಿರುವ ಬೆಂಗಳೂರು ಗಲಭೆಕೋರರು, ಇದೀಗ ಹೊಸ ನವರಂಗಿ ಆಟ ಶುರುಮಾಡಿದ್ದಾರೆ. ಪೊಲೀಸರ ಕೈಯಿಂದ ತಪ್ಪಿಸಿಕೊಳ್ಳಲು ಇದೀಗ ಕೊರೋನಾ ನೆಪ ಹೇಳುತ್ತಿದ್ದಾರೆ. ತಲೆನೋವು, ಮೈಕೈನೋವು, ಜ್ವರ ಎಂದು ಪೊಲೀಸರ ಮುಂದೆ ನಾಟಕ ಶುರು ಮಾಡಿದ್ದಾರೆ. ಗಲಭೆಕೋರರ ನವರಂಗಿ ಆಟದ ವಿವರ ಇಲ್ಲಿದೆ.