ಜನತಾ ಕರ್ಫ್ಯೂ; ಬೆಂಗಳೂರು ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ವಿಶೇಷ ಮನವಿ!

Mar 20, 2020, 7:03 PM IST

ಬೆಂಗಳೂರು(ಮಾ.20): ಪ್ರಧಾನಿ ಮೋದಿ ಕೊರೋನಾ ವೈರಸ್ ವಿರುದ್ಧ ಹೋರಾಡಲು ಇದೆ ಭಾನುವಾರ(ಮಾ.22) ಕರೆ ನೀಡಿರುವ ಜನತಾ ಕರ್ಫ್ಯೂ ಕುರಿತು ಬೆಂಗಳೂರು ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಪ್ರತಿಕ್ರಿಯೆ ನೀಡಿದ್ದಾರೆ. ಬೆಂಗಳೂರಿಗರಲ್ಲಿ ಭಾಸ್ಕರ್ ರಾವ್ ಮಾಡಿದ ಮನವಿ ಏನು? ಇಲ್ಲಿದೆ ನೋಡಿ.