ಈ ಸೊಪ್ಪು ತಿಂದ್ರೆ ಸಾವು! ಇದರ ಹಿಂದಿದೆ ದೊಡ್ಡ ಮಾಫಿಯಾ!

Oct 21, 2024, 2:52 PM IST

ಬೆಂಗಳೂರಿನಲ್ಲಿ ಗಲೀಜು, ತ್ಯಾಜ್ಯವೆಲ್ಲಾ ರಾಜಕಾಲುವೆ ಮೂಲಕ ಹರಿದು ಹೋಗುತ್ತದೆ. ಇದೇ ರಾಜಕಾಲುವೆಯ ನೀರು ಬೆಳೆಸಿ ಬೆಂಗಳೂರು ಹೊರವಲಯದಲ್ಲಿ ಸೊಪ್ಪು ಬೆಳೆಯಲಾಗುತ್ತದೆ. ಈ ತ್ಯಾಜ್ಯದ ನೀರು ಬಳಸಿ ಸೊಪ್ಪು ಬೆಳೆಯುವ ದೃಶ್ಯಗಳು ಏಷ್ಯಾನೆಟ್ ಸುವರ್ಣ ನ್ಯೂಸ್ ಕ್ಯಾಮೆರಾದಲ್ಲಿ ಸೆರೆಯಾಗಿದೆ.