ಈ ಸೊಪ್ಪು ತಿಂದ್ರೆ ಸಾವು! ಇದರ ಹಿಂದಿದೆ ದೊಡ್ಡ ಮಾಫಿಯಾ!

ಈ ಸೊಪ್ಪು ತಿಂದ್ರೆ ಸಾವು! ಇದರ ಹಿಂದಿದೆ ದೊಡ್ಡ ಮಾಫಿಯಾ!

Published : Oct 21, 2024, 02:52 PM IST

ಆರೋಗ್ಯ ಚೆನ್ನಾಗಿ ಇರಬೇಕು ಅಂದರೆ ಸೊಪ್ಪು-ತರಕಾರಿ ಸೇವಿಸಬೇಕೆಂದು ಆರೋಗ್ಯತಜ್ಞರು ಸೇರಿದಂತೆ ವೈದ್ಯರು ಸಲಹೆ ನೀಡುತ್ತಾರೆ. ರಾಜಧಾನಿ ಬೆಂಗಳೂರಿಗೆ ಬೆಳಗ್ಗೆಯಾದ್ರೆ ಸುತ್ತಮುತ್ತಲಿನ ಗ್ರಾಮಗಳಿಂದ ಗಂಟುಗಟ್ಟಲೇ ಹಸಿರು ತರಕಾರಿ ಮತ್ತು ಸೊಪ್ಪು ಬರುತ್ತದೆ. ಆರೋಗ್ಯಕ್ಕೆ ಸೊಪ್ಪು ಒಳ್ಳೆಯದು. ಆದ್ರೆ ಬೆಂಗಳೂರಿಗೆ ಬರುವ ಸೊಪ್ಪು ಎಲ್ಲಿ ಮತ್ತು ಹೇಗೆ ಬೆಳೆಯುತ್ತಾರೆ ಎಂಬುದನ್ನು ನೋಡಿದ್ರೆ ಒಂದು ಕ್ಷಣ ಶಾಕ್ ಆಗುತ್ತದೆ. ಇದೇ ಇವತ್ತಿನ ಕವರ್ ಸ್ಟೋರಿ ಈ ಸೊಪ್ಪು ತಿಂದ್ರೆ ಸಾವು! ಇದರ ಹಿಂದಿದೆ ದೊಡ್ಡ ಮಾಫಿಯಾ!

ಬೆಂಗಳೂರಿನಲ್ಲಿ ಗಲೀಜು, ತ್ಯಾಜ್ಯವೆಲ್ಲಾ ರಾಜಕಾಲುವೆ ಮೂಲಕ ಹರಿದು ಹೋಗುತ್ತದೆ. ಇದೇ ರಾಜಕಾಲುವೆಯ ನೀರು ಬೆಳೆಸಿ ಬೆಂಗಳೂರು ಹೊರವಲಯದಲ್ಲಿ ಸೊಪ್ಪು ಬೆಳೆಯಲಾಗುತ್ತದೆ. ಈ ತ್ಯಾಜ್ಯದ ನೀರು ಬಳಸಿ ಸೊಪ್ಪು ಬೆಳೆಯುವ ದೃಶ್ಯಗಳು ಏಷ್ಯಾನೆಟ್ ಸುವರ್ಣ ನ್ಯೂಸ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. 

24:12ಅವಳು ಚೆಂದುಳ್ಳಿ ಚೆಲುವೆ, ಇವನು ಪುಡಿ ರೌಡಿ! ಅವಳನ್ನ ಕೊಲ್ಲಲು ವಾಟ್ಸಪ್​ ಗ್ರೂಪನ್ನೇ ಕ್ರಿಯೇಟ್​​ ಮಾಡಿದ್ದ!
07:32ಬೆಂಗಳೂರಿನಲ್ಲಿ ಅರ್ಚಕರ ಕುಟುಂಬದ ಮೇಲೆ ಸುಳ್ಳು ದೌರ್ಜನ್ಯ ದೂರು: ಕೇರಳದಲ್ಲಿ 2 ಕೋಟಿ ಡಿಮ್ಯಾಂಡ್!
23:39ಹುಡುಗಿ ಮೇಲೆ ನಂಗೆ ಫೀಲಿಂಗ್ಸ್ ಬರ್ತಿಲ್ಲವೆಂದು ತಾಳಿ ಎಸೆದು ಹೋದ ವರ!
24:37 ಗೆಳಯನ ಹೆಂಡತಿಯನ್ನೇ ಪಟಾಯಿಸಿಬಿಟ್ಟಿದ್ದ, ಅವನ ಸಾವಿಗೆ ಕಾರಣ ಅವನ ಹೆಂಡತಿ!
20:31ಬಾಂಗ್ಲಾ ಬೆಡಗಿಯ ಮೇಲೆ ಬಿದ್ದಿತ್ತು ಕಾಮದ ಕಣ್ಣು! ಅರ್ಧಗಂಟೆಯಲ್ಲಿ ಬರ್ತೀನಿ ಅಂದವಳು ನಾಪತ್ತೆ
22:42 ಬೆಂಗಳೂರಿನ ಹೆಣ ತಮಿಳುನಾಡಿನಲ್ಲಿ, ಹಂತಕ ವಾಘಾ ಬಾರ್ಡರ್​​ನಲ್ಲಿ! ರೋಚಕ ಇನ್ವೆಸ್ಟಿಗೇಷನ್
24:07ಬಸ್‌ನಲ್ಲೇ ಪ್ರೇಮಪಾಠ ಮಾಡಿದ ಬಿಎಂಟಿಸಿ ಕಂಡಕ್ಟರ್, ಯುವತಿ ಹೊಟ್ಟೆಯೊಳಗೆ ಪ್ರೀತಿಯ ಕಾಣಿಕೆ ಬಿಟ್ಟು ಪರಾರಿ!
02:46ಆನೇಕಲ್‌ನಲ್ಲಿ ಸಿಲಿಂಡರ್ ಸ್ಫೋಟಕ್ಕೆ ಇಬ್ಬರ ಸ್ಥಿತಿ ಗಂಭೀರ; ಮನೆ ಕೆಡವಲು ಆದೇಶ ಕೊಟ್ಟ ಸರ್ಕಾರ!
03:26ಪೊಲೀಸ್‌ ಠಾಣೆಯಲ್ಲೇ ಕುಚ್‌ಕುಚ್‌: ಅಯ್ಯೋ ರಾಮಚಂದ್ರ... ಪರಮೇಶ್ವರನ ಭಯವೂ ನಿನಗೆ ಇಲ್ಲದಾಯಿತೇ!
43:12ಮುನಿರತ್ನ ತಲೆಗೆ ಮೊಟ್ಟೆ ಏಟು: ಕೊಲೆ ಸಂಚು ಎಂದ ಬಿಜೆಪಿ ಶಾಸಕ
Read more