ಶ್ರೀರಾಮನ ಬಂಟ ಹನುಮಂತನ ಭಕ್ತಿ ಪ್ರಧಾನ್ಯ ಭಜನೆಗಳಿವು

ಶ್ರೀರಾಮನ ಬಂಟ ಹನುಮಂತನ ಭಕ್ತಿ ಪ್ರಧಾನ್ಯ ಭಜನೆಗಳಿವು

Published : Jul 31, 2021, 09:19 AM ISTUpdated : Jul 31, 2021, 09:30 AM IST

ರಾಮಾಯಣದಲ್ಲಿ ಶ್ರೀ ಹನುಮಂತನ ಪಾತ್ರ ಬಹಳ ಮಹತ್ವದ್ದು. ಶ್ರೀರಾಮನ ಬಂಟನಾಗಿದ್ದು, ಸೀತಾಮಾತೆಗೂ ಪ್ರಿಯನಾಗಿರುತ್ತಾನೆ ಹನುಮಂತ. ಲಂಕಾ ದಹನದಲ್ಲಿ ಪ್ರಮುಖ ಪಾತ್ರ ವಹಿಸುವ ಹನುಮಂತಹ ಮಹಾ ಮಹಿಮೆಗಳನ್ನು ಇಂದಿಗೂ ಜನ ಕೊಂಡಾಡುತ್ತಾರೆ. ಹನುಮಂತನ ನಿಷ್ಠೆ, ಸ್ವಾಮಿ ಭಕ್ತಿ ಆದರ್ಶನೀಯವಾಗಿದೆ.

ರಾಮಾಯಣದಲ್ಲಿ ಶ್ರೀ ಹನುಮಂತನ ಪಾತ್ರ ಬಹಳ ಮಹತ್ವದ್ದು. ಶ್ರೀರಾಮನ ಬಂಟನಾಗಿದ್ದು, ಸೀತಾಮಾತೆಗೂ ಪ್ರಿಯನಾಗಿರುತ್ತಾನೆ ಹನುಮಂತ. ಲಂಕಾ ದಹನದಲ್ಲಿ ಪ್ರಮುಖ ಪಾತ್ರ ವಹಿಸುವ ಹನುಮಂತಹ ಮಹಾ ಮಹಿಮೆಗಳನ್ನು ಇಂದಿಗೂ ಜನ ಕೊಂಡಾಡುತ್ತಾರೆ. ಹನುಮಂತನ ನಿಷ್ಠೆ, ಸ್ವಾಮಿ ಭಕ್ತಿ ಆದರ್ಶನೀಯವಾಗಿದೆ.

ಶ್ರೀಕೃಷ್ಣನನ್ನು ಕೊಂದ ಬೇಡ ನಿಜಕ್ಕೂ ಯಾರು?

ದೇಶಾದ್ಯಂತ ಹನುಮಂತನಿಗೆ ಮೀಸಲಾಗಿರುವ ಬಹಳಷ್ಟು ಸನ್ನಿಧಾನಗಳಿವೆ. ಆಂಜನೇಯ ಸ್ವಾಮಿ ಆರಾಧನೆಯನ್ನು ಮಾಡುವ ಜನರೂ ಬಹಳಷ್ಟಿದ್ದಾರೆ. ಸಂಜೀವಿನಿ ಹೊತ್ತು ಹಾರುವ ಹನುಮ ಎಲ್ಲರಿಗೂ ಅಚ್ಚುಮೆಚ್ಚು. ಶ್ರೀರಾಮನ-ಸೀತೆಯನ್ನು ನೆನೆಸಿಕೊಂಡಾದ ಜೊತೆಗೆ ಹನುಮಂತ ಇದ್ದೇ ಇರುತ್ತಾನೆ.

21:05ಕಾರ್ತಿಕದೀಪಗಳ ಮಾಸ – ಪಾಪ ತೊಳೆಯುವ, ಪುಣ್ಯ ನೀಡುವ ಬೆಳಕಿನ ಕಾಲ!
23:48ಜೈಲು ದರ್ಶನ: ದಾಸನಿಗೆ ಜೀವನ ದರ್ಶನ ನೀಡಿದ 16 ಪುಸ್ತಕಗಳು!
29:51ಯಲ್ಲಾಪುರದ ಚಂದುಗುಳಿ ಘಂಟೆ ಗಣಪತಿ ಕ್ಷೇತ್ರದ ಮಹಿಮೆ
44:442025 ಮೊದಲ ಹಾಫ್‌ನಲ್ಲಿ ಸಾಲು ಸಾಲು ದುರಂತ! ಸೆಕೆಂಡ್‌ ಹಾಫ್‌ ಹೇಗಿರುತ್ತೆ, ಏನು ಹೇಳುತ್ತಾರೆ ಜ್ಯೋತಿಷಿಗಳು..?
04:12 ಸಲ್ಲು ಸಿನಿಮಾದಲ್ಲಿ ಕಿರಿಕ್ ಬ್ಯೂಟಿ, ಸಲ್ಮಾನ್ - ರಶ್ಮಿಕಾ ಏಜ್ ಗ್ಯಾಪ್ ಬಗ್ಗೆ ಯದ್ವಾತದ್ವಾ ಟ್ರೋಲ್
21:19Daily Horoscope: ಇಂದು ಉಪವಾಸದಿಂದ ವಿಷ್ಣು ದೇವನ ಸ್ಮರಣೆ ಮಾಡಿದರೆ ಒಳಿತಾಗುವುದು
20:19Daily Horoscope: ಇಂದು ಮಹಾಲಕ್ಷ್ಮೀ ದೇವಿಯ ಪ್ರಾರ್ಥನೆ ಮಾಡುವುದರಿಂದ ಶುಭ ಫಲ ಪ್ರಾಪ್ತಿ
19:55Daily Horoscope: ಇಂದು ಗುರು ಸನ್ನಿಧಾನಕ್ಕೆ ಅರಿಶಿನ ಕೊಟ್ಟು ಬಂದರೆ ಕಷ್ಟಗಳು ಕಳೆಯುತ್ತವೆ
20:14Daily Horoscope: ಇಂದು ನರಸಿಂಹ ಸ್ವಾಮಿ ಆರಾಧನೆಯಿಂದ ಶುಭ ಫಲ
20:45ಡಿಕೆಶಿ ಭಕ್ತಿಯ ಹೆಜ್ಜೆ, ರಾಜಕೀಯ ಯುಕ್ತಿ? ದಕ್ಷಿಣ ಕಾಶಿಯಲ್ಲಿ ಡಿಕೆಗೆ ಸಿಕ್ಕಿತಾ ಶಿವನ ಅಭಯ?