ಮಾನವೀಯತೆ ಮರೆತ್ರಾ ಸಿ.ಟಿ. ರವಿ? ಗಾಯಾಳು ಆರೋಪವೇನು?

Feb 19, 2019, 5:20 PM IST

ಸೋಮವಾರ ತಡರಾತ್ರಿ ತುಮಕೂರಿನ ಬಳಿ ಬಿಜೆಪಿ ನಾಯಕ ಸಿ.ಟಿ. ರವಿ ಕಾರು ಅಪಘಾತವಾಗಿದೆ. ಇಬ್ಬರು ಘಟನೆಯಲ್ಲಿ ಮೃತಪಟ್ಟಿದ್ದಾರೆ. ಗಾಯಾಳು ಒಬ್ಬರು ಘಟನೆಯ ಬಗ್ಗೆ ಸುವರ್ಣನ್ಯೂಸ್ ಜೊತೆ ಮಾತನಾಡಿದ್ದಾರೆ. ರಾತ್ರಿ ಏನು ನಡೆಯಿತು? ಸಿ.ಟಿ. ರವಿ ಏನ್ಮಾಡಿದ್ರು? ಎಲ್ಲವನ್ನು ಅವರು ವಿವರಿಸಿದ್ದಾರೆ.