ಮಿಸ್ ಇಂಡಿಯಾ ಪಟ್ಟ ಮುಡಿಗೇರಿಸಿಕೊಂಡ ಕನ್ನಡತಿ: ಮಗಳ ಸಕ್ಸಸ್.. ಎಂಎಲ್ಎ ಅಪ್ಪ ಫುಲ್ ಖುಷ್!

ಮಿಸ್ ಇಂಡಿಯಾ ಪಟ್ಟ ಮುಡಿಗೇರಿಸಿಕೊಂಡ ಕನ್ನಡತಿ: ಮಗಳ ಸಕ್ಸಸ್.. ಎಂಎಲ್ಎ ಅಪ್ಪ ಫುಲ್ ಖುಷ್!

Published : Apr 20, 2026, 06:26 PM IST

ಕಾರವಾರ ಬ್ಯೂಟಿ ಸಾಧ್ವಿ ಕಾರವಾರದ ಶಾಸಕ ಸತೀಶ್ ಸೈಲ್ ಅವರ ಪುತ್ರಿ ಕೂಡ ಹೌದು. ಕರಾವಳಿ ಬೆಡಗಿ ಸಾಧ್ವಿ ಸತೀಶ್ ಮಿಸ್ ಇಂಡಿಯಾ ಕಿರೀಟ ಗಳಿಸಿದ್ದು ಹೇಗೆ..? ಈ ವೇದಿಕೆಯವರೆಗಿನ ಸಾಧ್ವಿ ಪಯಣ ಹೇಗಿತ್ತು?

ಕಾರವಾರ ಬ್ಯೂಟಿ ಈಗ ಸೌಂದರ್ಯ ಸಾಮ್ರಾಜ್ಯದ ಒಡತಿ..! 30 ರಾಜ್ಯ, 30 ಸುಂದರಿಯರ ನಡುವೆ ಶೈನ್ ಆದ  ಸಾಧ್ವಿ ಸೈಲ್..!, ಮಿಸ್ ಇಂಡಿಯಾ  ಪಟ್ಟ ಪಡೆದ  ಕಾರವಾರ MLA ಪುತ್ರಿ..! ಮಿಸ್ ವರ್ಲ್ಡ್ ಗುರಿ.. ಐಶ್ವರ್ಯ ರೈ ಸ್ಥಾನ ತುಂಬಲು ಸಾಧ್ವಿ ರೆಡಿ..! ಇದೇ ಈ ಹೊತ್ತಿನ ವಿಶೇಷ ಕರಾವಳಿ ಸುಂದರಿ ಮಿಸ್ ಇಂಡಿಯಾ ಗರಿ. ಸೌಂದರ್ಯ ಅನ್ನೋದು ಕೇವಲ ಬಾಹ್ಯ ರೂಪವಲ್ಲ, ಅದು ವ್ಯಕ್ತಿತ್ವದ ಪ್ರತಿಬಿಂಬ. ಈ ಮಾತನ್ನ ನಮ್ಮ ಕಾರವಾರದ ಹುಡುಗಿ ಸಾಧ್ವಿ ಸತೀಶ್ ಸೈಲ್ ಸಾಬೀತುಪಡಿಸಿದ್ದಾರೆ.

61ನೇ ಫೆಮಿನಾ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ದೇಶದ 30 ರಾಜ್ಯಗಳ ಸುಂದರಿಯರನ್ನ ಹಿಂದಿಕ್ಕಿ, 'ಮಿಸ್ ಇಂಡಿಯಾ ವರ್ಲ್ಡ್ 2026' ಕಿರೀಟವನ್ನ ಸಾಧ್ವಿ ಮುಡಿಗೇರಿಸಿಕೊಂಡಿದ್ದಾರೆ. ಸಾಧ್ವಿ ಕಾರವಾರದ ಶಾಸಕ ಸತೀಶ್ ಸೈಲ್ ಅವರ ಪುತ್ರಿ ಕೂಡ ಹೌದು. ಕರಾವಳಿ ಬೆಡಗಿ ಸಾಧ್ವಿ ಸತೀಶ್ ಮಿಸ್ ಇಂಡಿಯಾ ಕಿರೀಟ ಗಳಿಸಿದ್ದು ಹೇಗೆ..? ಈ ವೇದಿಕೆಯವರೆಗಿನ ಸಾಧ್ವಿ ಪಯಣ ಹೇಗಿತ್ತು? ಈ ಹಿಂದೆ ಮಿಸ್ ಇಂಡಿಯಾ ಕಿರೀಟ ಗೆದ್ದು, ವಿಶ್ವ ಸುಂದರಿ ಪಟ್ಟ ಪಡೆದ ಐಶ್ವರ್ಯ ರೈ ಕೂಡ ಕನ್ನಡದ ಕರಾವಳಿಯ ಸುಂದರಿ.

ಅಂತೆಯೇ ಸಾಧ್ವಿ ಸೈಲ್​​ರನ್ನ ಐಶ್ ಜೊತೆ ಹೋಲಿಕೆ ಮಾಡಲಾಗ್ತಾ ಇದೆ. ವಿಶ್ವ ಸುಂದರಿ ಸ್ಪರ್ಧೆಗೆ ಎಂಟ್ರಿ ಪಡೆದಿರೋ ಸಾಧ್ವಿ, ಐಶ್ವರ್ಯ ರೈ ಸ್ಥಾನ ತುಂಬ್ತಾರಾ..? ಮಿಸ್ ಇಂಡಿಯಾ ಮತ್ತು ಮಿಸ್ ವರ್ಲ್ಡ್ ಸ್ಪರ್ಧೆಗಳು ಕೇವಲ ಸೌಂದರ್ಯದ ಪ್ರದರ್ಶನವಲ್ಲ.  ಇವು ಒಬ್ಬ ಯುವತಿಯ ತಾಳ್ಮೆ, ಬುದ್ಧಿವಂತಿಕೆ ಮತ್ತು ಶಿಸ್ತಿನ ಕಠಿಣ ಪರೀಕ್ಷೆಗಳಾಗಿರುತ್ತವೆ. ಸದ್ಯ ಇಂಥಾ ಪರೀಕ್ಷೆಗಳನ್ನ ಗೆದ್ದು ಸಾಧ್ವಿ ಮಿಸ್ ಇಂಡಿಯಾ ಆಗಿದ್ದಾರೆ. ಮಿಸ್ ವರ್ಲ್ಡ್ ಆಗೋದಕ್ಕೂ ಸಜ್ಜಾಗಿದ್ದಾರೆ.

27:23ಕುಲಕರ್ಣಿಯೇ ಕೊಲೆಗಾರ: ಅಧಿಕಾರದ ಅಹಂಕಾರಕ್ಕೆ ನ್ಯಾಯದ ಹೊಡೆತ; ಸುವರ್ಣ ನ್ಯೂಸ್ ಬೆನ್ನತ್ತಿ ಬೇಟೆಯಾಡಿದ ಪ್ರಕರಣ...
27:05ಅವಳಿ ಅಖಾಡದ.. ಗ್ರೌಂಡ್ ರಿಪೋರ್ಟ್..! ಜಮೀರ್ ಪಟ್ಟು.. ಬಂಡೆ ಬಿಗಿಪಟ್ಟು.. ಹೇಗಿತ್ತು ಸಂಧಾನ ಸೂತ್ರ.?
24:25ಮೂಡಬಿದಿರೆ ಇನ್ಸ್‌ಪೆಕ್ಟರ್ ಸಂದೇಶ್ 'ಕಾಮಲೀಲೆ' ಭಾಗ-2: ಬಗೆದಷ್ಟು ಬಯಲಾಗ್ತಿದೆ ‘ಪೋಲಿ’ಸ್ ಮಾಮನ ಲೀಲೆ
24:18ಗಂಡನ ಮೇಲೆ ಕೇಸ್ ಹಾಕಿ ಹೆಂಡತಿಯರನ್ನ ಮಂಚಕ್ಕೆ ಕರೆಯೋ ಇನ್ಸ್‌ಪೆಕ್ಟರ್ ಸಂದೇಶ್; ಖಾಕಿ ಕಾಮಕಾಂಡ ಬಟಾಬಯಲು
18:00ಹಸ್ತ ಪಾಳೆಯದಲ್ಲಿ ಸಿದ್ದು ಸೇನೆಯ 'ಸಿದ್ಧ'ತಂತ್ರ: ಡಿಕೆಶಿ ಪಟ್ಟಕ್ಕೆ ಜಾರಕಿಹೊಳಿ ಗಾಳ; 'ಬಂಡೆ' ಸುತ್ತ ಚಕ್ರವ್ಯೂಹ!
21:15ಸಪ್ತಸಾಗರದಾಚೆ ಸಿದ್ದು ಬಣದ 'ಅಗೋಚರ ಆಟ': ಡಿಕೆಶಿ ದಂಡು ಕಟ್ಟುವ ಮೊದಲೇ ಸೈನ್ಯ ಜಮಾಯಿಸಿದ್ರಾ ಸಿಎಂ?
25:48ಆ ಭೂಮಿಯ ಕಣ ಕಣದಲ್ಲೂ ಬಂಗಾರವಿದೆ! ಆದ್ರೆ ರಾಜ್ಯದಲ್ಲಿದ್ದ ಬಂಗಾರದ ಗಣಿಯೇ ಮಾಯ?
20:04ಕುರ್ಚಿ ಕಾಳಗದಲ್ಲಿ ಕನಕಪುರ ಬಂಡೆಗೆ ಸ್ನೇಹಿತರ ಶಕ್ತಿ! ಕನಕಾಧಿಪತಿ ಡಿಕೆಗೆ ಸಂ‘ಕ್ರಾಂತಿ’, ಯುಗಾದಿ ಸಿಹಿ!
24:55ಪೊಲೀಸರು ತೋರಿಸಿದ ಫೋಟೋ ನೋಡಿ ಪ್ರೇಮಿ ಕಟ್ಟಿದ ತಾಳಿ ಕಿತ್ತೆಸೆದು ಪೋಷಕರೊಂದಿಗೆ ಬಂದ ಯುವತಿ
Read more