Dk Shivakumar ತುಂಟಾಟದ ಕಥೆ ತೆರೆದಿಟ್ಟ ಗೆಳೆಯ! 'ಕ್ರೇಜಿಸ್ಟಾರ್' ಕಷ್ಟದಲ್ಲಿದ್ದಾಗ ಕೈ ಹಿಡಿದಿದ್ದ ಮಿತ್ರ..!

Dk Shivakumar ತುಂಟಾಟದ ಕಥೆ ತೆರೆದಿಟ್ಟ ಗೆಳೆಯ! 'ಕ್ರೇಜಿಸ್ಟಾರ್' ಕಷ್ಟದಲ್ಲಿದ್ದಾಗ ಕೈ ಹಿಡಿದಿದ್ದ ಮಿತ್ರ..!

Published : Jun 02, 2026, 05:33 PM IST

ಹೊರಜಗತ್ತಿಗೆ ಪವರ್‌ಫುಲ್ ನಾಯಕ.. ಗೆಳೆಯರ ಜೊತೆ ಸೇರಿದರೆ ಬಾಲಕ..!,, ರಾಜಕೀಯದಲ್ಲಿ ಟ್ರಬಲ್ ಶೂಟರ್.. ಸ್ನೇಹಿತರ ಪಾಲಿಗೆ ಟ್ರಬಲ್ ನೀಗಿಸುವ ಫ್ರೆಂಡ್..!,, ಸ್ಕೂಲ್​ ಫ್ರೆಂಡ್ ರವಿಚಂದ್ರನ್ ಕಷ್ಟಕ್ಕೆ ಸ್ಪಂದಿಸಿದ್ಹೇಗೆ DK Shivakumar? ಸಿಎಂ ಪಟ್ಟವೇರ್ತಿರೋ ಡಿಕೆ ಅಂತರಂಗ ಮಿತ್ರರು ಯಾರ್ಯಾರು? 

ರಾಜಕಾರಣದಲ್ಲಿ ಅವರು ಕರುನಾಡಿನ 'ಟ್ರಬಲ್ ಶೂಟರ್'. ವಿರೋಧಿಗಳ ಪಾಲಿಗೆ ಎಂದೆಂದಿಗೂ ಕರಗದ 'ಕನಕಪುರದ ಬಂಡೆ'. ಆದರೆ, ಕ್ಯಾಮೆರಾ ಕಣ್ಣುಗಳಿಂದ ಆಚೆಗೆ, ರಾಜಕೀಯದ ಹಗ್ಗಜಗ್ಗಾಟದಿಂದ ಹೊರಗೆ ಅವರೊಬ್ಬ ಸ್ನೇಹಜೀವಿ. ಹೌದು, ಸಿಎಂ ಆಗ್ತಾ ಇರೋ ಡಿ.ಕೆ. ಶಿವಕುಮಾರ್ ಅವರಿಗೆ ಇರೋದು ರಾಜಕೀಯದ ಬಳಗ ಮಾತ್ರವಲ್ಲ, ಅದಕ್ಕಿಂತ ದೊಡ್ಡದಾದ ಒಂದು ಅಚ್ಚಳಿಯದ ಗೆಳೆಯರ ಬಳಗವಿದೆ. ಅಧಿಕಾರದ ಉತ್ತುಂಗದಲ್ಲಿದ್ದರೂ, ಡಿಕೆ ಗೆಳೆಯರ ಜೊತೆ ಸೇರಿದರೆ ಇಂದಿಗೂ ಅದೇ ಹಳೆಯ ಬಾಲಕ ಆಗಿಬಿಡ್ತಾರೆ. 

22:16ಕರ್ನಾಟಕದಲ್ಲಿ ಹೊಸ ಚರಿತ್ರೆ ಬರೆದ ‘ಗೌರಿ’ಪುತ್ರ..ಡಿಕೆ ಬ್ರದರ್ಸ್ ಸಕ್ಸಸ್ ಸೀಕ್ರೆಟ್ ಏನು ಗೊತ್ತಾ?
21:20ಬಂಡೆಯನ್ನೇ ಅಲುಗಾಡಿಸಿದ ಆ ಮಹಾ ಸವಾಲು! ಗೌಡರ ಕುಟುಂಬಕ್ಕೂ ಬಂಡೆಗೂ ಅದೆಂಥಾ ರಣದ್ವೇಷ? ರಣಚರಿತ್ರೆಯ ರಾಜಕಾರಣ!
21:02ರಾಜಕಾರಣ ಮಾಡಲೆಂದೇ ಬೆಂಗಳೂರಿಗೆ ಬಂದಿದ್ದ ಹುಡುಗ, ಹಠದಲ್ಲಿ ಗೆದ್ದೇ ಬಿಟ್ಟ ಛಲಗಾರ ಡಿಕೆ ಶಿವಕುಮಾರ್
18:52ಭೂಮಂಡಲಕ್ಕೆ 3 ವೈರಸ್‌ಗಳ ಶಾಪ! ಎಬೋಲಾ, ಕೊರೊನಾ ಜೊತೆ ಹಂಟಾ ವೈರಸ್ ಅಟ್ಟಹಾಸ: ಮತ್ತೆ ಶುರುವಾಯ್ತು ಲಾಕ್ ಡೌನ್ ಭೀತಿ!
23:30ಲಾಂಗ್ ಡ್ರೈವ್ ಹೋಗುಮ, ಪ್ರೀತಿ ಮಾಡುಮ ಅಂದವನೇ ಬೆಂಕಿ ಇಟ್ಟ, ಸರೋಜ ಪ್ರೇಮ ಕತೆ
25:18ರಾಜಾಹುಲಿ ಯಡಿಯೂರಪ್ಪ ರಾಜಕಾರಣಕ್ಕೆ 50 ವರ್ಷ, ಯುವಶಕ್ತಿಗೆ ಗಾಡ್ ಫಾದರ್ ಆಗಿದ್ದು ಹೇಗೆ?
22:35ಮಿಸ್ ಇಂಡಿಯಾ ಪಟ್ಟ ಮುಡಿಗೇರಿಸಿಕೊಂಡ ಕನ್ನಡತಿ: ಮಗಳ ಸಕ್ಸಸ್.. ಎಂಎಲ್ಎ ಅಪ್ಪ ಫುಲ್ ಖುಷ್!
27:23ಕುಲಕರ್ಣಿಯೇ ಕೊಲೆಗಾರ: ಅಧಿಕಾರದ ಅಹಂಕಾರಕ್ಕೆ ನ್ಯಾಯದ ಹೊಡೆತ; ಸುವರ್ಣ ನ್ಯೂಸ್ ಬೆನ್ನತ್ತಿ ಬೇಟೆಯಾಡಿದ ಪ್ರಕರಣ...
27:05ಅವಳಿ ಅಖಾಡದ.. ಗ್ರೌಂಡ್ ರಿಪೋರ್ಟ್..! ಜಮೀರ್ ಪಟ್ಟು.. ಬಂಡೆ ಬಿಗಿಪಟ್ಟು.. ಹೇಗಿತ್ತು ಸಂಧಾನ ಸೂತ್ರ.?
Read more