Dk Shivakumar ತುಂಟಾಟದ ಕಥೆ ತೆರೆದಿಟ್ಟ ಗೆಳೆಯ! 'ಕ್ರೇಜಿಸ್ಟಾರ್' ಕಷ್ಟದಲ್ಲಿದ್ದಾಗ ಕೈ ಹಿಡಿದಿದ್ದ ಮಿತ್ರ..!

Dk Shivakumar ತುಂಟಾಟದ ಕಥೆ ತೆರೆದಿಟ್ಟ ಗೆಳೆಯ! 'ಕ್ರೇಜಿಸ್ಟಾರ್' ಕಷ್ಟದಲ್ಲಿದ್ದಾಗ ಕೈ ಹಿಡಿದಿದ್ದ ಮಿತ್ರ..!

Published : Jun 02, 2026, 05:33 PM ISTUpdated : Jun 03, 2026, 10:23 AM IST

ಹೊರಜಗತ್ತಿಗೆ ಪವರ್‌ಫುಲ್ ನಾಯಕ.. ಗೆಳೆಯರ ಜೊತೆ ಸೇರಿದರೆ ಬಾಲಕ..!,, ರಾಜಕೀಯದಲ್ಲಿ ಟ್ರಬಲ್ ಶೂಟರ್.. ಸ್ನೇಹಿತರ ಪಾಲಿಗೆ ಟ್ರಬಲ್ ನೀಗಿಸುವ ಫ್ರೆಂಡ್..!,, ಸ್ಕೂಲ್​ ಫ್ರೆಂಡ್ ರವಿಚಂದ್ರನ್ ಕಷ್ಟಕ್ಕೆ ಸ್ಪಂದಿಸಿದ್ಹೇಗೆ DK Shivakumar? ಸಿಎಂ ಪಟ್ಟವೇರ್ತಿರೋ ಡಿಕೆ ಅಂತರಂಗ ಮಿತ್ರರು ಯಾರ್ಯಾರು? 

ರಾಜಕಾರಣದಲ್ಲಿ ಅವರು ಕರುನಾಡಿನ 'ಟ್ರಬಲ್ ಶೂಟರ್'. ವಿರೋಧಿಗಳ ಪಾಲಿಗೆ ಎಂದೆಂದಿಗೂ ಕರಗದ 'ಕನಕಪುರದ ಬಂಡೆ'. ಆದರೆ, ಕ್ಯಾಮೆರಾ ಕಣ್ಣುಗಳಿಂದ ಆಚೆಗೆ, ರಾಜಕೀಯದ ಹಗ್ಗಜಗ್ಗಾಟದಿಂದ ಹೊರಗೆ ಅವರೊಬ್ಬ ಸ್ನೇಹಜೀವಿ. ಹೌದು, ಸಿಎಂ ಆಗ್ತಾ ಇರೋ ಡಿ.ಕೆ. ಶಿವಕುಮಾರ್ ಅವರಿಗೆ ಇರೋದು ರಾಜಕೀಯದ ಬಳಗ ಮಾತ್ರವಲ್ಲ, ಅದಕ್ಕಿಂತ ದೊಡ್ಡದಾದ ಒಂದು ಅಚ್ಚಳಿಯದ ಗೆಳೆಯರ ಬಳಗವಿದೆ. ಅಧಿಕಾರದ ಉತ್ತುಂಗದಲ್ಲಿದ್ದರೂ, ಡಿಕೆ ಗೆಳೆಯರ ಜೊತೆ ಸೇರಿದರೆ ಇಂದಿಗೂ ಅದೇ ಹಳೆಯ ಬಾಲಕ ಆಗಿಬಿಡ್ತಾರೆ. 

21:50ಬೆಳಗಾವಿ ಸಾಹುಕಾರನ ಜೊತೆ ಕನಕವೀರನ ಗಟ್ಟಿ ಗೆಳೆತನ..! ಸವಾಲ್ ಹಾಕಿದ್ದ ಸಾಹುಕಾರ, ಬಂಡೆ ವಿಶ್ವಾಸಕ್ಕೆ ಮಣಿದರಾ?
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
24:272028ರ ಚುನಾವಣೆ: ಜೋಡೆತ್ತುಗಳ ಸೈಲೆಂಟ್ ಆಟ ಶುರು, ಮತ್ತೊಂದು ಮಹಾಯುದ್ಧಕ್ಕೆ ರೆಡಿ ಭಲೇ ಜೋಡಿ!
53:23ಮೈಸೂರು ಸಂಸದ, ರಾಜವಂಶಸ್ಥರೇ ಕಂಬಳ ಬೇಡ ಎಂದಿದ್ದೇಕೆ? ಕಂಬಳ ನಡೆಸಿಯೇ ಸಿದ್ಧ ಎಂದು ಆಯೋಜಕರ ಪಟ್ಟೇಕೆ?
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
19:09ಕನಕಾಧಿಪತಿ ಚದುರಂಗ.. BJP ಪಡೆ ಕೋಲಾಹಲ: ಹಸ್ತಕೋಟೆಗೇ ಗೊತ್ತಿರಲಿಲ್ಲ.. ಡಿಕೆ ಹೂಡಿದ ಚಕ್ರವ್ಯೂಹ!
19:50Suvarna Special: 151/5 ಬಂಡೆಯಾಟವಯ್ಯಾ! ಮೊದಲ ಅಗ್ನಿಪರೀಕ್ಷೆ..ಶತ್ರುಪಡೆಯನ್ನೇ ಒಡೆದ ಕನಕಪುರ ಬಂಡೆ!
20:09Suvarna Special: ಆರೆಸ್ಸೆಸ್​ Vs ಖರ್ಗೆ ರಣರಂಗ, 100 ವರ್ಷ ಇತಿಹಾಸದ RSS​​​ ವಿರುದ್ಧ ಖರ್ಗೆ ‘ಸಂಘ’ರ್ಷ..!
19:20Suvarna Special: ಯಾರಿಗುಂಟು ಲಕ್ಷ್ಮೀ?ಯಾರಿಗಿಲ್ಲ ಜ್ಯೋತಿ? ಕಾಸು, ಕರೆಂಟು, ಲಕ್ಷ್ಮೀ, ಜ್ಯೋತಿ..ಇದು ಆಪರೇಷನ್ ಗ್ಯಾರಂಟಿ
47:03RSS ನೋಂದಣಿ ಯಾವಾಗ..? ಗೃಹ ಸಚಿವ ಪ್ರಿಯಾಂಕ್ ಖರ್ಗೆ ಸಾಲು ಸಾಲು ಪ್ರಶ್ನೆಯಿಂದ ಶುರುವಾದ ಚರ್ಚೆ
Read more