ಧರ್ಮ ದಂಗಲ್‌ಗೆ ಬ್ರೇಕ್: ಮಸೀದಿಗಳಲ್ಲಿ ಬೆಳಗ್ಗೆ ಆಜಾನ್ ಕೂಗದಿರಲು ನಿರ್ಧಾರ

By Suvarna NewsFirst Published May 14, 2022, 6:55 PM IST
Highlights

 ಆಜಾನ್ ವರ್ಸಸ್ ಸುಪ್ರಭಾತ ಸಂಘರ್ಷಕ್ಕೆ ಬ್ರೇಕ್ ಬಿದ್ದಿದೆ. ಹಿಂದೂ ಸಂಘಟನೆಗಳ ಒತ್ತಡಕ್ಕೆ ಮುಸ್ಲಿಮರು ಮಣಿದಿದ್ದು,  ಮಸೀದಿಗಳಲ್ಲಿ ಬೆಳಗ್ಗೆ ಆಜಾನ್ ಕೂಗದಿರಲು ತೀರ್ಮಾನಿಸಿದ್ದಾರೆ.

ಬೆಂಗಳೂರು, (ಮೇ.14): ಆಜಾನ್ ವರ್ಸಸ್ ಸುಪ್ರಭಾತ ಸಂಘರ್ಷಕ್ಕೆ ಬ್ರೇಕ್ ಬಿದ್ದಿದೆ. ಹಿಂದೂ ಸಂಘಟನೆಗಳ ಒತ್ತಡಕ್ಕೆ ಮುಸ್ಲಿಮರು ಮಣಿದಿದ್ದು,  ಮಸೀದಿಗಳಲ್ಲಿ ಬೆಳಗ್ಗೆ ಆಜಾನ್ ಕೂಗದಿರಲು ತೀರ್ಮಾನಿಸಿದ್ದಾರೆ.

ಮತ್ತೆ ಸ್ಪೀಕರ್ ಸದ್ದು, ಸರ್ಕಾರದ ಆದೇಶ ಆಜಾನ್​ಗೆ ಅನ್ವಯ ಆಗಲ್ಲ ಎಂದ ವಕ್ಫ್ ಮಂಡಳಿ ಅಧ್ಯಕ್ಷ

ಹೌದು...ಶರಿಯತ್ ಎ ಹಿಂದ್ ಸಂಘಟನೆ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಸುಪ್ರೀಂಕೋರ್ಟ್ ಆದೇಶ ಪಾಲಿಸಲು ಮುಸ್ಲಿಮರು ನಿರ್ಧರಿಸಿದ್ದಾರೆ. ಇದರೊಂದಿಗೆ ಧರ್ಮ ದಂಗಲ್‌ಗೆ ಬ್ರೇಕ್‌ ಬಿದ್ದಿದೆ.

"

click me!