ಕೊಲಂಬೋ ಬಾಂಬ್ ಸ್ಫೋಟದಿಂದ ಪಾರಾದ ’ಯುವರತ್ನ’ ನಟಿ

Published : Apr 21, 2019, 08:07 PM IST
ಕೊಲಂಬೋ ಬಾಂಬ್ ಸ್ಫೋಟದಿಂದ ಪಾರಾದ ’ಯುವರತ್ನ’ ನಟಿ

ಸಾರಾಂಶ

ಕೊಲಂಬೋ ಬಾಂಬ್ ಸ್ಫೋಟದಲ್ಲಿ ಖ್ಯಾತ ನಟಿ ಅದೃಷ್ಟವಶಾತ್ ಪಾರು | ತೆಲುಗಿನ ನಟಿ ರಾಧಿಕಾ ಶರತ್ ಕುಮಾರ್ ಪಾರು | ಪುನೀತ್ ಜೊತೆ ಯುವರತ್ನದಲ್ಲಿ ನಟಿಸುತ್ತಿದ್ದಾರೆ. 

ಶ್ರೀಲಂಕಾದ ಕೊಲಂಬೋ ಸೇರಿದಂತೆ 8 ಕಡೆ ಬಾಂಬ್ ಸ್ಫೋಟವಾಗಿದ್ದು ಕನಿಷ್ಠ 160 ಮಂದಿ ಸಾವನ್ನಪ್ಪಿದ್ದಾರೆ. ಈ ಬಾಂಬ್ ಸ್ಫೋಟದಲ್ಲಿ ತಮಿಳು ನಟಿ ರಾಧಿಕಾ ಶರತ್ ಕುಮಾರ್ ಅದೃಷ್ಟವಶಾತ್ ಪಾರಾಗಿದ್ದಾರೆ. 

ಬಾಂಬ್ ಸ್ಫೋಟವಾದ ಹೋಟೆಲ್ ಸಿನ್ನಾಮೋನ್ ಗ್ರಾಂಡ್ ನಲ್ಲಿ ರಾಧಿಕಾ ಉಳಿದುಕೊಂಡಿದ್ದರು. ಹೋಟೆಲ್ ನಿಂದ ಹೊರಟ ನಂತರ ಬಾಂಬ್ ಸ್ಫೋಟವಾಗಿದೆ. ಈ ಬಗ್ಗೆ ರಾಧಿಕಾ ಟ್ವೀಟ್ ಮಾಡಿದ್ದಾರೆ. 

 

ಸದ್ಯ ರಾಧಿಕಾ ಪುನೀತ್ ಜೊತೆಗೆ ಯುವರತ್ನ ದಲ್ಲಿ ಅಭಿನಯಿಸುತ್ತಿದ್ದಾರೆ. 

ಈಸ್ಟರ್ ಪ್ರಾರ್ಥನೆಯಲ್ಲಿ ತೊಡಗಿದ್ದವರಿಗೆ ಇಂದು ಬೆಳಿಗ್ಗೆ ದೊಡ್ಡ ಆಘಾತ ಕಾದಿತ್ತು. ಕೊಲಂಬೋದ ಚರ್ಚ್, ಹೋಟೆಲ್ ಗಳ ಮೇಲೆ ಸರಣಿ ಬಾಂಬ್ ಸ್ಫೋಟವಾಗಿದೆ. ಸ್ಫೋಟದಲ್ಲಿ 160 ಕ್ಕೂ ಹೆಚ್ಚು ಮಂದಿ 

 

PREV

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

click me!

Recommended Stories

ಶಿರಡಿ ಸಾಯಿಬಾಬಾಗೆ ಬಲು ದುಬಾರಿಯ ಚಿನ್ನದ ಕಿರೀಟ ಅರ್ಪಿಸಿದ ನಟಿ ಮಾಲಾಶ್ರೀ: ಕಾರಣವೂ ರಿವೀಲ್​!
34th Wedding Anniversary : ಅಂಬಿ ನೆನಪಲ್ಲಿ ಸುಮಲತಾ ಭಾವನಾತ್ಮಕ ಪೋಸ್ಟ್