ಬೆಂಗಳೂರಲ್ಲೂ ಮೊಳಗುತ್ತಾ ವಿಜಯ್ ವಿಸಿಲ್ ಸದ್ದು? ತಮಿಳು ಮತದಾರರು ಹೆಚ್ಚಿರುವ ವಾರ್ಡ್​ಗಳಲ್ಲಿ ಸ್ಪರ್ಧಿಸುತ್ತಾ ಟಿವಿಕೆ?

ಬೆಂಗಳೂರಲ್ಲೂ ಮೊಳಗುತ್ತಾ ವಿಜಯ್ ವಿಸಿಲ್ ಸದ್ದು? ತಮಿಳು ಮತದಾರರು ಹೆಚ್ಚಿರುವ ವಾರ್ಡ್​ಗಳಲ್ಲಿ ಸ್ಪರ್ಧಿಸುತ್ತಾ ಟಿವಿಕೆ?

Published : May 25, 2026, 05:16 PM IST

ತಮಿಳುನಾಡು ಕಬ್ಜ. ಬೆಂಗಳೂರಲ್ಲೂ ಮೊಳಗುತ್ತಾ ವಿಜಯ್ ವಿಸಿಲ್ ಸದ್ದು? ಜಿಬಿಎ ಚುನಾವಣೆಯಲ್ಲಿ ಧೂಳೆಬ್ಬಿಸಲು ದಾಳ ಉರುಳಿಸ್ತಾರಾ ದಳಪತಿ? ಸೈನಿಕರು ಸಜ್ಜು. ಜನನಾಯಗನ್ ಹುಕುಂಗೆ ಕೌಂಟ್​ಡೌನ್​! ಕೇರಳಂ. ಕರುನಾಡು. ವಾಟ್​ ನೆಕ್ಸ್ಟ್​ ಮಾಸ್ಟರ್ ಟಾರ್ಗೆಟ್?  

 

ತಮಿಳುನಾಡು ಕಬ್ಜ. ಬೆಂಗಳೂರಲ್ಲೂ ಮೊಳಗುತ್ತಾ ವಿಜಯ್ ವಿಸಿಲ್ ಸದ್ದು? ಜಿಬಿಎ ಚುನಾವಣೆಯಲ್ಲಿ ಧೂಳೆಬ್ಬಿಸಲು ದಾಳ ಉರುಳಿಸ್ತಾರಾ ದಳಪತಿ? ಸೈನಿಕರು ಸಜ್ಜು. ಜನನಾಯಗನ್ ಹುಕುಂಗೆ ಕೌಂಟ್​ಡೌನ್​! ಕೇರಳಂ. ಕರುನಾಡು. ವಾಟ್​ ನೆಕ್ಸ್ಟ್​  ಮಾಸ್ಟರ್ ಟಾರ್ಗೆಟ್? ಇದೇ ಇವತ್ತಿನ ಸುವರ್ಣ ಸ್ಪೆಷಲ್. ದಳಪತಿ ಬೆಂಗಳೂರು ದಂಡಯಾತ್ರೆ

ತಮಿಳುನಾಡಿನಲ್ಲಿ  ವಿಜಯ ಪರ್ವ ಶುರುವಾಗಿದೆ. ಅಲ್ಲಿನ ಸಿಎಂ ಸಿಂಹಾಸನವನ್ನ ಅಲಂಕರಿಸೋ ದಳಪತಿ ವಿಜಯ್ ತಮ್ಮ ರಾಜ್ಯಭಾರವನ್ನ ಆರಂಭಿಸಿದ್ದಾರೆ. ಈ ಮಧ್ಯೆ ದೊಡ್ಡ ಸುದ್ದಿಯೊಂದು ಬಿರುಗಾಳಿಯಂತೆ ಹಬ್ಬುತ್ತಿದೆ. ಸದ್ಯದಲ್ಲಿಯೇ ನಡೆಯಲಿರೋ ಜಿಬಿಎ ಚುನಾವಣಾ ಅಖಾಡಕ್ಕೆ ಟಿವಿಕೆ ಸ್ಪರ್ಧೆ ಮಾಡುತ್ತೆ ಅನ್ನೋ ಸುಂಟರಗಾಳಿ ಸುದ್ದಿಯದು. ಹಾಗಿದ್ರೆ ನಿಜಕ್ಕೂ ಬೆಂಗಳೂರು ರಾಜಕೀಯ ರಣರಂಗಕ್ಕೆ ವಿಜಯ್ ಎಂಟ್ರಿ ಕೊಡ್ತಾರಾ? ಆ ನಿಟ್ಟಿನಲ್ಲಿ ತೆರೆಮರೆಯ ತಯಾರಿಗಳು ನಡೆಯುತ್ತಿವೆಯಾ?  ಒಂದು ವೇಳೆ ಅಖಾಡ ಪ್ರವೇಶ ಮಾಡಿದ್ದೇ ಆದಲ್ಲಿ ಅವರಿಗೆ ಎದುರಾಗೋ ಬೆಟ್ಟದಷ್ಟು ಸವಾಲುಗಳೇನು? ಇಲ್ಲಿದೆ ನೋಡಿ ಡೀಟೈಲ್ಸ್

 

21:46ಜೇಬು ಖಾಲಿ ಖಾಲಿ, ಚುಚ್ಚುತ್ತಿದೆ ಚಿನ್ನದ ಚೂರಿ, ಇನ್ನೆಷ್ಟು ಹೆಚ್ಚಾಗಲಿದೆ ಪೆಟ್ರೋಲ್ ಬೆಲೆ?
19:53ಕಾಂಗ್ರೆಸ್ 'ಕುರ್ಚಿ' ಕಾಳಗಕ್ಕೆ ಸಂಧಾನ ಸೂತ್ರ ಸಿದ್ಧಪಡಿಸಿದರಾ ಖರ್ಗೆ! ದೆಹಲಿ ದರ್ಬಾರಿನಲ್ಲಿ ಅಂತಿಮ ಸುತ್ತು?
27:56ಬೆಂಗಳೂರು Beat: ಗ್ರೇಟರ್ ಬೆಂಗಳೂರಿಗೆ ಈಗ ಚುನಾವಣೆ ನಡೆದ್ರೆ ಗೆಲ್ಲೋದ್ಯಾರು?
19:37ಅಕ್ರಮ ಬಾಂಗ್ಲಾ ವಲಸಿಗರ ಹುಡುಕಿ ಗಡೀಪಾರು, ಸುವೆಂದು ಶಪಥಕ್ಕೆ ಬಾಂಗ್ಲಾದೇಶ ಕಂಗಾಲು
22:24ವಿಜಯ 108 ಸಂಕಟ 118: ಚುನಾವಣೆ ಗೆದ್ದರೂ ಸುಲಭವಲ್ಲ ಸಿಎಂ ಪಟ್ಟ! ರಾಜಕೀಯ ಚಕ್ರವ್ಯೂಹದಲ್ಲಿ ಗೆದ್ದು ಸೋತರಾ ದಳಪತಿ!
22:40ಉತ್ತರ ಕನ್ನಡ ಅಭಿವೃದ್ಧಿಯ ಹರಿಕಾರ ಶಿಕಾರಿಪುರದ ಸರದಾರ; ಉಪ್ಪು ನೀರನ್ನು ಸಿಹಿಯಾಗಿಸಿದ ಆಧುನಿಕ ಭಗೀರಥ
25:18ರಾಜಾಹುಲಿ ಯಡಿಯೂರಪ್ಪ ರಾಜಕಾರಣಕ್ಕೆ 50 ವರ್ಷ, ಯುವಶಕ್ತಿಗೆ ಗಾಡ್ ಫಾದರ್ ಆಗಿದ್ದು ಹೇಗೆ?
22:39ಧಾರವಾಡದ 'ಪಾಪದ ಕೋಟೆ' ಧೂಳೀಪಟ: ರಾಜಾಹುಲಿ ಬಿಎಸ್​ವೈ ಶಪಥ ಈಡೇರಿತೇ? ಕಂಬಿ ಹಿಂದೆ ವಿನಯ್ ಕುಲಕರ್ಣಿ ಭವಿಷ್ಯ!
20:24ಮೇ 4 ಟೈಂ ಬಾಂಬ್​​; ಸಿದ್ದು ಸೇನೆಯ ಪಟ್ಟು, ಬಂಡೆ ಮೌನದ ಗುಟ್ಟು, ಮುಗಿದಿಲ್ಲ ಪಟ್ಟದ ಫೈಟ್
Read more