ಕರ್ನಾಟಕದಲ್ಲಿ ಹೊಸ ಚರಿತ್ರೆ ಬರೆದ ‘ಗೌರಿ’ಪುತ್ರ..ಡಿಕೆ ಬ್ರದರ್ಸ್ ಸಕ್ಸಸ್ ಸೀಕ್ರೆಟ್ ಏನು  ಗೊತ್ತಾ?

ಕರ್ನಾಟಕದಲ್ಲಿ ಹೊಸ ಚರಿತ್ರೆ ಬರೆದ ‘ಗೌರಿ’ಪುತ್ರ..ಡಿಕೆ ಬ್ರದರ್ಸ್ ಸಕ್ಸಸ್ ಸೀಕ್ರೆಟ್ ಏನು ಗೊತ್ತಾ?

Published : Jun 02, 2026, 11:58 AM IST
ಮುಖ್ಯಮಂತ್ರಿ ಸ್ಥಾನದತ್ತ ಸಾಗುತ್ತಿರುವ ಡಿಕೆ ಶಿವಕುಮಾರ್ ಅವರ ರಾಜಕೀಯ ಶಕ್ತಿಯ ಹಿಂದಿರುವ ರಹಸ್ಯ ಅವರ ತಾಯಿ ಗೌರಮ್ಮ. ಮಗನ ಕಷ್ಟದ ಸಮಯದಲ್ಲಿ ಬೆನ್ನೆಲುಬಾಗಿ ನಿಂತು, ಆತನ ಯಶಸ್ಸಿಗಾಗಿ ಅವರು ಮಾಡಿದ ತ್ಯಾಗ ಮತ್ತು ಹರಕೆಯ ಕಥೆಯನ್ನು ಈ ಲೇಖನ ವಿವರಿಸುತ್ತದೆ.

ಇಡೀ ರಾಜ್ಯ ರಾಜಕಾರಣ ಈಗ ಹೊಸದೊಂದು ಬದಲಾವಣೆಯ ಕಡೆ ಹೆಜ್ಜೆ ಹಾಕ್ತಾ ಇದೆ.. ಮುಖ್ಯಮಂತ್ರಿ ಕುರ್ಚಿ ಮೇಲೆ ಕೂರೋದಕ್ಕೆ, ಡಿಕೆ ಶಿವಕುಮಾರ್ ಸನ್ನದ್ಧರಾಗ್ತಾ ಇದಾರೆ.. ಇವರ ಬಗ್ಗೆ ಈಗಾಗ್ಲೇ ಸಾಕಷ್ಟು ಮಾತಾಡಿಯಾಗಿದೆ.. ಆದ್ರೆ ಈಗ ಮಾತಾಡ್ಬೇಕಿರೋದು, ಈ ಕನಪುರದ ಬಂಡೆ ಹಿಂದಿರೋ ಅಗೋಚರ ಶಕ್ತಿಯ ಬಗ್ಗೆ.. ಆ ಶಕ್ತಿಯ ರಹಸ್ಯದ ಬಗ್ಗೆ.. ಈ ಪೊಲಿಟಿಕಲ್ ಪವರ್ ಸ್ಟಾರ್ ಹಿಂದಿರೋ ಮೆಗಾ ಪವರ್ ಯಾರು ಗೊತ್ತಾ? ಡಿಕೆಶಿ ಅವರ ತಾಯಿ.. ಗೌರಮ್ಮ.. ಅದ್ ಹೇಗೆ? ಮಗನಿಗಾಗಿ ತಾಯಿ ಪಟ್ಟ ಆ ಕಷ್ಟಗಳೇನು? ಆ ತ್ಯಾಗದ ಕತೆ ಏನು?

ಡಿಕೆ ಶಿವಕುಮಾರ್ ಅವರ ತಾಯಿ, ಮಗ ಗೆದ್ದು ಬಂದಾಗ ಹಣೆಗೆ ತಿಲಕವಿಟ್ಟವರಲ್ಲ.. ಹೆತ್ತ ಮಗ ಕಷ್ಟದಲ್ಲಿದಾನೆ ಅಂತ ಗೊತ್ತಾದಾಗ, ತಾವೇ ಧಾವಿಸಿ ಬಂದು ಸಹಾಯ ಮಾಡಿದವರು.. ಮಗನ ಎದುರು ಸವಾಲು ಹಾಕಿದವರಿಗೆ ಉತ್ತರ ಕೊಟ್ಟವರು.. ಈ ಮಾತಿಗೆ ಸಾಕ್ಷೀಭೂತವಾದಂಥ ಘಟನೆ ಒಂದು ನಡೀತು.. ಅದೇನು ಗೊತ್ತಾ?

ಅಂತೂ ಆ ತಾಯಿಯ ಆಶೀರ್ವಾದದ ಫಲವಾಗಿ, ಆ ತಾಯಿ ಕಟ್ಟಿದ ಹರಕೆಯ ಫಲವಾಗಿ, ಡಿಕೆ ಶಿವಕುಮಾರ್ ಜೀವಮಾನದ ಕನಸು ನನಸಾಗ್ತಾ ಇದೆ.. ಇಲ್ಲಿಂದ ಮುಂದೇನು? ನೋಡೋಣ

21:50ಬೆಳಗಾವಿ ಸಾಹುಕಾರನ ಜೊತೆ ಕನಕವೀರನ ಗಟ್ಟಿ ಗೆಳೆತನ..! ಸವಾಲ್ ಹಾಕಿದ್ದ ಸಾಹುಕಾರ, ಬಂಡೆ ವಿಶ್ವಾಸಕ್ಕೆ ಮಣಿದರಾ?
24:272028ರ ಚುನಾವಣೆ: ಜೋಡೆತ್ತುಗಳ ಸೈಲೆಂಟ್ ಆಟ ಶುರು, ಮತ್ತೊಂದು ಮಹಾಯುದ್ಧಕ್ಕೆ ರೆಡಿ ಭಲೇ ಜೋಡಿ!
24:31ಮಡದಿ.. ಸಹೋದರ ಸಮೇತ ಸಿದ್ದು ಮನೆಗೆ ಡಿಕೆ! ಮೊದಲ ಹೆಜ್ಜೆಗಳಲ್ಲೇ ಮಹಾ ಗುರಿಯ ಸುಳಿವು ಕೊಟ್ಟಾಗಿದೆ ಡಿಕೆ!
24:17ಕಾಸು..ಕರೆಂಟು..ಲಕ್ಷ್ಮೀ..ಜ್ಯೋತಿ..ಡಬಲ್ ಆಪರೇಷನ್! ಎಪಿಕ್ ಕಾರ್ಡ್​ ನಂಬರ್ ಸೀಕ್ರೆಟ್​..ಏನಿದು ಮಾಸ್ಟರ್​ ಸ್ಟ್ರೋಕ್?
21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
23:38ಬಿಡದಿ ಟೌನ್‌ಶಿಪ್ ರಣರಂಗದಲ್ಲಿ ಪತ್ರಕ್ಕೆ ಪತ್ರ, ಸವಾಲ್‌ಗೆ ಸವಾಲ್, ಜಿದ್ದಿಗೆ ಜಿದ್ದು!
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
24:49Karnataka Congress: ಹರಿಪ್ರಸಾದ್‌ಗೆ ಕೆಪಿಸಿಸಿ ಗದ್ದುಗೆ: ಡಿಕೆ-ಬಿಕೆ ಜೋಡಿಯಿಂದ ಹೊಸ ಮ್ಯಾಜಿಕ್ ಸಾಧ್ಯನಾ?
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
Read more