ಕರ್ನಾಟಕದಲ್ಲಿ ಹೊಸ ಚರಿತ್ರೆ ಬರೆದ ‘ಗೌರಿ’ಪುತ್ರ..ಡಿಕೆ ಬ್ರದರ್ಸ್ ಸಕ್ಸಸ್ ಸೀಕ್ರೆಟ್ ಏನು  ಗೊತ್ತಾ?

ಕರ್ನಾಟಕದಲ್ಲಿ ಹೊಸ ಚರಿತ್ರೆ ಬರೆದ ‘ಗೌರಿ’ಪುತ್ರ..ಡಿಕೆ ಬ್ರದರ್ಸ್ ಸಕ್ಸಸ್ ಸೀಕ್ರೆಟ್ ಏನು ಗೊತ್ತಾ?

Published : Jun 02, 2026, 11:58 AM IST
ಮುಖ್ಯಮಂತ್ರಿ ಸ್ಥಾನದತ್ತ ಸಾಗುತ್ತಿರುವ ಡಿಕೆ ಶಿವಕುಮಾರ್ ಅವರ ರಾಜಕೀಯ ಶಕ್ತಿಯ ಹಿಂದಿರುವ ರಹಸ್ಯ ಅವರ ತಾಯಿ ಗೌರಮ್ಮ. ಮಗನ ಕಷ್ಟದ ಸಮಯದಲ್ಲಿ ಬೆನ್ನೆಲುಬಾಗಿ ನಿಂತು, ಆತನ ಯಶಸ್ಸಿಗಾಗಿ ಅವರು ಮಾಡಿದ ತ್ಯಾಗ ಮತ್ತು ಹರಕೆಯ ಕಥೆಯನ್ನು ಈ ಲೇಖನ ವಿವರಿಸುತ್ತದೆ.

ಇಡೀ ರಾಜ್ಯ ರಾಜಕಾರಣ ಈಗ ಹೊಸದೊಂದು ಬದಲಾವಣೆಯ ಕಡೆ ಹೆಜ್ಜೆ ಹಾಕ್ತಾ ಇದೆ.. ಮುಖ್ಯಮಂತ್ರಿ ಕುರ್ಚಿ ಮೇಲೆ ಕೂರೋದಕ್ಕೆ, ಡಿಕೆ ಶಿವಕುಮಾರ್ ಸನ್ನದ್ಧರಾಗ್ತಾ ಇದಾರೆ.. ಇವರ ಬಗ್ಗೆ ಈಗಾಗ್ಲೇ ಸಾಕಷ್ಟು ಮಾತಾಡಿಯಾಗಿದೆ.. ಆದ್ರೆ ಈಗ ಮಾತಾಡ್ಬೇಕಿರೋದು, ಈ ಕನಪುರದ ಬಂಡೆ ಹಿಂದಿರೋ ಅಗೋಚರ ಶಕ್ತಿಯ ಬಗ್ಗೆ.. ಆ ಶಕ್ತಿಯ ರಹಸ್ಯದ ಬಗ್ಗೆ.. ಈ ಪೊಲಿಟಿಕಲ್ ಪವರ್ ಸ್ಟಾರ್ ಹಿಂದಿರೋ ಮೆಗಾ ಪವರ್ ಯಾರು ಗೊತ್ತಾ? ಡಿಕೆಶಿ ಅವರ ತಾಯಿ.. ಗೌರಮ್ಮ.. ಅದ್ ಹೇಗೆ? ಮಗನಿಗಾಗಿ ತಾಯಿ ಪಟ್ಟ ಆ ಕಷ್ಟಗಳೇನು? ಆ ತ್ಯಾಗದ ಕತೆ ಏನು?

ಡಿಕೆ ಶಿವಕುಮಾರ್ ಅವರ ತಾಯಿ, ಮಗ ಗೆದ್ದು ಬಂದಾಗ ಹಣೆಗೆ ತಿಲಕವಿಟ್ಟವರಲ್ಲ.. ಹೆತ್ತ ಮಗ ಕಷ್ಟದಲ್ಲಿದಾನೆ ಅಂತ ಗೊತ್ತಾದಾಗ, ತಾವೇ ಧಾವಿಸಿ ಬಂದು ಸಹಾಯ ಮಾಡಿದವರು.. ಮಗನ ಎದುರು ಸವಾಲು ಹಾಕಿದವರಿಗೆ ಉತ್ತರ ಕೊಟ್ಟವರು.. ಈ ಮಾತಿಗೆ ಸಾಕ್ಷೀಭೂತವಾದಂಥ ಘಟನೆ ಒಂದು ನಡೀತು.. ಅದೇನು ಗೊತ್ತಾ?

ಅಂತೂ ಆ ತಾಯಿಯ ಆಶೀರ್ವಾದದ ಫಲವಾಗಿ, ಆ ತಾಯಿ ಕಟ್ಟಿದ ಹರಕೆಯ ಫಲವಾಗಿ, ಡಿಕೆ ಶಿವಕುಮಾರ್ ಜೀವಮಾನದ ಕನಸು ನನಸಾಗ್ತಾ ಇದೆ.. ಇಲ್ಲಿಂದ ಮುಂದೇನು? ನೋಡೋಣ

22:14ಮೈಲಾರನ ಮುನಿಸು ಮಾಯ! ಡಿಕೆಗೆ ಮುಖ್ಯಮಂತ್ರಿ ಯೋಗ, ದೈವ ಕೃಪೆಯ ಹಿಂದೆ ಏನಿದೆ ರಹಸ್ಯ?
21:20ಬಂಡೆಯನ್ನೇ ಅಲುಗಾಡಿಸಿದ ಆ ಮಹಾ ಸವಾಲು! ಗೌಡರ ಕುಟುಂಬಕ್ಕೂ ಬಂಡೆಗೂ ಅದೆಂಥಾ ರಣದ್ವೇಷ? ರಣಚರಿತ್ರೆಯ ರಾಜಕಾರಣ!
25:48135 ಸೀಟ್ ಗೆಲ್ಲಿಸಿದ್ರೂ ಸಿಗದ ಸಿಂಹಾಸನ! ಪಕ್ಷಕ್ಕಾಗಿ ಜೈಲು, ಅವಮಾನ ಸಹಿಸಿದ 'ಕನಕಪುರ ಬಂಡೆ' ಡಿಕೆಶಿ ರೋಚಕ ಕಥೆ
21:02ರಾಜಕಾರಣ ಮಾಡಲೆಂದೇ ಬೆಂಗಳೂರಿಗೆ ಬಂದಿದ್ದ ಹುಡುಗ, ಹಠದಲ್ಲಿ ಗೆದ್ದೇ ಬಿಟ್ಟ ಛಲಗಾರ ಡಿಕೆ ಶಿವಕುಮಾರ್
23:34ಕುರಿಕಾಯುತ್ತಿದ್ದ ಹುಡುಗ ಕರುನಾಡಿನ ಪಟ್ಟವೇರಿದ: ಅಸಹಾಯ ಶೂರ ಸಿದ್ದರಾಮಯ್ಯ.. ರೋಚಕ ಅಧ್ಯಾಯ!
24:26DK ಮಹಾ ಹೆಜ್ಜೆ: ಭಯವನ್ನೇ ಬೆದರಿಸೋ ಕನಕಪುರ ಬಂಡೆ! ಗುರಿ ತಪ್ಪದ ಅತಿರಥ, ಶಪಥ ಗೆಲ್ಲೋ ಮಹಾರಥ!
24:48ಬೆಂಗಳೂರಲ್ಲೂ ಮೊಳಗುತ್ತಾ ವಿಜಯ್ ವಿಸಿಲ್ ಸದ್ದು? ತಮಿಳು ಮತದಾರರು ಹೆಚ್ಚಿರುವ ವಾರ್ಡ್​ಗಳಲ್ಲಿ ಸ್ಪರ್ಧಿಸುತ್ತಾ ಟಿವಿಕೆ?
21:46ಜೇಬು ಖಾಲಿ ಖಾಲಿ, ಚುಚ್ಚುತ್ತಿದೆ ಚಿನ್ನದ ಚೂರಿ, ಇನ್ನೆಷ್ಟು ಹೆಚ್ಚಾಗಲಿದೆ ಪೆಟ್ರೋಲ್ ಬೆಲೆ?
19:53ಕಾಂಗ್ರೆಸ್ 'ಕುರ್ಚಿ' ಕಾಳಗಕ್ಕೆ ಸಂಧಾನ ಸೂತ್ರ ಸಿದ್ಧಪಡಿಸಿದರಾ ಖರ್ಗೆ! ದೆಹಲಿ ದರ್ಬಾರಿನಲ್ಲಿ ಅಂತಿಮ ಸುತ್ತು?
Read more