
ಆತ ಅಂತಿಂಥಾ ರಾಜಕಾರಣಿ ಅಲ್ಲ..ಗುರಿ ಇಟ್ಟರೆ ಅದನ್ನ ಮುಟ್ಟದೆ ಸುಮ್ಮನಾಗಲ್ಲ..ಶಪಥ ತೊಟ್ಟರೆ,ಈಡೇರಿ ಸದೆ ಬಿಡದಲ್ಲ.. ಯುದ್ಧಕ್ಕೆ ನಿಂತರೆ ಗೆಲ್ಲೋತನಕ ಹೋರಾಡೋ ಛಲಗಾರ..ಅಂದು ಕೊಂಡಿದ್ದನ್ನ ಸಾಧಿಸಿಯೇ ಸಾಧಿಸೋ ಹಠವಾದಿ..ಕನಕಪುರದ ಲೀಡರ್, ಈಗ ರಾಜ್ಯವಾಳೋದೊರೆ ಯಾಗೋಕೆ ಸಜ್ಜಾಗಿದ್ದಾರೆ.. ಅದ್ಯಾರು ಅಂತಗೊತ್ತಾಯ್ತಲ್ಲಾ, ಆ ಹಠವಾದಿಯ ರಣ ಬೇಟೆಯ ಕತೆ, ಇಲ್ಲಿದೆ ನೋಡಿ..