ರೆಸಾರ್ಟ್‌ ಬಡಿದಾಟ: 6 ದಿನಗಳಾದ್ರೂ ಆನಂದ್ ಸಿಂಗ್‌ ಕಡೆ ತಲೆಹಾಕದ ತನಿಖಾ ಸಮಿತಿ!

Jan 25, 2019, 6:12 PM IST

ರಾಮನಗರದ ಈಗಲ್ಟನ್ ರೆಸಾರ್ಟ್‌ನಲ್ಲಿ ಕಾಂಗ್ರೆಸ್ ಶಾಸಕರ ಮಾರಾಮಾರಿಯಾಗಿ 6 ದಿನಗಳೂ ಕಳೆದರೂ, ಕಾಂಗ್ರೆಸ್ ನೇಮಿಸಿರುವ ವಿಶೇಷ ತನಿಖಾ ಸಮಿತಿಯು ತನಿಖೆ ಬಿಡಿ, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆನಂದ್ ಸಿಂಗ್‌ರ ಆರೋಗ್ಯವನ್ನೂ ವಿಚಾರಿಸಿಲ್ಲ. ಇಲ್ಲಿದೆ ಕಂಪ್ಲೀಟ್ ರಿಪೋರ್ಟ್...