ಸಿಎಂ ‘ರಾಜೀನಾಮೆ' ಎಚ್ಚರಿಕೆ; ಕೈ ಮುಖಂಡನಿಗೆ ನೋಟಿಸ್ ಬಿಸಿ!

Jan 28, 2019, 2:13 PM IST

ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೀಡಿರುವ ‘ಕೆಳಗಿಳಿಯಲು ಸಿದ್ಧ’ ಹೇಳಿಕೆ, ಮೈತ್ರಿ ಸರ್ಕಾರದಲ್ಲಿ ಸಂಚಲನಕ್ಕೆ ಕಾರಣವಾಗಿದೆ. ಜೊತೆಗೆ, ಕಾಂಗ್ರೆಸ್‌ಗೂ ಬಿಸಿ ಮುಟ್ಟಿಸಿದೆ.  ಇದರ ಬೆನ್ನಲ್ಲೇ, ಪಕ್ಷದ ನಾಯಕರೊಬ್ಬರಿಗೆ ಶೋಕಾಸ್ ನೋಟಿಸ್ ಜಾರಿಗೊಳಿಸಲಾಗಿದೆ. ಇಲ್ಲಿದೆ ವಿವರ...