ಅಧಿವೇಶನಕ್ಕೂ ಮುನ್ನ ಎಚ್‌ಡಿಕೆ ಟೆಂಪಲ್ ರನ್! ಏನಿದರ ಮರ್ಮ?

Dec 7, 2018, 10:59 AM IST

ಸಿಎಂ ಎಚ್.ಡಿ. ಕುಮಾರಸ್ವಾಮಿ ಟೆಂಪಲ್ ರನ್  ಶುಕ್ರವಾರ ಕೂಡಾ ಮುಂದುವರೆದಿದೆ. ಗುರುವಾರ ಸಂಜೆ ಶೃಂಗೇರಿಗೆ ಭೇಟಿ ನೀಡಿದ ಸಿಎಂ ಹಾಗೂ ಕುಟುಂಬಸ್ಥರು, ಅಲ್ಲೇ ವಾಸ್ತವ್ಯ ಪೂಜೆ ಹಾಗೂ ಯಾಗಗಳಲ್ಲಿ ಭಾಗವಹಿಸಿದ್ದಾರೆ. ಶತ್ರು ನಾಶ ಹಾಗೂ ಆರೋಗ್ಯವೃದ್ಧಿಗಾಗಿ ಕಳೆದ 22 ದಿನಗಳಿಂದ ಶೃಂಗೇರಿ ಸನ್ನಿಧಾನದಲ್ಲಿ ಪ್ರತಿಶೂಲಿನಿ ಯಾಗ ನಡೆಯುತ್ತಿದೆ. ಇಲ್ಲಿದೆ ಕಂಪ್ಲೀಟ್ ಡೀಟೆಲ್ಸ್...