ಬಂಡೆಯನ್ನೇ ಅಲುಗಾಡಿಸಿದ ಆ ಮಹಾ ಸವಾಲು!  ಗೌಡರ ಕುಟುಂಬಕ್ಕೂ ಬಂಡೆಗೂ ಅದೆಂಥಾ ರಣದ್ವೇಷ? ರಣಚರಿತ್ರೆಯ ರಾಜಕಾರಣ!

ಬಂಡೆಯನ್ನೇ ಅಲುಗಾಡಿಸಿದ ಆ ಮಹಾ ಸವಾಲು! ಗೌಡರ ಕುಟುಂಬಕ್ಕೂ ಬಂಡೆಗೂ ಅದೆಂಥಾ ರಣದ್ವೇಷ? ರಣಚರಿತ್ರೆಯ ರಾಜಕಾರಣ!

Published : Jun 02, 2026, 10:48 AM IST

ಡಿ.ಕೆ.ಶಿವಕುಮಾರ್ ಅವರನ್ನು ಗಟ್ಟಿ ನಾಯಕನನ್ನಾಗಿ ರೂಪಿಸಿದ ಸವಾಲುಗಳ ಕುರಿತು ಈ ಲೇಖನವು ವಿವರಿಸುತ್ತದೆ. ಅವರ ರಾಜಕೀಯ ಪಯಣದ ಆರಂಭ, ಹೆಚ್.ಡಿ.ಕೆ ಕುಟುಂಬದೊಂದಿಗಿನ ಜಿದ್ದಾಜಿದ್ದಿ ಮತ್ತು ಅವರ ರಾಜಕೀಯ ಜೀವನವನ್ನೇ ಬದಲಿಸಿದ ಒಂದು ನಿರ್ಣಾಯಕ ಘಟನೆಯನ್ನು ಇದು ಪರಿಶೋಧಿಸುತ್ತದೆ.

ಡಿ.ಕೆ.ಶಿವಕುಮಾರ್.. ಈ ಹೆಸರು ಕೇಳಿದಾಕ್ಷಣ ಗಟ್ಟಿ ನಾಯಕ, ಬಂಡೆಯಂತಹ ಲೀಡರ್ ಅನ್ಸುತ್ತೆ. ಆದ್ರೆ ಆ ಗಟ್ಟಿತನ ಬಂದಿದ್ದು ಹೇಗೆ..? ಆದ್ರ ಹಿಂದೊಂದು ರೋಚಕ ಇತಿಹಾಸವಿದೆ. ಕನಕಾಧಿಪತಿಯ ರಾಜಕೀಯ ಜರ್ನಿ ಶುರುವಾಗಿದ್ದೇ ಯಾರೂ ನಿರೀಕ್ಷಿಸದ ಮಹಾ ಸವಾಲಿನಿಂದ. ಆ ಜರ್ನಿ ಶುರುವಾದ ನಂತ್ರವೂ ಹೆಜ್ಜೆ ಹೆಜ್ಜೆಗೂ ಅವರನ್ನ ಕಾಡಿವೆ ಚಾಲೆಂಜಸ್​ಗಳು. ಅವುಗಳನ್ನೆಲ್ಲಾ ಎದುರಿಸಿಯೇ ಡಿ.ಕೆ.ಶಿವಕುಮಾರ್ ಇಷ್ಟು ಗಟ್ಟಿಯಾಗಿ ಬೆಳೆದು ನಿಂತಿರೋದು. ಹಾಗಿದ್ರೆ ಕನಕವೀರನ ರಾಜಕೀಯ ಜರ್ನಿಯಲ್ಲಿ ಎದುರಾದ ಸವಾಲುಗಳು ಯಾವು..? ಅವುಗಳನ್ನ ಡಿಕೆ ಮೆಟ್ಟಿ ನಿಂತಿದ್ದು ಹೇಗೆ..?

ಡಿಕೆ ವರ್ಸಸ್ ಹೆಚ್​ಡಿಕೆ ಕುಟುಂಬದ ರಾಜಕೀಯ ಜಿದ್ದಾಜಿದ್ದಿ 2024ರಲ್ಲಿ ನೆಕ್ಸ್ಟ್​​ ಲವೆಲ್​ಗೆ ಹೋಗಿತ್ತು. ಹಾಗಿದ್ರೆ ಆ ವರ್ಷ ನಡೆದ ಎರಡು ಚುನಾವಣೆಯಲ್ಲಿ ಹೇಗಿತ್ತು ಪೈಪೋಟಿ..?

ಅದೊಂದು ಘಟನೆ ಡಿಕೆ ರಾಜಕೀಯ ಜೀವನವನ್ನೇ ಬದಲಾಯಿಸಿತ್ತು.. ಅಂದು ಬಂಡೆ ಎದುರಿಗೆ ಬಂದು ನಿಂತಿದ್ದ ಆ ಸವಾಲು ಅಂತಿಂಥದ್ದಲ್ಲ.. ಸಾಮಾನ್ಯವರು ಅದನ್ನ ಎದುರಿಸಿ ರಾಜಕೀಯದಲ್ಲಿ ಮತ್ತೆ ಪುಟಿದೇಳೋಕೆ ಸಾಧ್ಯವೇ ಇಲ್ಲ. ಹಾಗಿದ್ರೆ ಯಾವುದು ಆ ಸವಾಲು.? ಡಿಕೆ ಪೊಲಿಟಿಕಲ್ ಪಥದಲ್ಲಿ ಬಿರುಗಾಳಿಯಂತೆ ನುಗ್ಗಿದ ಆ ಬಿರುಗಾಳಿ ಯಾವುದು.? 

25:48135 ಸೀಟ್ ಗೆಲ್ಲಿಸಿದ್ರೂ ಸಿಗದ ಸಿಂಹಾಸನ! ಪಕ್ಷಕ್ಕಾಗಿ ಜೈಲು, ಅವಮಾನ ಸಹಿಸಿದ 'ಕನಕಪುರ ಬಂಡೆ' ಡಿಕೆಶಿ ರೋಚಕ ಕಥೆ
21:02ರಾಜಕಾರಣ ಮಾಡಲೆಂದೇ ಬೆಂಗಳೂರಿಗೆ ಬಂದಿದ್ದ ಹುಡುಗ, ಹಠದಲ್ಲಿ ಗೆದ್ದೇ ಬಿಟ್ಟ ಛಲಗಾರ ಡಿಕೆ ಶಿವಕುಮಾರ್
23:34ಕುರಿಕಾಯುತ್ತಿದ್ದ ಹುಡುಗ ಕರುನಾಡಿನ ಪಟ್ಟವೇರಿದ: ಅಸಹಾಯ ಶೂರ ಸಿದ್ದರಾಮಯ್ಯ.. ರೋಚಕ ಅಧ್ಯಾಯ!
24:26DK ಮಹಾ ಹೆಜ್ಜೆ: ಭಯವನ್ನೇ ಬೆದರಿಸೋ ಕನಕಪುರ ಬಂಡೆ! ಗುರಿ ತಪ್ಪದ ಅತಿರಥ, ಶಪಥ ಗೆಲ್ಲೋ ಮಹಾರಥ!
24:48ಬೆಂಗಳೂರಲ್ಲೂ ಮೊಳಗುತ್ತಾ ವಿಜಯ್ ವಿಸಿಲ್ ಸದ್ದು? ತಮಿಳು ಮತದಾರರು ಹೆಚ್ಚಿರುವ ವಾರ್ಡ್​ಗಳಲ್ಲಿ ಸ್ಪರ್ಧಿಸುತ್ತಾ ಟಿವಿಕೆ?
21:46ಜೇಬು ಖಾಲಿ ಖಾಲಿ, ಚುಚ್ಚುತ್ತಿದೆ ಚಿನ್ನದ ಚೂರಿ, ಇನ್ನೆಷ್ಟು ಹೆಚ್ಚಾಗಲಿದೆ ಪೆಟ್ರೋಲ್ ಬೆಲೆ?
19:53ಕಾಂಗ್ರೆಸ್ 'ಕುರ್ಚಿ' ಕಾಳಗಕ್ಕೆ ಸಂಧಾನ ಸೂತ್ರ ಸಿದ್ಧಪಡಿಸಿದರಾ ಖರ್ಗೆ! ದೆಹಲಿ ದರ್ಬಾರಿನಲ್ಲಿ ಅಂತಿಮ ಸುತ್ತು?
27:56ಬೆಂಗಳೂರು Beat: ಗ್ರೇಟರ್ ಬೆಂಗಳೂರಿಗೆ ಈಗ ಚುನಾವಣೆ ನಡೆದ್ರೆ ಗೆಲ್ಲೋದ್ಯಾರು?
19:37ಅಕ್ರಮ ಬಾಂಗ್ಲಾ ವಲಸಿಗರ ಹುಡುಕಿ ಗಡೀಪಾರು, ಸುವೆಂದು ಶಪಥಕ್ಕೆ ಬಾಂಗ್ಲಾದೇಶ ಕಂಗಾಲು
Read more