ಬಂಡೆಯನ್ನೇ ಅಲುಗಾಡಿಸಿದ ಆ ಮಹಾ ಸವಾಲು!  ಗೌಡರ ಕುಟುಂಬಕ್ಕೂ ಬಂಡೆಗೂ ಅದೆಂಥಾ ರಣದ್ವೇಷ? ರಣಚರಿತ್ರೆಯ ರಾಜಕಾರಣ!

ಬಂಡೆಯನ್ನೇ ಅಲುಗಾಡಿಸಿದ ಆ ಮಹಾ ಸವಾಲು! ಗೌಡರ ಕುಟುಂಬಕ್ಕೂ ಬಂಡೆಗೂ ಅದೆಂಥಾ ರಣದ್ವೇಷ? ರಣಚರಿತ್ರೆಯ ರಾಜಕಾರಣ!

Published : Jun 02, 2026, 10:48 AM IST

ಡಿ.ಕೆ.ಶಿವಕುಮಾರ್ ಅವರನ್ನು ಗಟ್ಟಿ ನಾಯಕನನ್ನಾಗಿ ರೂಪಿಸಿದ ಸವಾಲುಗಳ ಕುರಿತು ಈ ಲೇಖನವು ವಿವರಿಸುತ್ತದೆ. ಅವರ ರಾಜಕೀಯ ಪಯಣದ ಆರಂಭ, ಹೆಚ್.ಡಿ.ಕೆ ಕುಟುಂಬದೊಂದಿಗಿನ ಜಿದ್ದಾಜಿದ್ದಿ ಮತ್ತು ಅವರ ರಾಜಕೀಯ ಜೀವನವನ್ನೇ ಬದಲಿಸಿದ ಒಂದು ನಿರ್ಣಾಯಕ ಘಟನೆಯನ್ನು ಇದು ಪರಿಶೋಧಿಸುತ್ತದೆ.

ಡಿ.ಕೆ.ಶಿವಕುಮಾರ್.. ಈ ಹೆಸರು ಕೇಳಿದಾಕ್ಷಣ ಗಟ್ಟಿ ನಾಯಕ, ಬಂಡೆಯಂತಹ ಲೀಡರ್ ಅನ್ಸುತ್ತೆ. ಆದ್ರೆ ಆ ಗಟ್ಟಿತನ ಬಂದಿದ್ದು ಹೇಗೆ..? ಆದ್ರ ಹಿಂದೊಂದು ರೋಚಕ ಇತಿಹಾಸವಿದೆ. ಕನಕಾಧಿಪತಿಯ ರಾಜಕೀಯ ಜರ್ನಿ ಶುರುವಾಗಿದ್ದೇ ಯಾರೂ ನಿರೀಕ್ಷಿಸದ ಮಹಾ ಸವಾಲಿನಿಂದ. ಆ ಜರ್ನಿ ಶುರುವಾದ ನಂತ್ರವೂ ಹೆಜ್ಜೆ ಹೆಜ್ಜೆಗೂ ಅವರನ್ನ ಕಾಡಿವೆ ಚಾಲೆಂಜಸ್​ಗಳು. ಅವುಗಳನ್ನೆಲ್ಲಾ ಎದುರಿಸಿಯೇ ಡಿ.ಕೆ.ಶಿವಕುಮಾರ್ ಇಷ್ಟು ಗಟ್ಟಿಯಾಗಿ ಬೆಳೆದು ನಿಂತಿರೋದು. ಹಾಗಿದ್ರೆ ಕನಕವೀರನ ರಾಜಕೀಯ ಜರ್ನಿಯಲ್ಲಿ ಎದುರಾದ ಸವಾಲುಗಳು ಯಾವು..? ಅವುಗಳನ್ನ ಡಿಕೆ ಮೆಟ್ಟಿ ನಿಂತಿದ್ದು ಹೇಗೆ..?

ಡಿಕೆ ವರ್ಸಸ್ ಹೆಚ್​ಡಿಕೆ ಕುಟುಂಬದ ರಾಜಕೀಯ ಜಿದ್ದಾಜಿದ್ದಿ 2024ರಲ್ಲಿ ನೆಕ್ಸ್ಟ್​​ ಲವೆಲ್​ಗೆ ಹೋಗಿತ್ತು. ಹಾಗಿದ್ರೆ ಆ ವರ್ಷ ನಡೆದ ಎರಡು ಚುನಾವಣೆಯಲ್ಲಿ ಹೇಗಿತ್ತು ಪೈಪೋಟಿ..?

ಅದೊಂದು ಘಟನೆ ಡಿಕೆ ರಾಜಕೀಯ ಜೀವನವನ್ನೇ ಬದಲಾಯಿಸಿತ್ತು.. ಅಂದು ಬಂಡೆ ಎದುರಿಗೆ ಬಂದು ನಿಂತಿದ್ದ ಆ ಸವಾಲು ಅಂತಿಂಥದ್ದಲ್ಲ.. ಸಾಮಾನ್ಯವರು ಅದನ್ನ ಎದುರಿಸಿ ರಾಜಕೀಯದಲ್ಲಿ ಮತ್ತೆ ಪುಟಿದೇಳೋಕೆ ಸಾಧ್ಯವೇ ಇಲ್ಲ. ಹಾಗಿದ್ರೆ ಯಾವುದು ಆ ಸವಾಲು.? ಡಿಕೆ ಪೊಲಿಟಿಕಲ್ ಪಥದಲ್ಲಿ ಬಿರುಗಾಳಿಯಂತೆ ನುಗ್ಗಿದ ಆ ಬಿರುಗಾಳಿ ಯಾವುದು.? 

20:16ಡಿಕೆ ಬತ್ತಳಿಕೆ ಸೇರಿತಾ ತ್ರಿವಳಿ ಡಿಸಿಎಂ ಬ್ರಹ್ಮಾಸ್ತ್ರ..? ಯಾರಿಗೆ ಸಿದ್ದು ಶ್ರೀರಕ್ಷೆ? ಯಾರಿಗೆ ಬಂಡೆ ಬಲ?
22:5360:40 ಮಂತ್ರದಂಡ..! ಬಂಡೆ ಮಂತ್ರಿಮಂಡಲದಲ್ಲಿ ಯಾರಿಗೆ ಅದೃಷ್ಟ? ಯಾರಿಗೆ ಅರ್ಧಚಂದ್ರ..?
40 ಸಚಿವಾಕಾಂಕ್ಷಿಗಳು 4 ಸಭೆಗಳು ಏನೆಲ್ಲಾ ಚರ್ಚೆ? ಯುವ ಶಾಸಕರಿಗೆ ಮಣೆ ಹಾಕುತ್ತಾ ಕಾಂಗ್ರೆಸ್ ಹೈಕಮಾಂಡ್?
22:49ಬಿಡದಿ ಅಗ್ನಿಕುಂಡ.. ಬೂದಿ ಮುಚ್ಚಿದ ಕೆಂಡ: ದಳಪತಿ Vs ಕನಕಾಧಿಪತಿ.. ಮುಗಿಯದ ಯುದ್ಧದ ಹೊಸ ಅಧ್ಯಾಯ!
21:50ಬೆಳಗಾವಿ ಸಾಹುಕಾರನ ಜೊತೆ ಕನಕವೀರನ ಗಟ್ಟಿ ಗೆಳೆತನ..! ಸವಾಲ್ ಹಾಕಿದ್ದ ಸಾಹುಕಾರ, ಬಂಡೆ ವಿಶ್ವಾಸಕ್ಕೆ ಮಣಿದರಾ?
24:272028ರ ಚುನಾವಣೆ: ಜೋಡೆತ್ತುಗಳ ಸೈಲೆಂಟ್ ಆಟ ಶುರು, ಮತ್ತೊಂದು ಮಹಾಯುದ್ಧಕ್ಕೆ ರೆಡಿ ಭಲೇ ಜೋಡಿ!
24:31ಮಡದಿ.. ಸಹೋದರ ಸಮೇತ ಸಿದ್ದು ಮನೆಗೆ ಡಿಕೆ! ಮೊದಲ ಹೆಜ್ಜೆಗಳಲ್ಲೇ ಮಹಾ ಗುರಿಯ ಸುಳಿವು ಕೊಟ್ಟಾಗಿದೆ ಡಿಕೆ!
24:17ಕಾಸು..ಕರೆಂಟು..ಲಕ್ಷ್ಮೀ..ಜ್ಯೋತಿ..ಡಬಲ್ ಆಪರೇಷನ್! ಎಪಿಕ್ ಕಾರ್ಡ್​ ನಂಬರ್ ಸೀಕ್ರೆಟ್​..ಏನಿದು ಮಾಸ್ಟರ್​ ಸ್ಟ್ರೋಕ್?
21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
Read more