ಕನಕಾಧಿಪತಿ ಚದುರಂಗ.. BJP ಪಡೆ ಕೋಲಾಹಲ: ಹಸ್ತಕೋಟೆಗೇ ಗೊತ್ತಿರಲಿಲ್ಲ.. ಡಿಕೆ ಹೂಡಿದ ಚಕ್ರವ್ಯೂಹ!

ಕನಕಾಧಿಪತಿ ಚದುರಂಗ.. BJP ಪಡೆ ಕೋಲಾಹಲ: ಹಸ್ತಕೋಟೆಗೇ ಗೊತ್ತಿರಲಿಲ್ಲ.. ಡಿಕೆ ಹೂಡಿದ ಚಕ್ರವ್ಯೂಹ!

Published : Jun 20, 2026, 04:49 PM IST

Suvarna Special: ರಾಜ್ಯ ರಾಜಕೀಯದಲ್ಲೀಗ ದೊಡ್ಡದೊಂದು ಸುನಾಮಿಯೇ ಭುಗಿಲೆದ್ದಿದೆ.. ಪರಿಷತ್ ಚುನಾವಣೆ, ರಾಜಕಾರಣ ರಣರಂಗದಲ್ಲಿ ಭೂಕಂಪನವನ್ನೇ ಸೃಷ್ಟಿಸಿದೆ.. ಕಾಂಗ್ರೆಸ್ ವಿರುದ್ಧ ಸೆಣಸಾಡಬೇಕು ಅನ್ನೋ ಏಕಮಾತ್ರ ಉದ್ದೇಶ.

ರಾಜ್ಯ ರಾಜಕೀಯದಲ್ಲೀಗ ದೊಡ್ಡದೊಂದು ಸುನಾಮಿಯೇ ಭುಗಿಲೆದ್ದಿದೆ.. ಪರಿಷತ್ ಚುನಾವಣೆ, ರಾಜಕಾರಣ ರಣರಂಗದಲ್ಲಿ ಭೂಕಂಪನವನ್ನೇ ಸೃಷ್ಟಿಸಿದೆ.. ಕಾಂಗ್ರೆಸ್ ವಿರುದ್ಧ ಸೆಣಸಾಡಬೇಕು ಅನ್ನೋ ಏಕಮಾತ್ರ ಉದ್ದೇಶದಿಂದಲೇ,  ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳು ಕೈಜೋಡಿಸಿದ್ವು.. ಆದ್ರೆ ಈಗ ನೋಡಿದ್ರೆ, ಈ ಪಕ್ಷದೊಳಗಿರೋ ನಾಯಕರೇ, ಹಸ್ತಪಾಳಯದ ಕೈಹಿಡಿತಾ ಇರೋದು ಜಗಜ್ಜಾಹಿರಾಗಿದೆ.. ಬಿಜೆಪಿ ನಾಯಕರೇ ಕಾಂಗ್ರೆಸ್ ಪರವಾಗಿ ನಿಲ್ಲೋದು ಅಂದ್ರೆ, ಅದನ್ನ ಕಲ್ಪನೆಯಾದ್ರೂ ಮಾಡಿಕೊಳ್ಳೋಕೆ ಸಾಧ್ಯನಾ? ಬಟ್, ನಮ್ ರಾಜ್ಯದಲ್ಲಿ ಅದೂ ಸಾಧ್ಯವಾಗಿದೆ.. ಈ ಒಂದು ಸಂಗತಿ, ನಾವು ರಾಜ್ಯ ರಾಜಕಾರಣವನ್ನ, ಅದ್ಯಾವ ಭೂತಗನ್ನಡಿಯಿಂದ ನೋಡ್ಬೇಕು ಅನ್ನೋದನ್ನ ಕಲಿಸಿಕೊಡ್ತಾ ಇದೆ.

ಅಷ್ಟಕ್ಕೂ ಆಗಿದ್ದೇನು? ಈ ಪ್ರಶ್ನೆ.. ಇದೇ ಪ್ರಶ್ನೆಯೇ ಈಗ ರಾಷ್ಟ್ರ ಮಟ್ಟದಲ್ಲಿ ಕುತೂಹಲ ಮೂಡಿಸಿರೋದು.. ಆದ್ರೆ, ಇದಕ್ಕಿಂತಾ ಮುಖ್ಯವಾದ ಮತ್ತೊಂದು ಪ್ರಶ್ನೆಯೂ ಕಾಡ್ತಾ ಇದೆ. ರಾಷ್ಟ್ರ ಮಟ್ಟದಲ್ಲಿ ತನ್ನ ವ್ಯೂಹ-ತಂತ್ರಗಳ ಮೂಲಕ, ವಿಪಕ್ಷಗಳ ಪಾಲಿಗೆ ಕಬ್ಬಿಣದ ಸರಪಳಿಯಾಗಿತ್ತು, ಕೇಸರಿ ಪಾಳಯ.. ಆದ್ರೆ ಈಗ ನೋಡಿದ್ರೆ, ಕರ್ನಾಟಕದ ರಾಜಕೀಯ ಲೆಕ್ಕಾಚಾರಗಳೇ ವಿಚಿತ್ರ ತಿರುವುಗಳಿಗೆ ಸಾಕ್ಷಿಯಾಗಿದೆ.. ಏನಿದರ ಕತೆ? ತಪ್ಪು ಮಾಡಿದವರು ಸಿಕ್ಕಿದರೆ, ತಕ್ಕ ಶಾಸ್ತಿಯಾಗುತ್ತೆ ಅಂತಾರೆ, ಕೇಸರಿ ಪಡೆಯ ಕಟ್ಟಾಳುಗಳು.. ಆದ್ರೆ ಮುಂದಿನ ಚುನಾಚಣೆಗೆ, ಎದುರಾಳಿತನ್ನ ಕಟ್ಟಿಹಾಕೋಕೆ ಯಾರ ಬಳಿ ಯಾವ ವ್ಯೂಹವಿದೆ? 

24:31ಮಡದಿ.. ಸಹೋದರ ಸಮೇತ ಸಿದ್ದು ಮನೆಗೆ ಡಿಕೆ! ಮೊದಲ ಹೆಜ್ಜೆಗಳಲ್ಲೇ ಮಹಾ ಗುರಿಯ ಸುಳಿವು ಕೊಟ್ಟಾಗಿದೆ ಡಿಕೆ!
24:17ಕಾಸು..ಕರೆಂಟು..ಲಕ್ಷ್ಮೀ..ಜ್ಯೋತಿ..ಡಬಲ್ ಆಪರೇಷನ್! ಎಪಿಕ್ ಕಾರ್ಡ್​ ನಂಬರ್ ಸೀಕ್ರೆಟ್​..ಏನಿದು ಮಾಸ್ಟರ್​ ಸ್ಟ್ರೋಕ್?
21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?
23:39ಕೈ ಕೊಟ್ಟವರ್ಯಾರೋ ಮಂಜುನಾಥ?; ಬಿಜೆಪಿಯಲ್ಲಿ ಅಡ್ಡಮತದಾನದ ಆಂತರಿಕ ಜ್ವಾಲಾಮುಖಿ ಸ್ಫೋಟ!
23:38ಬಿಡದಿ ಟೌನ್‌ಶಿಪ್ ರಣರಂಗದಲ್ಲಿ ಪತ್ರಕ್ಕೆ ಪತ್ರ, ಸವಾಲ್‌ಗೆ ಸವಾಲ್, ಜಿದ್ದಿಗೆ ಜಿದ್ದು!
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
24:49Karnataka Congress: ಹರಿಪ್ರಸಾದ್‌ಗೆ ಕೆಪಿಸಿಸಿ ಗದ್ದುಗೆ: ಡಿಕೆ-ಬಿಕೆ ಜೋಡಿಯಿಂದ ಹೊಸ ಮ್ಯಾಜಿಕ್ ಸಾಧ್ಯನಾ?
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
19:09ಕನಕಾಧಿಪತಿ ಚದುರಂಗ.. BJP ಪಡೆ ಕೋಲಾಹಲ: ಹಸ್ತಕೋಟೆಗೇ ಗೊತ್ತಿರಲಿಲ್ಲ.. ಡಿಕೆ ಹೂಡಿದ ಚಕ್ರವ್ಯೂಹ!
Read more