ಕನಕಾಧಿಪತಿ ಚದುರಂಗ.. BJP ಪಡೆ ಕೋಲಾಹಲ: ಹಸ್ತಕೋಟೆಗೇ ಗೊತ್ತಿರಲಿಲ್ಲ.. ಡಿಕೆ ಹೂಡಿದ ಚಕ್ರವ್ಯೂಹ!

ಕನಕಾಧಿಪತಿ ಚದುರಂಗ.. BJP ಪಡೆ ಕೋಲಾಹಲ: ಹಸ್ತಕೋಟೆಗೇ ಗೊತ್ತಿರಲಿಲ್ಲ.. ಡಿಕೆ ಹೂಡಿದ ಚಕ್ರವ್ಯೂಹ!

Published : Jun 20, 2026, 04:49 PM IST

Suvarna Special: ರಾಜ್ಯ ರಾಜಕೀಯದಲ್ಲೀಗ ದೊಡ್ಡದೊಂದು ಸುನಾಮಿಯೇ ಭುಗಿಲೆದ್ದಿದೆ.. ಪರಿಷತ್ ಚುನಾವಣೆ, ರಾಜಕಾರಣ ರಣರಂಗದಲ್ಲಿ ಭೂಕಂಪನವನ್ನೇ ಸೃಷ್ಟಿಸಿದೆ.. ಕಾಂಗ್ರೆಸ್ ವಿರುದ್ಧ ಸೆಣಸಾಡಬೇಕು ಅನ್ನೋ ಏಕಮಾತ್ರ ಉದ್ದೇಶ.

ರಾಜ್ಯ ರಾಜಕೀಯದಲ್ಲೀಗ ದೊಡ್ಡದೊಂದು ಸುನಾಮಿಯೇ ಭುಗಿಲೆದ್ದಿದೆ.. ಪರಿಷತ್ ಚುನಾವಣೆ, ರಾಜಕಾರಣ ರಣರಂಗದಲ್ಲಿ ಭೂಕಂಪನವನ್ನೇ ಸೃಷ್ಟಿಸಿದೆ.. ಕಾಂಗ್ರೆಸ್ ವಿರುದ್ಧ ಸೆಣಸಾಡಬೇಕು ಅನ್ನೋ ಏಕಮಾತ್ರ ಉದ್ದೇಶದಿಂದಲೇ,  ಜೆಡಿಎಸ್ ಹಾಗೂ ಬಿಜೆಪಿ ಪಕ್ಷಗಳು ಕೈಜೋಡಿಸಿದ್ವು.. ಆದ್ರೆ ಈಗ ನೋಡಿದ್ರೆ, ಈ ಪಕ್ಷದೊಳಗಿರೋ ನಾಯಕರೇ, ಹಸ್ತಪಾಳಯದ ಕೈಹಿಡಿತಾ ಇರೋದು ಜಗಜ್ಜಾಹಿರಾಗಿದೆ.. ಬಿಜೆಪಿ ನಾಯಕರೇ ಕಾಂಗ್ರೆಸ್ ಪರವಾಗಿ ನಿಲ್ಲೋದು ಅಂದ್ರೆ, ಅದನ್ನ ಕಲ್ಪನೆಯಾದ್ರೂ ಮಾಡಿಕೊಳ್ಳೋಕೆ ಸಾಧ್ಯನಾ? ಬಟ್, ನಮ್ ರಾಜ್ಯದಲ್ಲಿ ಅದೂ ಸಾಧ್ಯವಾಗಿದೆ.. ಈ ಒಂದು ಸಂಗತಿ, ನಾವು ರಾಜ್ಯ ರಾಜಕಾರಣವನ್ನ, ಅದ್ಯಾವ ಭೂತಗನ್ನಡಿಯಿಂದ ನೋಡ್ಬೇಕು ಅನ್ನೋದನ್ನ ಕಲಿಸಿಕೊಡ್ತಾ ಇದೆ.

ಅಷ್ಟಕ್ಕೂ ಆಗಿದ್ದೇನು? ಈ ಪ್ರಶ್ನೆ.. ಇದೇ ಪ್ರಶ್ನೆಯೇ ಈಗ ರಾಷ್ಟ್ರ ಮಟ್ಟದಲ್ಲಿ ಕುತೂಹಲ ಮೂಡಿಸಿರೋದು.. ಆದ್ರೆ, ಇದಕ್ಕಿಂತಾ ಮುಖ್ಯವಾದ ಮತ್ತೊಂದು ಪ್ರಶ್ನೆಯೂ ಕಾಡ್ತಾ ಇದೆ. ರಾಷ್ಟ್ರ ಮಟ್ಟದಲ್ಲಿ ತನ್ನ ವ್ಯೂಹ-ತಂತ್ರಗಳ ಮೂಲಕ, ವಿಪಕ್ಷಗಳ ಪಾಲಿಗೆ ಕಬ್ಬಿಣದ ಸರಪಳಿಯಾಗಿತ್ತು, ಕೇಸರಿ ಪಾಳಯ.. ಆದ್ರೆ ಈಗ ನೋಡಿದ್ರೆ, ಕರ್ನಾಟಕದ ರಾಜಕೀಯ ಲೆಕ್ಕಾಚಾರಗಳೇ ವಿಚಿತ್ರ ತಿರುವುಗಳಿಗೆ ಸಾಕ್ಷಿಯಾಗಿದೆ.. ಏನಿದರ ಕತೆ? ತಪ್ಪು ಮಾಡಿದವರು ಸಿಕ್ಕಿದರೆ, ತಕ್ಕ ಶಾಸ್ತಿಯಾಗುತ್ತೆ ಅಂತಾರೆ, ಕೇಸರಿ ಪಡೆಯ ಕಟ್ಟಾಳುಗಳು.. ಆದ್ರೆ ಮುಂದಿನ ಚುನಾಚಣೆಗೆ, ಎದುರಾಳಿತನ್ನ ಕಟ್ಟಿಹಾಕೋಕೆ ಯಾರ ಬಳಿ ಯಾವ ವ್ಯೂಹವಿದೆ? 

18:09362 ನಂಬರ್‌ಗಾಗಿ ಬಿಜೆಪಿ ಆಟ, ಕಂಪನಕ್ಕೆ ಬಂಗಾಳದಿಂದ ಯುಪಿ ವರೆಗೂ ಉರುಳುತ್ತಿದೆ ವಿಕೆಟ್
20:37ಆಪರೇಷನ್ ಗೃಹಲಕ್ಷ್ಮೀ: ಸತ್ತವರ ಖಾತೆಗೆ ಹಣ! 4 ಲಕ್ಷ ಅನರ್ಹರ ಮೇಲೆ ಸರ್ಕಾರದ ಬಿಗ್ ಆ್ಯಕ್ಷನ್
21:25DK Shivakumar: ಸಿದ್ದು ಸಂಪ್ರದಾಯ ಮುರಿದ ಡಿಕೆಶಿ: ಗಾಂಧಿಗಿರಿ ಹಿಂದಿನ ರಣತಂತ್ರವೇನು?
21:34ಡಿಫರೆಂಟ್ ಡಿಕೆ: ವಿದುರ ನೀತಿ.. ಚಾಣಕ್ಯ ತಂತ್ರ.. ರಾಜ್ಯ ರಾಜಕಾರಣದಲ್ಲಿ 'ಬಂಡೆ'ಯ ಹೊಸ ಚದುರಂಗದಾಟ!
23:34ಮೂಕಾಂಬಿಕೆ ದರ್ಶನಕ್ಕೆ ದಳಪತಿ ವಿಜಯ್: ಎಂಜಿಆರ್‌ ಸಂಪ್ರದಾಯ ಮುಂದುವರಿಸಿದ ತಮಿಳು ನಾಯಕ
19:53ಡಿಕೆ ಹೆಸರು ಕೇಳಿದ ಕೂಡಲೇ ಕೈ ಮುಗಿದದ್ದೇಕೆ ದಳಪತಿ! ಗುರುವಿನ ಹಾದಿಯಲ್ಲಿ ಶಿಷ್ಯ, ಮರುಕಳಿಸುತ್ತಾ 1999ರ ಇತಿಹಾಸ?
27:29ಡಿಕೆ ಸರ್ಕಾರ.. ಹೊಸ ಅವತಾರ: ಮೀನಹೆಜ್ಜೆ.. ಜಾಣಮೌನ.. ಮಿಂಚಿನ ಬಾಣ: ಹೇಗಿದೆ ಬಂಡೆ ಆಡಳಿತ?
21:28ದೇಶದ ನಂಬರ್​​ 1 ಶ್ರೀಮಂತ ಸಿಎಂ ಡಿಕೆಶಿ ! ಆಸ್ತಿ ಡಬಲ್​​​​ ಆಗಿದ್ದು ಹೇಗೆ ಗೊತ್ತಾ ?
23:53ಡಿಕೆ ಸರ್ಕಾರ ವಾಸ್ತು ಪ್ರಕಾರ ; ಡಿಕೆಶಿ ಸರ್ಕಾರದಲ್ಲಿ ಎಲ್ಲವೂ ಬದಲು.. ಪಕ್ಕಾ ವಾಸ್ತು ಪ್ರಕಾರ..!
Read more