
ಮತ್ತೆ ಶುರು ರಾಜ್ಯ ರಾಜಕೀಯದ ಅತೀ ದೊಡ್ಡ ಯುದ್ಧ! ದಳಪತಿ ಪಂಥಾಹ್ವಾನ.. ಡಿಕೆ ರಣವೀಳ್ಯ.. ಬಿಡದಿ ಭೂಮಿ ಕಾಳಗ! ಪತ್ರಕ್ಕೆ ಪತ್ರ.. ಸವಾಲ್ಗೆ ಸವಾಲ್.. ಜಿದ್ದಿಗೆ ಜಿದ್ದು! ಮರುಕಳಿಸುತ್ತಾ ರಾಜ್ಯವೇ ಬೆಚ್ಚಿ ಬಿದ್ದಿದ್ದ ಆ ರಣಚರಿತ್ರೆ.? ಇದೇ ಇವತ್ತಿನ ಸುವರ್ಣ ಸ್ಪೆಷಲ್ ಬಿಡದಿ ಕುರುಕ್ಷೇತ್ರ ಮದಗಜ ಮಹಾಯುದ್ಧ