ರೆಸಾರ್ಟ್ ನಲ್ಲಿ 'ಕೈ' ಶಾಸಕರ ಮಾರಾಮಾರಿ: ತಾರಕಕ್ಕೇರಿದ ಬಾಟಲಿ ಬ್ಯಾಟಲ್​​!

Jan 20, 2019, 2:27 PM IST

ಶನಿವಾರ ರಾತ್ರಿ ಈಗಲ್ಟನ್​ ರೆಸಾರ್ಟ್​ನಲ್ಲಿ ಕಾಂಗ್ರೆಸ್​ ಶಾಸಕ ಅನಂದ್ ಸಿಂಗ್​ ಹಾಗೂ ಕಂಪ್ಲಿ ಶಾಸಕ ಗಣೇಶ್ ನಡುವೆ ಮಾರಾಮಾರಿ ನಡೆದಿದ್ದು, ಗಣೇಶ್ ಆನಂದ್ ಸಿಂಗ್ ಗೆ ಬಾಟಲಿದಿಂದ ಹೊಡೆದಿದ್ದಾರೆ. ಇದ್ರಿಂದ ಗಾಯಗೊಂಡ ಆನಂದ್ ಸಿಂಗ್ ಅವರನ್ನು ಅಪೊಲೋ ಆಸ್ಪತ್ರೆಗೆ ದಾಖಲಾಗಿದ್ದಾರೆ. ಇದೀಗ ಆನಂದ್ ಸಿಂಗ್ ಕುಟುಂಬದವರು ರೊಚ್ಚಿಗೆದಿದ್ದು, ಗಣೇಶ್ ವಿರುದ್ಧ ದೂರು ದಾಖಲಿಸಲು ನಿರ್ಧರಿಸಿದ್ದಾರೆ. ಇದರ ಇನ್ನಷ್ಟು ಮಾಹಿತಿ ವಿಡಿಯೋದಲ್ಲಿ ನೋಡಿ.