ಶಿಕಾರಿಪುರದಲ್ಲೇ ಟಿಪ್ಪು ಗುಣಗಾನ ಮಾಡಿದ ಬಿಎಸ್‌ವೈ ಕಟ್ಟಾ ಬೆಂಬಲಿಗ.. ವಿಡಿಯೋ ವೈರಲ್

Nov 15, 2018, 9:52 PM IST

ಟಿಪ್ಪು ಮತಾಂಧ ಅಲ್ಲ, ಟಿಪ್ಪು ಒಬ್ಬ ದೇಶ ಪ್ರೇಮಿ.. ಬ್ರಿಟಿಷ್ ವಿರುದ್ಧ ಹೊರಾಡಿದ್ದಾರೆ. ಅದಕ್ಕೆ ಅವರನ್ನ ಟಿಪ್ಪು ಹುಲಿ ಅನ್ನೋದು.. ಇತಿಹಾಸ ಓದಿದ್ದರೆ ಅವರ ಬಗ್ಗೆ ತಿಳಿಯುತ್ತೆ
ಇತಿಹಾಸ ಗೊತ್ತಿಲ್ಲದವರು ಟೀಕೆ ಮಾಡ್ತಾರೆ ಆ ಟೀಕೆ ಗೆ ಕಿವಿಗೊಡೋದು ಬೇಡ. 316 ದೇವಾಲಯಗಳನ್ನ ಜೀರ್ಣೋದ್ಧಾರ ಮಾಡಿದ್ದಾರೆ. ಶೃಂಗೇರಿ ಮಠ ಜೀರ್ಣೋದ್ಧಾರ ಮಾಡಿದ್ದಾರೆ ಇಂಥ ಹೇಳಿಕೆ ಬಂದಿದ್ದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಕಾರ್ಯಕ್ಷೇತ್ರ ಶಿಕಾರಿಪುರದಿಂದ.. ಅದು ಅವರ ಬೆಂಬಲಿಗರಿಂದ..