ಬಿಂದು, ಕನಕದುರ್ಗಾಗೆ ಇದೆ ವಿರಾಜಪೇಟೆ ‘ಸೀತೆ’ ಲಿಂಕ್... ವಿಡಿಯೋ ಸಾಕ್ಷ್ಯ

ಬಿಂದು, ಕನಕದುರ್ಗಾಗೆ ಇದೆ ವಿರಾಜಪೇಟೆ ‘ಸೀತೆ’ ಲಿಂಕ್... ವಿಡಿಯೋ ಸಾಕ್ಷ್ಯ

Published : Jan 03, 2019, 09:54 PM IST

ನಿನ್ನೆಯಷ್ಟೇ ಶಬರಿಮಲೆ ಅಯ್ಯಪ್ಪನ ದೇಗುಲ ಪ್ರವೇಶಿಸಿದ್ದ ಇಬ್ಬರು ಮಹಿಳೆಯರಿಗೂ ಕರ್ನಾಟಕಕ್ಕೂ ಲಿಂಕ್ ಇದ್ಯಂತೆ. ಶಬರಿಮಲೆಗೆ ತೆರಳುವ ಮುನ್ನ, ಬಿಂದು ಮತ್ತು ಕನಕದುರ್ಗ ವಿರಾಜಪೇಟೆಯ ಸೀತಾಲಕ್ಷ್ಮೀ ಲಾಡ್ಜ್ನಲ್ಲಿ ತಂಗಿದ್ರಂತೆ. ಡಿಸೆಂಬರ್ 29ರ ಮಧ್ಯಾಹ್ನ ಕ್ಯಾಲಿಕಟ್‌ನ ಬಿಂದು ಹಾಗೂ ಕನಕದುರ್ಗಾ ಎಂದು ಹೆಸರು ಹೇಳಿ ರೂಂ ಪಡೆದಿದ್ದಾರೆ. ಸಿಬ್ಬಂದಿಯಿಂದ ಯಾವುದೇ ಸಹಾಯ ಪಡೆಯದೆ, ಬೇಕರಿಯಲ್ಲಿ ಕಾಫಿ ಸೇವಿಸಿದ್ದಾರೆ. ಡಿಸೆಂಬರ್ 31ರಂದು ನಿರ್ಗಮಿಸಿದ್ದಾರೆ.

ನಿನ್ನೆಯಷ್ಟೇ ಶಬರಿಮಲೆ ಅಯ್ಯಪ್ಪನ ದೇಗುಲ ಪ್ರವೇಶಿಸಿದ್ದ ಇಬ್ಬರು ಮಹಿಳೆಯರಿಗೂ ಕರ್ನಾಟಕಕ್ಕೂ ಲಿಂಕ್ ಇದ್ಯಂತೆ. ಶಬರಿಮಲೆಗೆ ತೆರಳುವ ಮುನ್ನ, ಬಿಂದು ಮತ್ತು ಕನಕದುರ್ಗ ವಿರಾಜಪೇಟೆಯ ಸೀತಾಲಕ್ಷ್ಮೀ ಲಾಡ್ಜ್ನಲ್ಲಿ ತಂಗಿದ್ರಂತೆ. ಡಿಸೆಂಬರ್ 29ರ ಮಧ್ಯಾಹ್ನ ಕ್ಯಾಲಿಕಟ್‌ನ ಬಿಂದು ಹಾಗೂ ಕನಕದುರ್ಗಾ ಎಂದು ಹೆಸರು ಹೇಳಿ ರೂಂ ಪಡೆದಿದ್ದಾರೆ. ಸಿಬ್ಬಂದಿಯಿಂದ ಯಾವುದೇ ಸಹಾಯ ಪಡೆಯದೆ, ಬೇಕರಿಯಲ್ಲಿ ಕಾಫಿ ಸೇವಿಸಿದ್ದಾರೆ. ಡಿಸೆಂಬರ್ 31ರಂದು ನಿರ್ಗಮಿಸಿದ್ದಾರೆ.

23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
44:50ಧರ್ಮಸ್ಥಳ ಷಡ್ಯಂತ್ರ: ಬಯಲಾಯ್ತು 'ಬುರುಡೆ' ಗ್ಯಾಂಗ್ ರಹಸ್ಯ!
48:52ಕನ್ನಡಪ್ರಭ & ಸುವರ್ಣನ್ಯೂಸ್‌ನಿಂದ ಅಸಾಮಾನ್ಯ ಕನ್ನಡಿಗರಿಗೆ ಗೌರವ: 'ಆಯುರ್ ಭೂಷಣ' ಪ್ರಶಸ್ತಿ ಪ್ರದಾನ
18:13ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
19:47ಅರಸು ಆಳ್ವಿಕೆ ದಾಖಲೆ ಮುರಿಯೋವರೆಗೂ ಸಿದ್ದು ಸಿಎಂ ಕುರ್ಚಿ ಗಡದ್ದು; ಪುತ್ರನ ಹೇಳಿಕೆಯಿಂದ ಮತ್ತೆ ಮಾಡ್ತಿದೆ ಸದ್ದು!
98:36ವಿಯೆಟ್ನಾಂ ಇಂಡಿಯಾ ಇಂಟರ್​ನ್ಯಾಷನಲ್ ಬ್ಯುಸಿನೆಸ್​ ಕಾನ್​ಕ್ಲೇವ್: ಕರುನಾಡಿನ 29 ಗಣ್ಯರಿಗೆ ಪ್ರಶಸ್ತಿ ಪ್ರದಾನ
30:35ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?
20:57Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!
20:50ಸಿಂಹಾಸನ ಸಂಗ್ರಾಮದಲ್ಲಿ ಡಿಕೆ ಶಿವಕುಮಾರ್ 'ಸ್ನೇಹವ್ಯೂಹ': ಸಿದ್ದು ಸಿಪಾಯಿಗಳನ್ನೇ ಸೆಳೆಯುವ ಬಂಡೆಯ ಹೊಸ ದಾಳ!
25:58ಸಾವಿನ ‘ಸಾನಿಧ್ಯ’, ಒಂದೇ ಮನೆಯಲ್ಲಿ ಐವರು ಸೂಸೈಡ್, ಒಂದೇ ರಾತ್ರಿ ನೇಣಿಗೆ ಬಿದ್ದಿದ್ಯಾಕೆ?