ಪ್ರಧಾನಿ ಖುರ್ಚಿಗೆ ಮಹಿಳೆಯರು:ರಾಹುಲ್‌ಗೆ ವಿಶ್ ಮಾಡೋದೇ ಮರೆತರು!

Published : Dec 18, 2018, 06:14 PM IST
ಪ್ರಧಾನಿ ಖುರ್ಚಿಗೆ ಮಹಿಳೆಯರು:ರಾಹುಲ್‌ಗೆ ವಿಶ್ ಮಾಡೋದೇ ಮರೆತರು!

ಸಾರಾಂಶ

ಪಂಚರಾಜ್ಯ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಜಯಭೇರಿ | ರಾಹುಲ್ ಆದ್ರೂ ಹೀರೋ | ಇವರೇ ಮುಂದಿನ ಪ್ರಧಾನಿ ಎನ್ನುತ್ತಿದೆ ಕಾಂಗ್ರೆಸ್ ಪಾಳಯ 

ನವದೆಹಲಿ (ಡಿ. 18): ಒಂದು ಕಡೆ ಸ್ಟಾಲಿನ್ ‘ರಾಹುಲ್ ಮುಂದಿನ ಪ್ರಧಾನಿ’ ಎಂದು ಹೇಳಿದ್ದಾರೆ. ಇದರಿಂದ ಮಮತಾ, ಮಾಯಾವತಿ ಸಿಟ್ಟಾಗಿದ್ದಾರೆ.

ಪಂಚರಾಜ್ಯ ಚುನಾವಣೆ ಸೋಲಿನ ಬಗ್ಗೆ ಚಕಾರವನ್ನೇ ಎತ್ತುತ್ತಿಲ್ಲ ಮೋದಿ-ಶಾ

ಮೂರು ಚುನಾವಣೆ ಗೆದ್ದುಕೊಂಡರೂ ರಾಹುಲ್‌ಗೆ ಒಂದು ನೆಪ ಮಾತ್ರದ ಅಭಿನಂದನೆ ಸಲ್ಲಿಸಲು ಈ ಇಬ್ಬರು ಗಟ್ಟಿಗಿತ್ತಿಯರಿಗೆ ಪುರುಸೊತ್ತಿಲ್ಲ. ಮಮತಾ, ಮಾಯಾವತಿ, ಕೆಸಿಆರ್, ನವೀನ್ ಪಟ್ನಾಯಕ್ ಮುಂದಿನ ದಿನಗಳಲ್ಲಿ ಒಟ್ಟಾಗಬಹುದಂತೆ. ಮಾಯಾವತಿ ಮತ್ತು ಮಮತಾ ಇಬ್ಬರೂ ರಾಜಕೀಯವಾಗಿ ಅತಿ ಚಂಚಲೆಯರು ಮತ್ತು ವೈಯಕ್ತಿಕವಾಗಿ ಸದಾ ಮೂಗಿನ ಮೇಲೆ ಸಿಟ್ಟಿನ ಸ್ವಭಾವದವರು. ಯಾವಾಗ ಏನು ಯೋಚಿಸುತ್ತಾರೋ, ಮಾತನಾಡುತ್ತಾರೋ, ನಿರ್ಣಯಿಸುತ್ತಾರೋ ಹೇಳಲು ಆಗದು. 

-ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ 

ರಾಜಕಾರಣದ ಸುದ್ದಿಗಾಗಿ ಇಂಡಿಯಾ ಗೇಟ್ ಕ್ಲಿಕ್ ಮಾಡಿ 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಗೃಹಸಚಿವರು ಏನು ಬೇಕಾದ್ರೂ ಮಾಡಬಹುದು, ಅವರ ಕಣ್ಣುಗಳನ್ನು ನೋಡಿದರೆ ನನಗೆ ಭಯವಾಗುತ್ತೆ: ಮಮತಾ ಬ್ಯಾನರ್ಜಿ
ಅಣ್ಣಾ ಹಜಾರೆ ಮತ್ತೆ ಉಪವಾಸ ಸತ್ಯಾಗ್ರಹ ಘೋಷಣೆ: ಸ್ಥಳ, ದಿನಾಂಕ ನಿಗದಿ, ಕಾರಣವೇನು ಗೊತ್ತಾ?