
ನವದೆಹಲಿ (ಡಿ. 18): ಒಂದು ಕಡೆ ಸ್ಟಾಲಿನ್ ‘ರಾಹುಲ್ ಮುಂದಿನ ಪ್ರಧಾನಿ’ ಎಂದು ಹೇಳಿದ್ದಾರೆ. ಇದರಿಂದ ಮಮತಾ, ಮಾಯಾವತಿ ಸಿಟ್ಟಾಗಿದ್ದಾರೆ.
ಮೂರು ಚುನಾವಣೆ ಗೆದ್ದುಕೊಂಡರೂ ರಾಹುಲ್ಗೆ ಒಂದು ನೆಪ ಮಾತ್ರದ ಅಭಿನಂದನೆ ಸಲ್ಲಿಸಲು ಈ ಇಬ್ಬರು ಗಟ್ಟಿಗಿತ್ತಿಯರಿಗೆ ಪುರುಸೊತ್ತಿಲ್ಲ. ಮಮತಾ, ಮಾಯಾವತಿ, ಕೆಸಿಆರ್, ನವೀನ್ ಪಟ್ನಾಯಕ್ ಮುಂದಿನ ದಿನಗಳಲ್ಲಿ ಒಟ್ಟಾಗಬಹುದಂತೆ. ಮಾಯಾವತಿ ಮತ್ತು ಮಮತಾ ಇಬ್ಬರೂ ರಾಜಕೀಯವಾಗಿ ಅತಿ ಚಂಚಲೆಯರು ಮತ್ತು ವೈಯಕ್ತಿಕವಾಗಿ ಸದಾ ಮೂಗಿನ ಮೇಲೆ ಸಿಟ್ಟಿನ ಸ್ವಭಾವದವರು. ಯಾವಾಗ ಏನು ಯೋಚಿಸುತ್ತಾರೋ, ಮಾತನಾಡುತ್ತಾರೋ, ನಿರ್ಣಯಿಸುತ್ತಾರೋ ಹೇಳಲು ಆಗದು.
-ಪ್ರಶಾಂತ್ ನಾತು, ಸುವರ್ಣ ನ್ಯೂಸ್ ದೆಹಲಿ ಪ್ರತಿನಿಧಿ
ರಾಜಕಾರಣದ ಸುದ್ದಿಗಾಗಿ ಇಂಡಿಯಾ ಗೇಟ್ ಕ್ಲಿಕ್ ಮಾಡಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.