Nov 25, 2018, 4:18 PM IST
ಚಂದನವನದ ಹಿರಿಯ ನಟ ಅಂಬರೀಷ್, ಹಿಂತಿರುಗಿ ಬಾರದ ಲೋಕಕ್ಕೆ ತೆರಳಿದ್ದಾರೆ. ಈಗ ಬಾಕಿಯಿರುವುದು ಅವರ ನೆನಪುಗಳು ಮಾತ್ರ. ಅಂಬರೀಷ್ ನಿರ್ಗಮನದಿಂದ ಬೃಹತ್ ಅಭಿಮಾನಿ ಬಳಗ ಹಾಗೂ ಚಿತ್ರರಂಗ ಆಘಾತಕ್ಕೊಳಗಾಗಿದೆ. ಕಿಚ್ಚ ಸುದೀಪ್ ಅಂಬರೀಷ್ ಪಾರ್ಥಿವ ಶರೀರದ ದರ್ಶನ ಪಡೆದಿದ್ದಾರೆ. ಆ ಸಂದರ್ಭದಲ್ಲಿ ಅವರು ಭಾವುಕರಾದರು.