ಶ್ರೀರಾಮುಲು ಕೋಟೆಗೆ ಸಿದ್ದರಾಮಯ್ಯ ಎಂಟ್ರಿ; ಅಲುಗಾಡುತ್ತಾ ಕಮಲ ಪಾಳಯ?

Oct 23, 2018, 5:52 PM IST

ಶ್ರೀರಾಮುಲು V|S ಶ್ರೀರಾಮುಲು ಅಂತಿದ್ದ ಬಳ್ಳಾರಿ ಕೋಟೆಗೆ ಕಾಂಗ್ರೆಸ್ ಮಾಸ್ ಲೀಡರ್ ಸಿದ್ದರಾಮಯ್ಯ ಎಂಟ್ರಿ ಕೊಟ್ಟಿದ್ದಾರೆ. ಬಳ್ಳಾರಿ ನೆಲದಲ್ಲಿ ಸಿದ್ದರಾಮಯ್ಯ ಸಖತ್ತಾಗಿ ಗೇಮ್ ಪ್ಲಾನ್ ಮಾಡಿದ್ದಾರೆ. ಇವರ ರಣತಂತ್ರಕ್ಕೆ ಕಮಲ ಪಾಳಯ ಅಲುಗಾಡುತ್ತಾ? ನೋಡಿ ಸುವರ್ಣ ಸ್ಪೆಷಲ್ ನಲ್ಲಿ