ಸರ್ಕಾರ ಬಿದ್ದ ತಕ್ಷಣ ಜ್ಯೋತಿಷಿಯಿಂದ ಮತ್ತೊಂದು ಭವಿಷ್ಯ

Published : May 19, 2018, 07:17 PM ISTUpdated : May 19, 2018, 07:28 PM IST
ಸರ್ಕಾರ ಬಿದ್ದ ತಕ್ಷಣ ಜ್ಯೋತಿಷಿಯಿಂದ ಮತ್ತೊಂದು ಭವಿಷ್ಯ

ಸಾರಾಂಶ

ಕಾರ್ಣಿಕ ನುಡಿಯಲ್ಲಿ ಹೇಗೆ ಗೊಂದಲವಾಗಿತ್ತೊ‌ ಅದೇ ರೀತಿ ರಾಜಕಾರಣದಲ್ಲಿ ಈ ಬಾರಿ ಗೊಂದಲವಾಗಿದೆ. ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಮೈಲಾರದಲ್ಲಿನ  ಸುಕ್ಷೇತ್ರದಲ್ಲಿ ಗೊರವಯ್ಯ ನುಡಿದಿದ್ದಂತೆ ಪ್ರಸಕ್ತ ರಾಜಕೀಯ ವಿದ್ಯಾಮಾನಗಳು ನಡೆಯುತ್ತಿವೆ.

ಹಾವೇರಿ(ಮೇ.19): ಬಿಎಸ್'ವೈ ಸರ್ಕಾರ ಬಿದ್ದ ನಂತರ ಹೊಸ ಸರ್ಕಾರಕ್ಕೆ ಜ್ಯೋತಿಷಿಯೊಬ್ಬರು ಭವಿಷ್ಯ ನುಡಿದಿದ್ದಾರೆ. 
ಹಾವೇರಿಯ ಸತ್ಯವಾದ ಮೈಲಾರ ಲಿಂಗೇಶ್ವರ ಕಾರ್ಣಿಕ ನುಡಿದಿದ್ದಾರೆ.   ಈ ಮೊದಲು ಸಮ್ಮಿಶ್ರ ಸರ್ಕಾರ ಉದಯ ಹಾಗೂ ದೊಡ್ಡ ಪಕ್ಷಕ್ಕೆ ಅನಾಹುತವಾಗುತ್ತದೆ ಎಂದು ನುಡಿದಿದ್ದ ಅವರು ಮುಂದಿನ ದಿನಗಳಲ್ಲಿ ಉತ್ತಮವಾಗಿ ಆಗಲಿದ್ದು ಉತ್ತರ ಕರ್ನಾಟಕದ ಜನರಲ್ಲಿ ಸಂತಸ ಮೂಡಲಿದೆ ಎಂದಿದ್ದಾರೆ.
ಕಾರ್ಣಿಕ ನುಡಿಯಲ್ಲಿ ಹೇಗೆ ಗೊಂದಲವಾಗಿತ್ತೊ‌ ಅದೇ ರೀತಿ ರಾಜಕಾರಣದಲ್ಲಿ ಈ ಬಾರಿ ಗೊಂದಲವಾಗಿದೆ. ಬಳ್ಳಾರಿ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಮೈಲಾರದಲ್ಲಿನ ಸುಕ್ಷೇತ್ರದಲ್ಲಿ ಗೊರವಯ್ಯ ನುಡಿದಂತೆ ಪ್ರಸಕ್ತ ರಾಜಕೀಯ ವಿದ್ಯಾಮಾನಗಳು ನಡೆಯುತ್ತಿವೆ.

ದೇಶದ ಅತೀ ಕಡಿಮೆ ಅವಧಿಯ ಸಿಎಂ ಬಿಎಸ್'ವೈ ನಂ 2

ಸಂಭಾವ್ಯ ಸಚಿವರ ಪಟ್ಟಿ: ಯಾರಿಗೆ ಯಾವ ಖಾತೆ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಗೃಹಸಚಿವರು ಏನು ಬೇಕಾದ್ರೂ ಮಾಡಬಹುದು, ಅವರ ಕಣ್ಣುಗಳನ್ನು ನೋಡಿದರೆ ನನಗೆ ಭಯವಾಗುತ್ತೆ: ಮಮತಾ ಬ್ಯಾನರ್ಜಿ
ಅಣ್ಣಾ ಹಜಾರೆ ಮತ್ತೆ ಉಪವಾಸ ಸತ್ಯಾಗ್ರಹ ಘೋಷಣೆ: ಸ್ಥಳ, ದಿನಾಂಕ ನಿಗದಿ, ಕಾರಣವೇನು ಗೊತ್ತಾ?