ಪುಣ್ಯಭೂಮಿ ಮುಟ್ಟಲ್ಲ, ಸ್ಮಾರಕ ಮೈಸೂರಿನಲ್ಲಿ ಆಗ್ಬೇಕು: ಅನಿರುದ್ಧ್

Nov 29, 2018, 5:08 PM IST

ರೆಬೆಲ್ ಸ್ಟಾರ್ ಅಂಬರೀಷ್ ನಿಧನದ ಬೆನ್ನಲ್ಲೇ, ನೆನೆಗುದಿಗೆ ಬಿದ್ದಿರುವ ಸಾಹಸ ಸಿಂಹ ಡಾ.ವಿಷ್ಣು ಸ್ಮಾರಕ ಚರ್ಚೆಗೆ ಮರುಜೀವ ಬಂದಿದೆ. ಡಾ. ವಿಷ್ಣು ಸ್ಮಾರಕ ಎಲ್ಲಿ ನಿರ್ಮಾಣವಾಗಬೇಕು, ಮೈಸೂರಿನಲ್ಲಾದರೆ ಪುಣ್ಯಭೂಮಿಯನ್ನೇ ಸ್ಥಳಾಂತರಿಸುವ ಯೋಜನೆ ಇದೆಯೇ? ಎಂಬಿತ್ಯಾದಿ ಗೊಂದಲಗಳು ಅಭಿಮಾನಿಗಳಿಗೆ ಕಾಡುತ್ತಿದೆ. ಈ ಬಗ್ಗೆ ಡಾ. ವಿಷ್ಣು ಅಳಿಯ, ನಟ ಅನಿರುದ್ಧ್ ಏನು ಹೇಳುತ್ತಿದ್ದಾರೆ ನೋಡೋಣ...