ನಿರ್ಮಾಪಕ ಈ. ಕೃಷ್ಣಪ್ಪ ಅವರು ನನಗೆ ಥಾಂಕ್ಸ್ ಹೇಳಿದರು. ಆದರೆ, ನಾನು ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ನಾನು ಈ ಕೃಷ್ಣಪ್ಪ ಮತ್ತು ಅವರ ಸಂಸ್ಥೆಗೆ ಯಾವತ್ತೂ ಋಣಿ. ಯಾಕೆಂದರೆ ಅವರ ಸಂಸ್ಥೆಯ 'ಮೊಗ್ಗಿನ ಮನಸು' ಚಿತ್ರದಲ್ಲಿ ನನಗೆ ಅವಕಾಶ ಕೊಟ್ಟಿದ್ದಕ್ಕೆ, ನಾನು ಇಲ್ಲಿಯವರೆಗೂ ಬರುವುದಕ್ಕೆ ಸಾಧ್ಯವಾಯಿತು ಎಂದು ನಟ ರಾಕಿಂಗ್ ಸ್ಟಾರ್ ಯಶ್ ಹೇಳಿದ್ದಾರೆ. ಯೋಗರಾಜ್ ಭಟ್ ನಿರ್ದೇಶನದ, ಈ.ಕೃಷ್ಣಪ್ಪಹಾಗೂ ಜಿ.ಗಂಗಾಧರ್ನಿರ್ಮಾಣದ 'ಮನದ ಕಡಲು' ಚಿತ್ರದ ಟ್ರೇಲರ್ಬಿಡುಗಡೆ ಮಾಡಿ ಅವರು ಮಾತನಾಡಿದರು. ಯಶ್ ತುಂಬಾ ವರ್ಷಗಳ ನಂತರ ಕನ್ನಡ ಚಿತ್ರದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, ನೂರಾರು ಮಂದಿ ಕಾರ್ಯಕ್ರಮದಲ್ಲಿ ಹಾಜರಿದ್ದರು.

09:05 PM (IST) Mar 24
ದಕ್ಷಿಣ ಭಾರತದ ಖ್ಯಾತ ನಟನೊಬ್ಬ 3000ಕ್ಕೂ ಹೆಚ್ಚು ನಟಿಯರೊಂದಿಗೆ ಹಾಸಿಗೆ ಹಂಚಿಕೊಂಡ 'ಸಾಧನೆ'ಯನ್ನು ದುಬೈನಲ್ಲಿ ಪಾರ್ಟಿ ಮಾಡಿ ಸಂಭ್ರಮಿಸಿದ್ದಾನೆ. ಈತನ ಹೆಣ್ಣುಬಾಕತನದ ಬಗ್ಗೆ ಇಡೀ ಚಿತ್ರರಂಗವೇ ಬೆಚ್ಚಿಬಿದ್ದಿದೆ.
ಪೂರ್ತಿ ಓದಿ08:26 PM (IST) Mar 24
ಕಾಟೇರ ಸಿನಿಮಾ ಶೈಲಿಯಲ್ಲಿ ಮಚ್ಚು ಹಿಡಿದು ರೀಲ್ಸ್ ಮಾಡಿದ ಬಿಗ್ಬಾಸ್ ಸ್ಪರ್ಧಿಗಳಾದ ರಜತ್ ಕಿಶನ್ ಮತ್ತು ವಿನಯ್ ಗೌಡ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಮಚ್ಚು ನೀಡುವವರೆಗೆ ಸ್ಟೇಷನ್ ಬೇಲ್ ಇಲ್ಲ ಎಂದು ಪೊಲೀಸರು ಹೇಳಿದ್ದಾರೆ.
ಪೂರ್ತಿ ಓದಿ07:21 PM (IST) Mar 24
Vicky Kaushal And Rashmika Mandanna's Chhaava Earning: ವಿಕ್ಕಿ ಕೌಶಲ್ ಮತ್ತು ರಶ್ಮಿಕಾ ಮಂದಣ್ಣ ನಟನೆಯ ಛಾವಾ ಚಿತ್ರಮಂದಿರದಲ್ಲಿ ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ. ಇದು ಸ್ತ್ರೀ-2 ಚಿತ್ರದ ಗಳಿಕೆಯನ್ನು ಹಿಂದಿಕ್ಕಿದ್ದು, ಶಾರುಖ್ ಖಾನ್ ಅವರ ಜವಾನ್ ಚಿತ್ರದ ದಾಖಲೆಯನ್ನು ಮುರಿಯುವತ್ತ ಸಾಗುತ್ತಿದೆ.
ಪೂರ್ತಿ ಓದಿ07:13 PM (IST) Mar 24
15ನೇ ವಯಸ್ಸಿನಲ್ಲಿಯೇ ಮುಸ್ಲಿಂ ಯುವಕನನ್ನು ಮದುವೆಯಾಗಿ, ಮಗುವಾದ ಮೇಲೆ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಇಂದ್ರಾಣಿ ರೆಹಮಾನ್ ರೋಚಕ ಕಥೆ ಕೇಳಿ...
06:52 PM (IST) Mar 24
ಬೆಂಗಳೂರಿನ ಗುಡ್ ಶೆಫರ್ಡ್ ಕಾಲೇಜು ಮೋಹನ್ಲಾಲ್ ನಟನೆಯ ಎಂಪುರಾನ್ ಸಿನಿಮಾ ಬಿಡುಗಡೆಯ ದಿನ ರಜೆ ಘೋಷಿಸಿದೆ. ವಿದ್ಯಾರ್ಥಿಗಳಿಗೆ ಸಿನಿಮಾ ನೋಡಲು ಅನುಕೂಲವಾಗುವಂತೆ ಈ ನಿರ್ಧಾರ ಕೈಗೊಳ್ಳಲಾಗಿದೆ.
ಪೂರ್ತಿ ಓದಿ06:26 PM (IST) Mar 24
ಬಿಗ್ ಬಾಸ್ ಕನ್ನಡ ಖ್ಯಾತಿಯ ನಿವೇದಿತಾ ಗೌಡ ಈಗ ಸ್ಯಾಂಡಲ್ವುಡ್ ಹೀರೋಯಿನ್ ಕೂಡ ಹೌದು.. ಮುದ್ದು ರಾಕ್ಷಿಸಿ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೂ ಕಾಲಿಟ್ಟಿದ್ದಾಯ್ತು.. ಮುಂದೇನು..?
ಪೂರ್ತಿ ಓದಿ05:47 PM (IST) Mar 24
ಮೊಗ್ಗಿನ ಮನಸ್ಸು ಚಿತ್ರಕ್ಕೆ ಎಂಟ್ರಿ ಕೊಟ್ಟ ರೋಚಕ ಪಯಣದ ಕುರಿತು ಯಶ್ ಮಾತನಾಡಿದ್ದಾರೆ. ಅದೃಷ್ಟ ಎನ್ನುವುದು ಒಲಿದು ಬಂದರೆ ಹೇಗೆ ಲೈಫ್ ಚೇಂಜ್ ಆಗುತ್ತದೆ ಎನ್ನುವುದಕ್ಕೆ ಇದೇ ಉದಾಹರಣೆ
05:20 PM (IST) Mar 24
ಗುಬ್ಬಿ ವೀರಣ್ಣವ್ರು, ನಮ್ ಅಪ್ಪಾಜಿಯವ್ರು, ಈ ಕಡೆ ನಮ್ಮ ಸುಬ್ಬಯ್ಯ ನಾಯ್ಡು ಅವ್ರ ಅಂಬರೀಷ, ಇದೇ ಊರಲ್ಲಿ ಸುಮಾರು 250 ರಿಂದ 275 ನಾಟಕಗಳನ್ನು ಆಡಿದೀವಿ.. ಅದ್ರಲ್ಲಿ ರಮಾಕಾಂತ ಅಂತ ಹೇಳಿ ಅಂಬರೀಷನ..
ಪೂರ್ತಿ ಓದಿ05:05 PM (IST) Mar 24
ಬಿಗ್ಬಾಸ್ ಖ್ಯಾತಿಯ ಸೋನು ಶ್ರೀನಿವಾಸ ಗೌಡ ಅವರು ತಮ್ಮ ಮೂಡಿನ ಬಗ್ಗೆ ಹೇಳಿರುವ ಮಾತು ಪುನಃ ವೈರಲ್ ಆಗುತ್ತಿದ್ದು, ಅವರ ಫ್ಯಾನ್ಸ್ ಶಾಕ್ಗೆ ಒಳಗಾಗಿದ್ದಾರೆ. ಏನಿದು?
04:45 PM (IST) Mar 24
ನಟ ಪ್ರತೀಕ್ ಬಬ್ಬರ್ ತಮ್ಮ ಹೆಸರುನ್ನು ಬದಲಿಸಿಕೊಂಡಿದ್ದಾರೆ. ಸಂದರ್ಶನದಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿದ ಅವರು, ಮದುವೆಗೆ ರಾಜ್ ಬಬ್ಬರ್ ಅವರನ್ನು ಯಾಕೆ ಆಹ್ವಾನ ನೀಡಿಲ್ಲ ಎಂಬ ಪ್ರಶ್ನೆಗೂ ಉತ್ತರ ನೀಡಿದ್ದಾರೆ.
03:38 PM (IST) Mar 24
ಭಾರತೀಯ ಚಿತ್ರಗಳು ಆಸ್ಕರ್ ಗೆಲ್ಲಲು ಅರ್ಹವಾಗಿದ್ದರೂ, ಅವುಗಳನ್ನು ಪದೇ ಪದೇ ಕಡೆಗಣಿಸಲಾಗಿದೆ ಎಂದು ದೀಪಿಕಾ ಪಡುಕೋಣೆ ಅಭಿಪ್ರಾಯಪಟ್ಟಿದ್ದಾರೆ. 'ಆರ್ಆರ್ಆರ್' ಗೆಲುವನ್ನು ಭಾವನಾತ್ಮಕ ಕ್ಷಣವೆಂದು ಅವರು ಬಣ್ಣಿಸಿದ್ದಾರೆ.
ಪೂರ್ತಿ ಓದಿ01:11 PM (IST) Mar 24
ಕಿರುತೆರೆ ನಟಿ ಮೇಘಶ್ರೀ ದಾಂಪತ್ಯ ಜೀವನವನ್ನು ಎಂಜಾಯ್ ಮಾಡ್ತಿದ್ದಾರೆ. ಹೊಸ ಜೀವನಕ್ಕೆ ಕಾಲಿಟ್ಟು ಒಂದು ತಿಂಗಳು ಕಳೆದಿದೆ. ಕೇಕ್ ಕತ್ತರಿಸಿ ಆನಿವರ್ಸರಿ ಸಂಭ್ರಮಿಸಿದ್ದಾರೆ ನಟಿ.
12:48 PM (IST) Mar 24
ಕನ್ನಡ ಸಿನಿಮಾಗಳನ್ನು ಪ್ರೇಕ್ಷಕರು ಯಾಕೆ ನೋಡುತ್ತಿಲ್ಲ ಎನ್ನುವ ಬಗ್ಗೆ ನಟ ಯಶ್ ಕಾರಣ ಕೊಟ್ಟಿದ್ದಾರೆ. ಜೊತೆಗೆ ಹೊಸ ನಟರು ಮತ್ತು ನಿರ್ದೇಶಕರಿಗೆ ಟಿಪ್ಸ್ ಕೊಟ್ಟಿದ್ದಾರೆ.
12:30 PM (IST) Mar 24
ಆಮೀರ್ ಖಾನ್ ತಮ್ಮ ವೃತ್ತಿಜೀವನದ ಬೆಸ್ಟ್ ಸಿನಿಮಾ ದಂಗಲ್ನಲ್ಲಿನ ಒಂದು ತಪ್ಪನ್ನು ಅಮಿತಾಬ್ ಬಚ್ಚನ್ ಗುರುತಿಸಿದ್ದರು. ರೆಡ್ ಲೋರಿ ಫಿಲಂ ಫೆಸ್ಟಿವಲ್ ಕಾರ್ಯಕ್ರಮದಲ್ಲಿ ಭಾಯಾಗಿದ್ದ ವೇಳೆ ಆಮೀರ್ ಖಾನ್, ತಮ್ಮ ದಂಗಲ್ ಸಿನಿಮಾದ ಬಗ್ಗೆ ಮಾತನಾಡಿದ್ದರು
ಪೂರ್ತಿ ಓದಿ12:27 PM (IST) Mar 24
ಅತಿ ಹೆಚ್ಚು ಸಂಭಾವನೆ ಮಾಡುವ ನಟಿ ಯಾರು ಎಂಬ ಪ್ರಶ್ನೆ ಬಂದಾಗ ದೀಪಿಕಾ ಹೆಸರು ಕೇಳಿ ಬರುತ್ತೆ. ಆದ್ರೆ ಈಗ ದೀಪಿಕಾ ಈ ವಿಷ್ಯದಲ್ಲಿ ಹಿಂದೆ ಬಿದ್ದಿದ್ದಾರೆ. ಆರು ವರ್ಷ ಸಿನಿಮಾ ಮಾಡ್ದೆ ಹೋದ್ರೂ ಈ ನಟಿ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದ್ದಾರೆ.
12:19 PM (IST) Mar 24
ನಟ ರವಿಚಂದ್ರನ್ ಕಿರುತೆರೆ ಶೋವೊಂದರಲ್ಲಿ ಈ ಬಗ್ಗೆ ಮಾತನ್ನಾಡಿದ್ದಾರೆ. ತಮ್ಮ ಸಿನಿಮಾ ಬಗ್ಗೆ, ಫ್ಯಾಮಿಲಿ ಬಗ್ಗೆ ಮಾತನ್ನಾಡಿದ್ದಾರೆ. ಹಾಗಿದ್ದರೆ ನಟ ರವಿಚಂದ್ರನ್ ಹೇಳೀದ್ದೇನು? ಇಲ್ಲಿದೆ ನೋಡಿ ಕ್ರೇಜಿ ಸ್ಟಾರ್ ಮಾತುಗಳು..
ಪೂರ್ತಿ ಓದಿ11:37 AM (IST) Mar 24
ಆಪ್ತಮಿತ್ರದ ನಾಗವಲ್ಲಿಯಾಗಿ ಫೈರ್ ಬ್ರ್ಯಾಂಡ್ ಚೈತ್ರಾ ಕುಂದಾಪುರ ಮಿಂಚಿದ್ದಾರೆ. ಇದರ ವಿಡಿಯೋ ವೈರಲ್ ಆಗಿದ್ದು, ನೆಟ್ಟಿಗರು ಏನಂದ್ರು ನೋಡಿ.
11:03 AM (IST) Mar 24
ʼಲಕ್ಷ್ಮೀ ಬಾರಮ್ಮʼ ಧಾರಾವಾಹಿಯಲ್ಲಿ ವೈಷ್ಣವ್ನನ್ನು ಮದುವೆ ಆಗಲು ಇನ್ನೊಂದು ಹುಡುಗಿ ಎಂಟ್ರಿ ಆಗಿದೆ. ಅವರು ಯಾರು?
ಪೂರ್ತಿ ಓದಿ