
ಮೇಷ ರಾಶಿ : ಗಜ ಕೇಸರಿ ಯೋಗ, ಕಾರ್ಯಗಳಲ್ಲಿ ಜಯ, ಹೊಸ ಸಾಹಸ ಪ್ರಯತ್ನಕ್ಕೆ ಜಯ ಸಿಕ್ಕಲಿದೆ.
ವೃಷಭ : ಪ್ರಯತ್ನ ವಿಫಲವಾಗುವ ಸಾಧ್ಯತೆ, ರಾಮ ತಾರಕ ಮಂತ್ರ ಪಠಿಸಿ, ದಿನದ ಅಂತ್ಯದಲ್ಲಿ ಸಮಾಧಾನ
ಮಿಥುನ : ರಾಶ್ಯಾಧಿಪತಿ ಭಾಗ್ಯದಲ್ಲಿದ್ದಾನೆ, ಗುರು ದೃಷ್ಟಿಯೂ ಇದೆ ಹಾಗಾಗಿ ಅತ್ಯಂತ ಶುಭ ದಿನವಾಗಿರಲಿದೆ, ಓ ನಮೋ ನಾರಾಯಣಾಯ ಮಂತ್ರ ಪಠಿಸಿ
ಕಟಕ : ಕೇಂದ್ರದ ಗುರುವಿನಿಂದ ಸೌಖ್ಯ, ತಾಯಿಯಲ್ಲಿ ಗೌರವ, ವಾಹನ ಖರೀದಿಗೆ ತಯಾರಿ
ಸಿಂಹ : ಪಂಚಮ ಶನಿಯಿಂದಾಗಿ ಮಕ್ಕಳಲ್ಲಿ ಭಿನ್ನಾಭಿಪ್ರಾಯ, ಬುದ್ಧಿಗೆ ಮಂಕು ಕವಿಯಲಿದೆ, ಶನಿ ಶಾಂತಿ ಮಾಡಿಸಿ
ಕನ್ಯಾ : ದ್ರವ್ಯ ಲಾಭ, ಕುಟುಂಬದಲ್ಲಿ ಹೊಂದಾಣಿಕೆ, ಆರೋಗ್ಯದಲ್ಲಿ ಏರುಪೇರು
ತುಲಾ : ಬಾದಾಮಿ ಬನಶಂಕರಿ ದರ್ಶನ ಮಾಡಿ, ಅಂದುಕೊಂಡ ಕಾರ್ಯಗಳು ನೆರವೇರುತ್ತವೆ, ಶುಭ ಕಾರ್ಯಗಳಿಗೆ ತಯಾರಿ
ವೃಶ್ಚಿಕ : ಆರೋಗ್ಯದಲ್ಲಿ ವತ್ಯಯ, ಕ್ರೀಡಾಪಟುಗಳಿಗೆ ಹೊಸ ಅವಕಾಶ, ಸ್ಥಾನ ಬದಲಾವಣೆ, ಸುಬ್ರಹ್ಮಣ್ಯ ಜಪ ಮಾಡಿ
ಧನಸ್ಸು : ಸಾಡೇಸಾತಿನ ಪ್ರಭಾವ ನಿಮ್ಮ ಮನಸ್ಸನ್ನು ರಾಡಿಗೊಳಿಸಲಿದೆ, ಹೆದರುವ ಅವಶ್ಯಕತೆ ಇಲ್ಲ, ಶನೈಶ್ಚರ ಮಂತ್ರ ಪಠಿಸಿ
ಮಕರ : ಯಾವುದೇ ಕೆಲಸ ಪೂರ್ಣವಾಗುವುದಿಲ್ಲ, ಆರೋಗ್ಯ ವೃದ್ಧಿಗಾಗಿ ಸಂಜೀವಿನಿ ಹೋಮ ಮಾಡಿಸಿ
ಕುಂಭ : ಸರ್ಕಾರಿ ಕೆಲಸಗಳು ನೆರವೇರುತ್ತವೆ, ಲಾಭದ ದಿನ, ಉತ್ತಮ ಅವಕಾಶ
ಮೀನ : ಶ್ರಮದ ಬದುಕು, ಅನ್ಯರ ಆಶ್ರಯದಲ್ಲಿ ಜೀವನ, ಬೇಸರದ ವಾತಾವರಣ, ಗುರು ದರ್ಶನ ಮಾಡಿ
ಆರೋಗ್ಯ, ಸೌಂದರ್ಯ, ಫಿಟ್ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.