ಲಾಕ್ಡೌನ್‌ ರಹಸ್ಯ ಮದ್ವೆಗೆ ಪ್ರಮಾಣ ಪತ್ರ ಸಿಗೋಲ್ಲ

Kannadaprabha News   | Asianet News
Published : May 28, 2021, 10:30 AM ISTUpdated : May 28, 2021, 10:45 AM IST
ಲಾಕ್ಡೌನ್‌ ರಹಸ್ಯ ಮದ್ವೆಗೆ ಪ್ರಮಾಣ ಪತ್ರ ಸಿಗೋಲ್ಲ

ಸಾರಾಂಶ

ಕೊರೋನಾ ಲಾಕ್‌ಡೌನ್‌ನಲ್ಲಿ ಸೀಕ್ರೇಟ್ ಮ್ಯಾರೇಜ್  ಕೊರೋನಾ ಲಾಕ್‌​ಡೌನ್‌ ಉಲ್ಲಂಘಿಸಿ ಮದುವೆ ಆದ ದಂಪ​ತಿಗೆ ವಿವಾಹ ಪ್ರಮಾಣ ಪತ್ರ ನೀಡಲ್ಲ ಮಧ್ಯ ಪ್ರದೇಶ ಸರ್ಕಾರದಿಂದ ಮಹತ್ವದ ಘೋಷಣೆ

ಭೋಪಾಲ್( ಮೇ.28): ಕೊರೋನಾ ಭೀತಿ ನಡು​ವೆಯೇ ದೇಶ​ದಲ್ಲಿ ಮದು​ವೆ-ಮುಂಜಿಗಳಿ​ಗೇನೂ ಕಮ್ಮಿ​ಯಿಲ್ಲ. ಅನೇಕ ಕಡೆ ಮದುವೆಗಳು ನಡೆದಿವೆ. 

ಆದರೆ ಇದಕ್ಕೆ ಪರಿ​ಹಾರ ಕಂಡು​ಕೊಂಡ ಮಧ್ಯ​ಪ್ರ​ದೇ​ಶದ ಕೆಲ ಜಿಲ್ಲಾ​ಡ​ಳಿ​ತ​ಗಳು, ಕೊರೋನಾ ಲಾಕ್‌​ಡೌನ್‌ ಉಲ್ಲಂಘಿಸಿ ಮದುವೆ ಆದ ದಂಪ​ತಿಗೆ ವಿವಾಹ ಪ್ರಮಾಣ ಪತ್ರ ನೀಡಲ್ಲ ಎಂದು ಘೋಷಣೆ ಮಾಡಿವೆ. 

ಚಿಕ್ಕಮಗಳೂರು: ವಧುವನ್ನು ಸ್ಟೇಜ್ ಮೇಲೆ ಬಿಟ್ಟು ಎದ್ದನೋ ಬಿದ್ದನೋ ಓಡಿದ ವರ ...

ಮುಖ್ಯ​ಮಂತ್ರಿ ಶಿವರಾಜ್‌ ಸಿಂಗ್‌ ಚೌಹಾಣ್‌ ನೇತೃತ್ವದ ರಾಜ್ಯ ಸರ್ಕಾರ ಸೋಂಕು ನಿಯಂತ್ರ​ಣ​ಕ್ಕಾಗಿ ವಿವಾಹ ಕಾರ್ಯ​ಕ್ರ​ಮ​ಗ​ಳ​ನ್ನು ನಿಷೇ​ಧಿ​ಸಿದೆ. 

ಜೊತೆಗೆ ಈ ನಿರ್ಬಂಧ ಗಾಳಿಗೆ ತೂರಿ ಮದು​ವೆ​ಯಾದ ಪ್ರಕ​ರ​ಣ​ಗ​ಳಲ್ಲಿ ಈವ​ರೆಗೆ 30 ಜನ ಜೈಲು ಪಾಲಾ​ಗಿ​ದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಬಂಕೆ ಬಿಹಾರಿ ದೇಗುಲದಲ್ಲಿ ಶಾಲಿನ ಮೇಲೆ ಬಿತ್ತು ಚಿನ್ನದ ಉಂಗುರ: ಶ್ರೀಕೃಷ್ಣನ ಪ್ರತಿಮೆಯನ್ನೇ ಮದುವೆಯಾದ ಪಿಂಕಿ
'ವಂದೇ ಮಾತರಂ..' ದೇಶದ ಸ್ವಾತಂತ್ರ್ಯ ಹೋರಾಟಕ್ಕೆ ಶಕ್ತಿ ತುಂಬಿದ ಮಂತ್ರ ಎಂದ ಪ್ರಧಾನಿ ಮೋದಿ