ವಿಧಾನಸಭೆಯಲ್ಲೂ ಸಿಎಂ ವಿಜಯ್ ಪಂಚಿಂಗ್ ಡೈಲಾಗ್,  ದ್ರಾವಿಡ ನಾಡಿನಲ್ಲಿ ರಾಜಕೀಯ ರಂಗು ಬದಲು

ವಿಧಾನಸಭೆಯಲ್ಲೂ ಸಿಎಂ ವಿಜಯ್ ಪಂಚಿಂಗ್ ಡೈಲಾಗ್, ದ್ರಾವಿಡ ನಾಡಿನಲ್ಲಿ ರಾಜಕೀಯ ರಂಗು ಬದಲು

Published : Jun 26, 2026, 10:19 AM IST

ವಿಜಯ್​​  ಸೆಷನ್​​​ನಲ್ಲಿ ಧೂಳ್​​ ಎಬ್ಬಿಸುತ್ತಿದ್ದಾರೆ. ಆ್ಯಕ್ಷನ್​​​​ ಹಾಗೂ ಸಣ್ಣಕತೆಗಳಿಂದ ವಿಪಕ್ಷಗಳ ಬಾಯಿ ಮುಚ್ಚಿಸ್ತಿದ್ದಾರೆ.. ಜನರನ್ನು ಸಿಕ್ಕಾಪಟ್ಟೆ ಎಂಟರ್​​​ಟೈನ್​​ ಮಾಡ್ತಿದೆ..   ಮಾಸ್​​​ ಡೈಲಾಗ್​​​ಗಳಿಗೆ ವಿಧಾನಸಭೆಯಲ್ಲಿ ಮಾತ್ರ ಅಲ್ಲ.. ಜನರಿಂದ ಚಪ್ಪಾಳೆ ಸಿಗುವಂತಾಗಿದೆ

ದಳಪತಿ ವಿಜಯ್​​ ದ್ರಾವಿಡ ನಾಡಿನ ಮುಖ್ಯಮಂತ್ರಿಯಾದ್ಮೇಲೆ ಅಲ್ಲಿನ ರಾಜಕೀಯ ರಂಗು ಸಂಪೂರ್ಣವಾಗಿ ಬದಲಾಗಿದೆ..  ಸಿಎಂ ಲುಕ್​​ನಲ್ಲಿ ಮಾತ್ರವೇ ಅಲ್ಲ, ಸೆಷನ್​​ನಲ್ಲೂ ಸಿನಿಮೀಯ ಸ್ಟೈಲ್​​ ಬದಲಾವಣೆಗಳು ಆಗಿವೆ.. ಹೌದು, ಜನ್ರ ತನ್ನನ್ನು ಹೇಗೆ ಮೆಚ್ಚಿಕೊಂಡಿದ್ದಾರೆಯೋ ಹಾಗೆಯೇ ಮುಂದ್ವರೆಯಬೇಕು ಅಂದ್ಕೊಡಿರೋ ವಿಜಯ್​​.. ತಮ್ಮ ಮಾತು, ಕತೆ ಹಾಗೂ ನಡವಳಿಕೆಯಲ್ಲೂ ಸಿನಿಮಾ ತೆರೆಯಲ್ಲಿ ಕಾಣಿಸಿಕೊಳ್ಳುವಂತೆಯೇ ಕಾಣಿಸಿಕೊಳ್ತಿದ್ದಾರೆ.. ಹೀಗಾಗಿ ಸದಾ ಅವ್ರ ಬಾಯಲ್ಲಿ ಡೈಲಾಗ್​​, ಪಂಚ್​​ ಹಾಗೂ ಸಣ್ಣ ಕತೆಗಳು ಬರ್ತಾನೆ ಇದೆ.. ಇದಲ್ದೆ, ಆ್ಯಕ್ಷನ್​​ ಕೂಡ ಇರುತ್ತದೆ.. 

21:09ಇದು ದಳಪತಿ ಕೋಟೆ ಕಣೋ! ವಿಜಯ್ ಶಪಥಕ್ಕೆ ನಡುಗಿದ್ದೇಕೆ ದ್ರಾವಿಡ ನೆಲದ ರಾಜಕಾರಣ?
19:59Suvarna Focus: ರುದ್ರಪ್ರಯಾಗದಲ್ಲಿ ನಿಹಾಂಗ್ ಯೋಧರ ರಣಕಹಳೆ; ಮತ್ತೆ ಕಾಡುತ್ತಿದೆ 1984ರ ‘ಆಪರೇಷನ್ ಬ್ಲ್ಯೂ ಸ್ಟಾರ್’ ಕರಾಳ ನೆನಪು!
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
22:58ಉಗ್ರನಾಗಲು ಪಾಕಿಸ್ತಾನಕ್ಕೆ ತೆರಳಿ ರಿಯಲ್ ಧುರಂಧರ್ ಆದ ಕಾಶ್ಮೀರ ಯುವಕ, ಬೆಚ್ಚಿ ಬೀಳಿಸೋ ಘಟನೆ
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
18:09362 ನಂಬರ್‌ಗಾಗಿ ಬಿಜೆಪಿ ಆಟ, ಕಂಪನಕ್ಕೆ ಬಂಗಾಳದಿಂದ ಯುಪಿ ವರೆಗೂ ಉರುಳುತ್ತಿದೆ ವಿಕೆಟ್
20:58ಮುಂಗಾರು ಮಳೆಯನ್ನೇ ನುಂಗಿ ಹಾಕ್ತಾನಾ ಪುಟ್ಟ ಹುಡುಗ? ಭಾರತಕ್ಕೆ ಶೇ.60ರಷ್ಟು ಬರಗಾಲ ಎಚ್ಚರಿಕೆ
19:36ಯುಪಿ ಕದನ 2027: ‘ಲೋಕ’ ಪಾಠ, ಕಮಲ ಪಡೆಯ ಪ್ರತೀಕಾರ! ವಿಪಕ್ಷಗಳ ನಿದ್ದೆಗೆಡಿಸಿದ ಬಿಜೆಪಿಯ ಮಹಾ ಚಾಣಕ್ಯ ತಂತ್ರ!
39:34ಅಮಿತ್ ಶಾ ರಣತಂತ್ರ: ಬದಲಾಗಲಿದೆಯೇ ಬಲಾಬಲ? 3ನೇ 2ರಷ್ಟು ಬಹುಮತ ಪಡೆಯಲು ಹೆಜ್ಜೆ
Read more