
ಕೂದಲು ತುಂಬಾ ಉದುರುತ್ತಿದ್ದರೆ, ತುಂಡಾಗುತ್ತಿದ್ದರೆ ಈ ಬಗ್ಗೆ ತುಂಬಾ ಯೋಚನೆ ಮಾಡಬೇಡಿ. ಇತ್ತೀಚಿಗೆ ಮಾರುಕಟ್ಟೆಯಲ್ಲಿ ಕೂದಲು ಉದುರುವುದಕ್ಕೆ ಹಲವಾರು ಆಯುರ್ವೇದಿಕ್ ಔಷಧಿ, ಎಣ್ಣೆ ಬಂದಿವೆ. ಅವುಗಳಲ್ಲಿ ಭೃಂಗರಾಜ ಇದೆ ಎಂದು ಹೇಳಲಾಗುತ್ತದೆ. ಇಂಥ ಎಣ್ಣೆ ಕೊಳ್ಳೋ ಬದಲು, ಮನೆಯಲ್ಲಿಯೇ ಇದನ್ನು ತಯಾರಿಸಿ...
ಈ ಎಣ್ಣೆಯಿಂದ ಕೂದಲು ಉದುರುವುದು, ಬಿಳಿಯಾಗುವುದನ್ನು ತಪ್ಪಿಸಬಹುದು. ಜೊತೆಗೆ ತೆಲೆಹೊಟ್ಟು, ಕೆರೆತ ಸಮಸ್ಯೆಯೂ ದೂರವಾಗುತ್ತವೆ. ಇದನ್ನು ತಯಾರಿಸೋದು ಹೇಗೆ?
ಆರೋಗ್ಯ, ಸೌಂದರ್ಯ, ಫಿಟ್ನೆಸ್, ಕಿಚನ್ ಟಿಪ್ಸ್, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್ಲೋಡ್ ಮಾಡಿ ಹಾಗು ಎಲ್ಲಾ ಅಪ್ಡೇಟ್ ಗಳನ್ನು ಪಡೆಯಿರಿ.