ಮತ್ತೊಬ್ಬರು ಸಾಕು ನಿಮ್ಮ ನಾಟಕ, ಕಂಬಳ, ಯಕ್ಷಗಾನ, ದೈವಾರಾಧನೆ ಯಾವ್ದು ಮಾಡ್ಬಾರ್ದು ಒಬ್ರು ಮಾಡಿದ್ರೆ ಎಲ್ಲರೂ ಶುರು ಮಾಡ್ತಾರೆ ಎಂದು ಕಿಡಿ ಕಾರಿದ್ದಾರೆ. ಮಗದೊಬ್ಬರು ದೈವಾರಾಧನೆ ಅನ್ನೋದು ಒಂದು ನಮ್ಮ ಆಚರಣೆ ಅದನ್ನು ಯಾರೂ ಮಾಡಬೇಕು ಅವರೇ ಮಾಡಿದರೆ ಒಳ್ಳೆಯದು. ಆದರೆ ಯಕ್ಷಗಾನ ನಮ್ಮ ಕಲೆ ಅದನ್ನ ಮಾಡಿದ್ರೆ ತಪ್ಪಿಲ್ಲ ಎಂದಿದ್ದಾರೆ.