ಅಷ್ಟೇ ಅಲ್ಲ ಅಯ್ಯೋ ಇದು ಕೀರ್ತಿ ಅಲ್ವಾ ? ಏನಿದು ದೇವರೇ ಕೀರ್ತಿ ಬಂದರು ಅಂತ ಖುಷಿಯಾಗಿ ಇದ್ದರೆ, ಇದೇನು ಕರ್ಮ. ಕೀರ್ತಿ ಬರಬೇಕು ಪ್ಲೀಸ್ ಡೈರೆಕ್ಟರ್ ಕೀರ್ತಿ ಬೇಕು. ಇದೇನ್ ಕರ್ಮ ಗುರು, ಕೀರ್ತಿ ಇಲ್ದಿರೊವಾಗ ಲಕ್ಷ್ಮಿ ಕೀರ್ತಿ ತರ ಆಡೋದು, ಈಗ ಲಕ್ಷ್ಮಿ ಇಲ್ಲ ಕೀರ್ತಿ ಲಕ್ಷ್ಮಿತರ ಆಡೋಕ್ ಶುರು ಮಾಡಿದ್ಲು. ಹಾಗಾದ್ರೆ ವರ್ಷವಿಡೀ ಇದೇ ಮಾಡ್ತಾ ಇರ್ತೀರೋ ಅಥವ ಕಾವೇರಿಯ ನಾಟಕ ಕಳಚ್ತೀರೋ ಎಂದು ಒಬ್ರು ಹೇಳಿದ್ರೆ, ಇನ್ನೊಬ್ಬರು ಅಂತೂ ಸತ್ಯ ಹೊರಗೆ ಬರಲ್ಲಾ .ಕಥೆ ಮುಗಿಯೋದಿಲ್ಲಾ. ವೈಷ್ಣವ್ ದಡ್ಡನ ತರ ಆಡೋದ್ ಬಿಡಲ್ಲಾ ಅಂತಾನೂ ಟೀಕಿಸಿದ್ದಾರೆ.