ಒಂದು ಕಡೆ ಶಕುಂತಲಾ, ಗೌತಮ್ -ಭೂಮಿ ಇಬ್ಬರನ್ನು ಬೇರೆ ಮಾಡೋದು ಹೇಗೆ ಎಂದು ಯೋಚ್ನೆ ಮಾಡ್ತಾ, ಹನಿಮೂನ್ ಎಂಜಾಯ್ ಮಾಡೋಕೂ ಬಿಡದೆ ಕಾಟ ಕೊಡ್ತಿದ್ರೆ, ಮತ್ತೊಂದೆಡೆ, ಇಬ್ಬರೂ ಇನ್ನೂ ಒಂದಾಗಿಲ್ಲ ಎಂದು ತಿಳಿದ ಅಜ್ಜಿ ಇಬ್ಬರನ್ನು ಒಂದು ಮಾಡೋಕೆ ಇವತ್ತು ಪ್ರಸ್ತ ಆಗ್ಲೇ ಬೇಕು, ಇನ್ನು ದಿನಗಳೇ ಇಲ್ಲ ಎಂದು, ಭೂಮಿ, ಗೌತಮ್ ಇಬ್ಬರನ್ನೂ ಬೇರೆ ಬೇರೆಯಾಗಿ ಕರೆದು, ಇಬ್ಬರಲ್ಲೂ ಸುಳ್ಳು ಹೇಳಿ, ಇಬ್ಬರೂ ಪ್ರಸ್ತಕ್ಕೆ ತಯಾರಾಗೋವಂತೆ ಮಾಡಿದ್ದಾರೆ.