ದತ್ತ ತಾತ ಮತ್ತಷ್ಟು ಇಷ್ಟವಾಗಿದ್ದು, ಅವರು ಪಾತ್ರಗಳಿಗೆ ಇಟ್ಟಂತಹ ಹೆಸರಿನಿಂದಲೇ. ಮೊಮ್ಮಗ ಸಮರ್ಥ್ ಗೆ ದಂಡಪಿಂಡ, ಅವನ ಹೆಂದತಿ ಸಿರಿಗೆ ಸೋಗಲಾಡಿ, ಮೊಮ್ಮಗಳು ಸಂಧ್ಯಾ ಓಡಿ ಹೋಗಿ ಮದುವೆಯಾಗಿರೋದ್ರಿಂದ ಆಕೆಗೆ ಓಡಿಹೋದೋಳೆ, ಅಭಿಗೆ ಉತ್ತರ ಕುಮಾರ, ಅವಿಗೆ ಮುಂಗೋಪಿ, ಇನ್ನು ಪೂರ್ಣಿಗೆ ಗಿರ್ ಗಿಟ್ಲೆ, ಮಾಧವನಿಗೆ ಚಪ್ಪಲ್ ಕಳ್ಳ ಹೀಗೆ ಹೆಸರಿಡೋ ಮೂಲಕ ಆ ಪಾತ್ರದ ನಿಜ ಹೆಸರುಗಳನ್ನೇ ಮರೆಸಿದಂತಹ ಪಾತ್ರ ಅಂದ್ರೆ ಅದು ದತ್ತ ತಾತನದ್ದು.